ಉಳ್ಳಾಲ : ಮದ್ರಸ ಕಾರ್ಯಕ್ಷೇತ್ರವನ್ನು ಅಭಿವ್ರದ್ಧಿಗೊಳಿಸುವ ನಿಟ್ಟಿನಲ್ಲಿ ಮತ್ತು ಧಾರ್ಮಿಕ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುವ ಸಲುವಾಗಿ ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ ಇದರ ಅಧೀನ ಮೊಹಲ್...
*ಎ*ಸ್ಸೆಸ್ಸೆಫ್ ಬಂಟ್ವಾಳ ಸೆಕ್ಟರ್ ವತಿಯಿಂದ ಹೈಸ್ಕೂಲ್ ವಿಧ್ಯಾರ್ಥಿಗಳಿಗೆ ಸ್ನೇಹ ಸಂಗಮ ಕಾರ್ಯಕ್ರಮ ಇತ್ತೀಚೆಗೆ ಮಾವಿನಕಟ್ಟೆ ಮದ್ರಸ ಹಾಲ್ ನಲ್ಲಿ ಸೆಕ್ಟರ್ ಉಪಾಧ್ಯಕ್ಷರಾದ ಶೆರೀಫ್ ಮದನ...
ಎಸ್ಸೆಸ್ಸೆಫ್ ಬೈತಾರ್ ಶಾಖೆ ವತಿಯಿಂದ ಸ್ನೇಹಸಭೆ ಶಾಖಾಧ್ಯಕ್ಷರಾದ ಮುನೀರ್ ರಾಜಗುಡ್ಡೆ ಇವರ ಅಧ್ಯಕ್ಷತೆಯಲ್ಲಿ 27 - 08 - 2017 ರಂದು ಬೈತಾರ್ ಮುಹ್ಯಿದ್ದೀನ್ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ ನಡೆಯಿತು. ಕಾರ...
ಖುರ್ಬಾನಿ ಚರ್ಮ ನೀಡಿ ಸಹಕರಿಸಿರಿ. ಕಳೆದ 10 ವರ್ಷಗಳಿಂದ ಖುರ್ಬಾನಿ ಚರ್ಮವನ್ನು ಸಂಗ್ರಹ ಮಾಡಿ ಬಡ ಹೆಣ್ಣು ಮಕ್ಕಳ ಮದುವೆಗೆ ಮತ್ತು ಬಡ ರೋಗಿಗಳಿಗೆ ವಿತರಿಸುತ್ತಾ ಬಂದ ನಾವು ಈ ವರ್ಷ ಕೂಡ ಆ ಪುಣ್ಯ ಕಾರ್ಯಕ್ಕೆ ಮುಂದಾಗಿದ್ದೇವೆ ... ಅದ್ದರಿಂದ ಖುರ್ಬಾನಿ ನೀಡುವವರು ಅದರ ಚರ್ಮವನ್ನು ನೀಡಿ ಸಹಕರಿಸಬೇಕೆಂದು ವಿನಂತಿ. ಇತೀ,ಮುಕ್ಕಚ್ಚೇರಿ ಯುವಕರು call -9535647487 7829435998 7996026323 7846855177
ಹಲವು ವರ್ಷಗಳ ಕಾಲ ದರ್ಸ್ ರಂಗದಲ್ಲಿದ್ದು ,ನೂರಾರು ಶಿಷ್ಯ ಸಮೂಹವನ್ನು ಸಮಾಜಕ್ಕೆ ಅರ್ಪಿಸಿದ ಶೈಖುನಾ ಜಿ.ಎಂ.ಉಸ್ತಾದರ. ಶಿಷ್ಯಂದಿರ ಸಂಗಮ ದಿನಾಂಕ-23/8/2017 ರಂದು ಅಮ್ಮೆಂಬಳದಲ್ಲಿ ನಡೆಯಿತು. ಶೈಖುನಾ ಜಿ ಎಂ ...
ಎಸ್ ವೈ ಎಸ್ ಫರೀದ್ ನಗರ ಬ್ರಾಂಚ್ ಮಹಾಸಭೆ ಹಾಗು ನೂತನ ಸಮಿತಿ ಆಯ್ಕೆ ಪ್ರಕ್ರಿಯೆ ಫರೀದ್ ನಗರ ರಿಫಾಯಿಯ್ಯಃ ಜುಮಾ ಮಸೀದಿ ಮುದರ್ರಿಸರಾದ ಸಯ್ಯಿದ್ ಶರಫುದ್ದೀನ್ ತಂಗಳ್ ಅಲ್ ಹೈದ್ರೋಸ್ ಇವರ ಅಧ್ಯಕ್ಷತೆ...
*ದುಲ್ಹಜ್ಜ್* 1ರಿಂದ 9ರ ವರೆಗೆ ಬಹಳ ಮಹತ್ವವಿರುವ ದಿವಸಗಳಾಗಿವೆ. ಅದರ ಒಂದೊಂದು ದಿವಸದ ವೈಶಿಷ್ಟ್ಯತೆಗಳನ್ನು ಕೆಳಗೆ ವಿವರಿಸಲಾಗಿದೆ. ▶ *ದುಲ್ಹಜ್ಜ್* 1: ಆದಮ್ ನಬಿ(ಅ) ರವರ ತೌಬವನ್ನು ಅಲ್ಲಾಹು ಸ್ವೀಕರಿಸಿ...
ಅಸಾಸ್ ಎಜುಕೇಶನ್ ಸೆಂಟರ್ ಮಲ್ಲೂರ್ ಇದರ ಖಾದಿಮ್ ಹಾಗೂ ಸಕ್ರಿಯ ಕಾರ್ಯಕರ್ತರಾಗಿ ಹಗಲಿರುಳು ಸಂಸ್ಥೆಯ ಏಳಿಗೆಗಾಗಿ ಸದಾ ದುಡಿದು ನಮ್ಮನ್ನಗಲಿದ ಮರ್ಹೂಮ್ *ಎಂ ಕೆ ಅಬ್ದುಲ್ ಖಾದರ್ ಮಲ್ಲೂರ...
SSF ಕೆ ಸಿ ನಗರ ಶಾಖೆ (ತಲಪಾಡಿ ಸೆಕ್ಟರ್) ವತಿಯಿಂದ ದರ್ಸ್ ವಿದ್ಯಾರ್ಥಿಗಳಿಗೆ ವಸ್ತ್ರ ವಿತರಣಾ ಕಾರ್ಯಕ್ರಮ ಹಾಗೂ ಸ್ನೇಹ ಸಂಗಮ ಇತ್ತೀಚೆಗೆ ಅಬ್ದುಲ್ ನಝಿರ್ ಅಧ್ಯಕ್ಷತೆಯಲ್ಲಿ ಮುಹಮ್ಮದ್ ಹನೀಫ್ ಸಖ...
23-8-2017 ಬುಧವಾರ ದುಲ್ ಹಜ್ ಒಂದು ಎಂದು ಮತ್ತು 1-9-2017 ಶುಕ್ರವಾರ ಈದುಲ್ ಅಝ್ ಹಾ ಆಗಿರುತ್ತದೆ ಎಂದು ಗೌರವಾನ್ವಿತ ಉಳ್ಳಾಲ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಗಳ್ ಕೂರತ್ ರವರು ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ. The Honourable Khazi of ullala Seyyed Fazal Koyamma Thangal has announced that 23-8-2017 is first of dhul haj and Eid Ul Adha of this year will be celebrated on Friday the first day of September 2017. *ഈദുൽ അള്ഹാ അറിയിപ്പ്* 23-8-2017 ബുധനാഴ്ച ദുൽഹജ്ജ് ഒന്നായും ,1-9-2017 വെള്ളിയാഴ്ച ഈദുൽ അള്ഹാ യും (ബലി പെരുന്നാൾ) ആയിരിക്കുമെന്ന് ഉള്ളാളം ഖാളി സയ്യിദ് ഫസൽ കൊയമ്മ തങ്ങൾ കുറാ അറിയിച്ചു *عید الاضحی کا اعلان* بتاریخ 23-8-2017 بدھ کے دن ذی الحج کا پہلا چاند ھے اور بتاریخ 1-9-2017 جمعہ کو انشآءاللہ عیدالاضحی منائ جایگی منجانب الال ق...
ಎಸ್.ವೈ.ಎಸ್..'ಸಾಂತ್ವನ ವಿಂಗ್ ಏನು ಮಾಡುತ್ತಿದೆ ಕೇರಳ:- ನಾವು ಮಂಜೇರಿಯ ಮೆಡಿಕಲ್ ಕಾಲೇಜಿನಲ್ಲಿ ಎಸ್.ವೈ.ಎಸ್.ಸಾಂತ್ವನ ವಿಂಗ್ ಅಧೀನದಲ್ಲಿ ಸ್ವಯಂ ಸೇವಕರಾಗಿ ಕರ್ತವ್ಯಕ್ಕಾಗಿ ಆಸ್ಪತ್ರೆಗೆ ತೆರಳಿದ...