Skip to main content

Posts

Showing posts from August, 2017

ಉಳ್ಳಾಲ : ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಅಸ್ತಿತ್ವಕ್ಕೆ

ಉಳ್ಳಾಲ : ಮದ್ರಸ ಕಾರ್ಯಕ್ಷೇತ್ರವನ್ನು ಅಭಿವ್ರದ್ಧಿಗೊಳಿಸುವ ನಿಟ್ಟಿನಲ್ಲಿ ಮತ್ತು ಧಾರ್ಮಿಕ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುವ ಸಲುವಾಗಿ ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ ಇದರ ಅಧೀನ ಮೊಹಲ್...

*ಸಂಘಟನಾ ಕಾರ್ಯಚರಣೆ ಒಂದು ಇಬಾದತ್, ದೀನಿ ಜ್ಞಾನದೊಂದಿಗೆ ಈ ನಾಡಿನ ಒಳಿತಿಗಾಗಿ ಹಾಗೂ ಪಾರತ್ರಿಕ ಮೋಕ್ಷಕ್ಕಾಗಿ ಕಾರ್ಯಚರಿಸಲು ಎಸ್ಸೆಸ್ಸೆಫ್ ಉಚ್ಚಿಲ ಸೆಕ್ಟರ್ ಕಾರ್ಯಕರ್ತರ ತರಗತಿಯಲ್ಲಿ -- ಜಿ.ಎಂ. ಉಸ್ತಾದ್*

‌ *ಕಾಪು:ಆಗಸ್ಟ್ 28;* ಎಸ್ಸೆಸ್ಸೆಫ್ ಉಚ್ಚಿಲ ಸೆಕ್ಟರ್ ವತಿಯಿಂದ ನಡೆಸಲ್ಪಡುವ ಕಾರ್ಯಕರ್ತರ ಮಾಸಿಕ ಅಧ್ಯಯನ ಆಧ್ಯಾತ್ಮಿಕ ತರಗತಿ ನಿನ್ನೆ (ಆಗಸ್ಟ್ 27) ಕಾಪು ಜೇಸಿಐ ಭವನದಲ್ಲಿ ನಡೆಯಿತು.    ದ.ಕ. ಜಲ್ಲಾ ಉಪಾಧ...

_ಎಸ್ಸೆಸ್ಸೆಫ್ ಬಂಟ್ವಾಳ ಸೆಕ್ಟರ್ *HIGHSCHOOL FRATENITY CAMP* at ಮಾವಿನಕಟ್ಟೆ_

       *ಎ*ಸ್ಸೆಸ್ಸೆಫ್ ಬಂಟ್ವಾಳ ಸೆಕ್ಟರ್ ವತಿಯಿಂದ ಹೈಸ್ಕೂಲ್ ವಿಧ್ಯಾರ್ಥಿಗಳಿಗೆ ಸ್ನೇಹ ಸಂಗಮ ಕಾರ್ಯಕ್ರಮ ಇತ್ತೀಚೆಗೆ ಮಾವಿನಕಟ್ಟೆ ಮದ್ರಸ ಹಾಲ್ ನಲ್ಲಿ ಸೆಕ್ಟರ್ ಉಪಾಧ್ಯಕ್ಷರಾದ ಶೆರೀಫ್ ಮದನ...

ಎಸ್ಸೆಸ್ಸೆಫ್ ಬೈತಾರ್ ಶಾಖೆ ವತಿಯಿಂದ ಸ್ನೇಹಸಭೆ

ಎಸ್ಸೆಸ್ಸೆಫ್ ಬೈತಾರ್ ಶಾಖೆ ವತಿಯಿಂದ ಸ್ನೇಹಸಭೆ ಶಾಖಾಧ್ಯಕ್ಷರಾದ ಮುನೀರ್ ರಾಜಗುಡ್ಡೆ ಇವರ ಅಧ್ಯಕ್ಷತೆಯಲ್ಲಿ  27 - 08 - 2017 ರಂದು ಬೈತಾರ್ ಮುಹ್ಯಿದ್ದೀನ್ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ ನಡೆಯಿತು. ಕಾರ...

ಖುರ್ಬಾನಿ ಚರ್ಮ ನೀಡಿ ಸಹಕರಿಸಿರಿ.

ಖುರ್ಬಾನಿ ಚರ್ಮ ನೀಡಿ ಸಹಕರಿಸಿರಿ. ಕಳೆದ  10 ವರ್ಷಗಳಿಂದ ಖುರ್ಬಾನಿ ಚರ್ಮವನ್ನು  ಸಂಗ್ರಹ ಮಾಡಿ ಬಡ ಹೆಣ್ಣು ಮಕ್ಕಳ ಮದುವೆಗೆ ಮತ್ತು ಬಡ ರೋಗಿಗಳಿಗೆ  ವಿತರಿಸುತ್ತಾ  ಬಂದ ನಾವು  ಈ  ವರ್ಷ  ಕೂಡ  ಆ ಪುಣ್ಯ  ಕಾರ್ಯಕ್ಕೆ  ಮುಂದಾಗಿದ್ದೇವೆ  ... ಅದ್ದರಿಂದ ಖುರ್ಬಾನಿ ನೀಡುವವರು   ಅದರ ಚರ್ಮವನ್ನು  ನೀಡಿ ಸಹಕರಿಸಬೇಕೆಂದು  ವಿನಂತಿ. ಇತೀ,ಮುಕ್ಕಚ್ಚೇರಿ  ಯುವಕರು call -9535647487  7829435998  7996026323  7846855177

ಶೈಖುನಾ ಜಿ.ಎಂ. ಕಾಮಿಲ್ ಸಖಾಫಿ ಉಸ್ತಾದರ ಶಿಷ್ಯಂದಿರ 'ಸಿರಾಜುಲ್ ಫಲಾಹ್ ಅಸೋಸಿಯೇಶನ್ [SFA] ನೂತನ ಸಮಿತಿ ಅಸ್ತಿತ್ವಕ್ಕೆ

ಹಲವು ವರ್ಷಗಳ  ಕಾಲ ದರ್ಸ್ ರಂಗದಲ್ಲಿದ್ದು ,ನೂರಾರು ಶಿಷ್ಯ ಸಮೂಹವನ್ನು ಸಮಾಜಕ್ಕೆ ಅರ್ಪಿಸಿದ ಶೈಖುನಾ ಜಿ.ಎಂ.ಉಸ್ತಾದರ. ಶಿಷ್ಯಂದಿರ ಸಂಗಮ ದಿನಾಂಕ-23/8/2017 ರಂದು ಅಮ್ಮೆಂಬಳದಲ್ಲಿ ನಡೆಯಿತು. ಶೈಖುನಾ ಜಿ ಎಂ ...

ಎಸ್ ವೈ ಎಸ್ ಫರೀದ್ ನಗರ ಬ್ರಾಂಚ್ ಮಹಾಸಭೆ ಹಾಗು ನೂತನ ಸಮಿತಿ ಆಯ್ಕೆ ಪ್ರಕ್ರಿಯೆ

ಎಸ್ ವೈ ಎಸ್ ಫರೀದ್ ನಗರ ಬ್ರಾಂಚ್ ಮಹಾಸಭೆ ಹಾಗು ನೂತನ ಸಮಿತಿ ಆಯ್ಕೆ ಪ್ರಕ್ರಿಯೆ ಫರೀದ್ ನಗರ ರಿಫಾಯಿಯ್ಯಃ ಜುಮಾ ಮಸೀದಿ ಮುದರ್ರಿಸರಾದ ಸಯ್ಯಿದ್ ಶರಫುದ್ದೀನ್ ತಂಗಳ್ ಅಲ್ ಹೈದ್ರೋಸ್ ಇವರ ಅಧ್ಯಕ್ಷತೆ...

ಇಂದಿನಿಂದ ನಾವು ತಯಾರಾಗೋಣ ವಿಶ್ವದ ಮುಸ್ಲಿಮರು ದುಲ್ಹಜ್ ತಿಂಗಳನ್ನ ಬಹಳ ಸಂಭ್ರಮದಿಂದ ಸ್ವಾಗತಿಸುತ್ತಾರೆ.

*ದುಲ್ಹಜ್ಜ್* 1ರಿಂದ 9ರ ವರೆಗೆ ಬಹಳ ಮಹತ್ವವಿರುವ ದಿವಸಗಳಾಗಿವೆ. ಅದರ ಒಂದೊಂದು ದಿವಸದ ವೈಶಿಷ್ಟ್ಯತೆಗಳನ್ನು ಕೆಳಗೆ ವಿವರಿಸಲಾಗಿದೆ. ▶ *ದುಲ್ಹಜ್ಜ್* 1: ಆದಮ್ ನಬಿ(ಅ) ರವರ ತೌಬವನ್ನು ಅಲ್ಲಾಹು ಸ್ವೀಕರಿಸಿ...

ಅಸಾಸ್ ನಲ್ಲಿ ಅನ್ಸಾರ್ ಮಲ್ಲೂರ್ ಗೆ ಬೀಳ್ಕೊಡುಗೆ ಸಮಾರಂಭ

          ಅಸಾಸ್ ಎಜುಕೇಶನ್ ಸೆಂಟರ್ ಮಲ್ಲೂರ್ ಇದರ  ಖಾದಿಮ್ ಹಾಗೂ ಸಕ್ರಿಯ ಕಾರ್ಯಕರ್ತರಾಗಿ ಹಗಲಿರುಳು ಸಂಸ್ಥೆಯ ಏಳಿಗೆಗಾಗಿ ಸದಾ ದುಡಿದು ನಮ್ಮನ್ನಗಲಿದ ಮರ್ಹೂಮ್ *ಎಂ ಕೆ ಅಬ್ದುಲ್ ಖಾದರ್ ಮಲ್ಲೂರ...

SSF ಕೆ ಸಿ ನಗರ ಶಾಖೆ  (ತಲಪಾಡಿ ಸೆಕ್ಟರ್) ವತಿಯಿಂದ  ದರ್ಸ್ ವಿದ್ಯಾರ್ಥಿಗಳಿಗೆ ವಸ್ತ್ರ ವಿತರಣಾ ಕಾರ್ಯಕ್ರಮ ಹಾಗೂ ಸ್ನೇಹ ಸಂಗಮ

SSF ಕೆ ಸಿ ನಗರ ಶಾಖೆ  (ತಲಪಾಡಿ ಸೆಕ್ಟರ್) ವತಿಯಿಂದ  ದರ್ಸ್ ವಿದ್ಯಾರ್ಥಿಗಳಿಗೆ ವಸ್ತ್ರ ವಿತರಣಾ ಕಾರ್ಯಕ್ರಮ ಹಾಗೂ ಸ್ನೇಹ ಸಂಗಮ ಇತ್ತೀಚೆಗೆ  ಅಬ್ದುಲ್ ನಝಿರ್ ಅಧ್ಯಕ್ಷತೆಯಲ್ಲಿ  ಮುಹಮ್ಮದ್ ಹನೀಫ್ ಸಖ...

ಈದುಲ್ ಅಝ್ ಹಾ (ಬಕ್ರೀದ್) ಪ್ರಕಟಣೆ

23-8-2017    ಬುಧವಾರ  ದುಲ್ ಹಜ್  ಒಂದು ಎಂದು ಮತ್ತು  1-9-2017 ಶುಕ್ರವಾರ ಈದುಲ್ ಅಝ್ ಹಾ ಆಗಿರುತ್ತದೆ ಎಂದು ಗೌರವಾನ್ವಿತ ಉಳ್ಳಾಲ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಗಳ್ ಕೂರತ್ ರವರು ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ. The Honourable Khazi of ullala Seyyed Fazal Koyamma Thangal  has announced that 23-8-2017 is first of dhul haj and   Eid Ul Adha of  this year will be celebrated on Friday  the first  day of  September  2017. *ഈദുൽ അള്ഹാ അറിയിപ്പ്* 23-8-2017 ബുധനാഴ്ച ദുൽഹജ്ജ് ഒന്നായും ,1-9-2017  വെള്ളിയാഴ്ച ഈദുൽ അള്ഹാ യും  (ബലി പെരുന്നാൾ) ആയിരിക്കുമെന്ന് ഉള്ളാളം ഖാളി സയ്യിദ് ഫസൽ കൊയമ്മ തങ്ങൾ കുറാ അറിയിച്ചു *عید الاضحی کا اعلان*  بتاریخ   23-8-2017 بدھ  کے  دن   ذی الحج     کا پہلا  چاند ھے اور  بتاریخ  1-9-2017  جمعہ کو       انشآءاللہ    عیدالاضحی       منائ   جایگی منجانب                الال  ق...

ಎಸ್.ವೈ.ಎಸ್..'ಸಾಂತ್ವನ ವಿಂಗ್ ಏನು ಮಾಡುತ್ತಿದೆ. ಮನ ಕಲಕುವ ದ್ರಶ್ಯ

ಎಸ್.ವೈ.ಎಸ್..'ಸಾಂತ್ವನ ವಿಂಗ್ ಏನು ಮಾಡುತ್ತಿದೆ ಕೇರಳ:- ನಾವು ಮಂಜೇರಿಯ ಮೆಡಿಕಲ್ ಕಾಲೇಜಿನಲ್ಲಿ  ಎಸ್.ವೈ.ಎಸ್.ಸಾಂತ್ವನ ವಿಂಗ್ ಅಧೀನದಲ್ಲಿ  ಸ್ವಯಂ ಸೇವಕರಾಗಿ ಕರ್ತವ್ಯಕ್ಕಾಗಿ ಆಸ್ಪತ್ರೆಗೆ ತೆರಳಿದ...