Skip to main content

Posts

Showing posts from October, 2017

ದ ಕ ಜಿಲ್ಲಾ ಎಸ್ ವೈ ಎಸ್ ಗೆ ನವ ಸಾರಥ್ಯ

ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ಇದರ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಮಹಾಸಭೆ ಸುನ್ನಿ ಜಂಯ್ಯತುಲ್ ಉಲಮಾ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದರ ದುಆದೊ...

ವಿಶ್ವ ವಿಖ್ಯಾತ ಕಾರಂದೂರು ಮರ್ಕಝ್ ವಿದ್ಯಾ ಸಮುಚ್ಛಯದ ಬೆಳವಣಿಗೆಯ ಕುರಿತು ಸಣ್ಣ ಇಣುಕು ನೋಟ.. =================== ✍ ಗಫೂರ್ ಬಾಯಾರ್ -----------------------

ಕೇರಳದ ಕಲ್ಲಿಕೋಟೆ ಜಿಲ್ಲೆಯ ಮಾವೂರು ರಸ್ತೆಯ ಬದಿಯಲ್ಲಿ ಪಾಳು ಬಿದ್ದ ಸ್ವಲ್ಪ ಭೂಮಿಯನ್ನು ಕಾರಂದೂರ್ ಮರ್ಕಝ್'ಗೆ ಒಂದು ವರಮಾನವಾಗಲಿ ಎಂಬ ನಿಟ್ಟಿನಲ್ಲಿ ಸಮುದಾಯದ ಜನರಿಗೆ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣದ ಲಕ್ಷ್ಯವಿಟ್ಟು  ಆ ಸ್ಥಳವನ್ನು ಬೆಲೆ ಕೊಟ್ಟು ಖರೀದಿಸಿದ ಕಾಂತಪುರಂ ಎ.ಪಿ ಉಸ್ತಾದರ ನಡವಳಿಕೆಯ ವಿರುದ್ಧವಾಗಿ ಅಂದು ಮುಸ್ಲಿಂ ಲೀಗ್, ಚೇಳಾರಿ ವಿಭಾಗದ ಸುನ್ನಿಗಳು ಹಾಗೂ ಇನ್ನು ಕೆಲವು ಸಂಘಟನೆಗಳ  ನಾಯಕರು ಹೇಳಿದ ಕೆಲವೊಂದು ಮಾನಕೆಟ್ಟ ಮಾತಿನ ಪ್ರಯೋಗಗಳು ತಮಗೆಲ್ಲರಿಗೂ ನೆನಪಿರಬಹುದು ತಾನೇ..!!?? ಲೀಗ್'ನ ದೊಡ್ಡ ನೇತಾರರು ಹಾಗೂ ಅವರ ಕೆಲವು ಪಂಡಿತರು ವೇದಿಕೆ ಹತ್ತಿ ಎ. ಪಿ. ಉಸ್ತಾದರ ವಿರುದ್ದವಾಗಿ ಆರೋಪ ಹಾಗೂ ಅಪಪ್ರಚಾರ ನಡೆಸಿದ್ದರು..!! *ಅನಾಥ(ಯತೀಂ) ಮಕ್ಕಳ ಹಣದಿಂದ ತ್ಯಾಜ್ಯ ಸಂಗ್ರಹ ಮಾಡುತ್ತಿದ್ದ ಸ್ಥಳವನ್ನು ಖರೀದಿಸಿದರು ಎಂಬಿತ್ಯಾದಿ  ವಾರ್ತೆಗಳನ್ನು ಮಲಯಾಳ ಚಂದ್ರಿಕ ದಿನ ಪತ್ರಿಕೆಯಲ್ಲಿ ದೊಡ್ಡ ತಲೆ ಬರಹಗಳ ಮೂಲಕ ಪ್ರಕಟಿಸುತ್ತಿರುವುದು ಕಾಣುತ್ತಿತ್ತು....* ಸುಮಾರು 30 ವರ್ಷಗಳು ಕಳೆದು ಇದೀಗ ಅದೇ ವಿರೋಧಿ ಸಂಘಟನೆಯವರು ಹೇಳುತ್ತಾರೆ. "ಮರ್ಕಝ್'ನ ಅನಾಥ ಮಕ್ಕಳನ್ನು ಪರಿಪಾಲನೆ ಮಾಡಲು ಮರ್ಕಝ್ ಕಾಂಪ್ಲೆಕ್ಸ್'ನಿಂದ ಲಭಿಸುವ ಒಂದು ದಿನದ ವರಮಾನ ಮಾತ್ರ ಸಾಕು ಎಂದು. "ಕಾಲವು ಓಡುತ್ತಿರುವ ಓಟವನ್ನೊಮ್ಮೆ ನೋಡಿ" 😁🙄 *'ಕೆಲವೊಂದು ಪಾಠಗಳು ಕಾಲವು ಕಲಿಸಿ ಕೊಡುತ...

ಹಳೆಕೋಟೆ : ತಾಜುಲ್ ಉಲಮಾ ಖ.ಸಿ ಮದ್ರಸ ಅಸ್ತಿತ್ವಕ್ಕೆ

ಮದ್ರಸ ಕಾರ್ಯಕ್ಷೇತ್ರವನ್ನು ಅಭಿವ್ರದ್ಧಿಗೊಳಿಸುವ ನಿಟ್ಟಿನಲ್ಲಿ ಮತ್ತು ಧಾರ್ಮಿಕ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುವ ಸಲುವಾಗಿ ಉಳ್ಳಾಲದ ಹಳೆಕೋಟೆಯಲ್ಲಿ ನೂತನ ಮದ್ರಸಕ್ಕೆ ಎಸ್ ವೈ ಎಸ್ ಉಳ...

ಯಶಸ್ವಿಗೊಂಡ SELFIE ಕ್ಯಾಂಪ್

*ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಎಸ್ಎಫ್ ಬಂಟ್ವಾಳ ಡಿವಿಷನ್ ವತಿಯಿಂದ ಸೆಲ್ಫಿ ಕ್ಯಾಂಪ್ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾ ಕಚೇರಿಯಲ್ಲಿ ನಡೆಯಿತು.* _ಕಾರ್ಯಕ್ರಮದ ಅಧ್ಯಕ್...

ಸುನ್ನೀ ಜಂಇಯ್ಯತುಲ್ ಉಲಮಾ ಕರ್ನಾಟಕ ಇದರ ತಲಪಾಡಿ ಝೋನಲ್ ಅಸ್ಥಿತ್ವಕ್ಕೆ

ಸುನ್ನೀ ಜಂಇಯ್ಯತುಲ್ ಉಲಮಾ ಕರ್ನಾಟಕ ಇದರ ತಲಪಾಡಿ ಝೋನಲ್ ಅಸ್ಥಿತ್ವಕ್ಕೆ *ಪಧಾಧಿಕಾರಿಗಳು* *ನಿರ್ಧಶೇಕರು:* *ಹುಸೈನ್ ಸ ಅದಿ ಕಿ.ಸಿ.ರೋಡ್* *ಅಧ್ಯಕ್ಷರು:* *ಅಬ್ದುರ್ರಶೀದ್ ಸಖಾಫಿ ಝೈನಿ  ಅಲ್ ಕಾಮಿಲಿ* *ಪ್ರಧ...

ತಹ್ಲೀಲ್ ಸಮರ್ಪಣೆ ಹಾಗು ತರಗತಿ

ಎಸ್ಸೆಸ್ಸೆಫ್ ತೊಕ್ಕೋಟು ಹಿದಾಯತ್ ನಗರ ಶಾಖೆಯ ಆಶ್ರಯದಲ್ಲಿ ದೀನೀ ತರಗತಿ ಹಾಗು ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಕಾದರ್ ಮತ್ತು ಎಸ್ಸೆಸ್ಸೆಫ್ ಮೇಲಂಗಡಿ ಶಾಖಾ ಕಾರ್ಯಕರ್ತ ಝಿಯ...

ഈജിപ്തിൽ വച്ച് നടക്കുന്ന അന്താരാഷ്ട്ര മുഫ്തി സമ്മേളനത്തിൽ ശൈഖുനാ കാന്തപുരം ഉസ്താദ് പ്രബന്ധം അവതരിപ്പിക്കുന്നു International mufti conference at kairo egypt *ಈಜಿಪ್ಟ್ ನಲ್ಲಿ ನಡೆಯುತ್ತಿರುವ ಅಂತರ್ ರಾಷ್ಟ್ರೀಯ ಮುಫ್ತಿ ಸಮ್ಮೇಳನದಲ್ಲಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್*

ഈജിപ്തിൽ വച്ച് നടക്കുന്ന അന്താരാഷ്ട്ര മുഫ്തി സമ്മേളനത്തിൽ ശൈഖുനാ കാന്തപുരം ഉസ്താദ് പ്രബന്ധം അവതരിപ്പിക്കുന്നു International mufti conference at kairo egypt *ಈಜಿಪ್ಟ್ ನಲ್ಲಿ ನಡೆಯುತ್ತಿರುವ  ಅಂತರ್ ರಾಷ್ಟ...

ಎಸ್.ಎಸ್.ಎಫ್ ತಲಪಾಡಿ ಸೆಕ್ಟರ್ ವತಿಯಿಂದ ಡ್ರಗ್ ಫ್ರೀ ಇಂಡಿಯಾ ಬೈಕ್ ರ್ಯಾಲಿ

ಎಸ್.ಎಸ್.ಎಫ್ ತಲಪಾಡಿ ಸೆಕ್ಟರ್ ವತಿಯಿಂದ ಆಯೋಜಿಸಲಾದ ಡ್ರಗ್ ಫ್ರೀ ಇಂಡಿಯಾ ಬೈಕ್ ರ್ಯಾಲಿ ಕಾರ್ಯಕ್ರಮಕ್ಕೆ ಎಸ್.ವೈ.ಎಸ್ ಕೆ.ಸಿ.ರೋಡ್ ಸೆಂಟರ್ ಅಧ್ಯಕ್ಷ ಎನ್.ಎಸ್.ಉಮ್ಮರಬ್ಬ ಅವರು ಚಾಲನೆ ನೀಡಿದರು.ಬಳಿಕ...

ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ ಫೆಡರೇಷನ್ ಎಸ್ಎಸ್ಎಫ್ ಪೆರಿಯಪಾದೆ ಶಾಖಾವತಿಯಿಂದ ರಾಜ್ಯ ಸಮಿತಿಯ ನಿರ್ದೇಶನದಂತೆ ಗೌರವ ಎಂಬ ವಿಷಯದಲ್ಲಿ ವಿಶೇಷ ತರಗತಿ

ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ ಫೆಡರೇಷನ್ ಎಸ್ಎಸ್ಎಫ್ ಪೆರಿಯಪಾದೆ ಶಾಖಾವತಿಯಿಂದ ರಾಜ್ಯ ಸಮಿತಿಯ ನಿರ್ದೇಶನದಂತೆ ಗೌರವ ಎಂಬ ವಿಷಯದಲ್ಲಿ ವಿಶೇಷ ತರಗತಿ ಇತ್ತೀಚೆಗೆ ಇಬ್ರಾಹಿಂ ಅವರ ಮನೆಯಲ್ಲ...

ಎಸ್ ವೈ ಎಸ್ ಹರೇಕಳ ಸೆಂಟರ್ ಇದರ ಅಧೀನದ ಹತ್ತನೇ ಬ್ರಾಂಚ್ ಆಗಿ ಎಸ್ ವೈ ಎಸ್ ಬೈತಾರ್ ಬ್ರಾಂಚ್ ಅಸ್ತಿತ್ವಕ್ಕೆ

ಎಸ್ ವೈ ಎಸ್ ಹರೇಕಳ ಸೆಂಟರ್ ಇದರ ಅಧೀನದ ಹತ್ತನೇ ಬ್ರಾಂಚ್ ಆಗಿ ಎಸ್ ವೈ ಎಸ್ ಬೈತಾರ್ ಬ್ರಾಂಚನ್ನು ಬೈತಾರ್ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾದ ಮುಸ್ತಫ ಇವರ ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ತರಲಾಯ...

ತೆಕ್ಕಾರು ಜಮಾಅತಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ GFT ವತಿಯಿಂದ ಸನ್ಮಾನ

ತೆಕ್ಕಾರು ಜಮಾಅತಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು GFT ವತಿಯಿಂದ ಸನ್ಮಾನಿಸಲಾಯಿತು ಗಲ್ಪ್ ಪ್ರೆಂಡ್ಸ್ ತೆಕ್ಕಾರು ವತಿಯಿಂದ ಕಳೆದ ಬಾರಿ ನಡೆದ SSLC ಪರೀಕ್ಷೆಯಲ್ಲಿ ಮತ್ತು ತೆಕ್ಕಾರು ಹಿದಾಯತುಲ್ ಇಸ್ಲಾಂ ಮದರಸದ ಹತ್ತನೇ ಕ್ಲಾಸಿನಲ್ಲಿ ಉತ್ತಮ ಅಂಕವನ್ನು ಪಡೆದಿರುವ ಫಾತಿಮತ್ ಪರ್ಹಾನಳಿಗೆ GFTವತಿಯಿಂದ ಚಿನ್ನದ ಉಂಗುರವನ್ನು ಹಾಗೂ PUCಯ ಸಯನ್ಸ್ ವಿಭಾಗದಲ್ಲಿ ಉತ್ತಮ ಅಂಕವನ್ನು ಪಡೆದ ವಿದ್ಯಾರ್ಥಿಯಾದ ಮುಹಮ್ಮದ್ ಸಿನಾನ್.ದರ್ಕಾಸ್ ನಗದು ಬಹುಮಾನವನ್ನು ತೆಕ್ಕಾರು SYS ನೇತ್ವತ್ರದಲ್ಲಿ ನಡೆದ ಜಲಾಲಿಯ ಧಿಕ್ರ್ ಮಜ್ಲಿಸ್ ನಲ್ಲಿ ಸಯ್ಯದ್ ಮುಖ್ತಾರ್‍ ತಂಙಳ್ ರವರ ಮೂಲಕ ನೀಡಿ ವಿದ್ಯಾರ್ಥಿಗಳನ್ನು ಹಾಗೂ ಖತೀಬ್ ಉಸ್ತಾದರಾ‍ದ ಅಬ್ಬಾಸ್ ಮದನಿ ಬಂಡಾಡ್.ರವರನ್ನು ಶಾಲು ಹೊದಿಸಿ ನಗದು ಬಹುಮಾನವನ್ನು ನೀಡಿ ಅಬಿನಂದಿಸಲಾಯಿತು ಪ್ರಸ್ತುತ ಕಾರ್ಯಕ್ರಮವನ್ನು ತೆಕ್ಕಾರು ಜಮಾಅತ್ ಅದ್ಯಕ್ಷರಾದ M.Tಆದಂ ವಹಿಸಿದ್ದರು  ಜಲಾಲಿಯ ದ್ಝಿಕ್ರ್ ಮಜ್ಲಿಸ್ ವೇದಿಕೆಯಲ್ಲಿ ಜಮಾಅತ್ ಖತೀಬ್ ಉಸ್ತಾದರಾದ ಅಬ್ಬಾಸ್ ಮದನಿ ಹಾಗೂ ಮಸ್ಊದ್ ಸ‍ಅದಿ ಪದ್ಮುಂಜ ಸುಲೈಮಾನ್ ಫಾಲಿಲಿ ಅಬೂಬಕ್ಕರ್‍ ಸಿದ್ದೀಕ್ ಸಅದಿ HM ತೆಕ್ಕಾರು ಹಾಗೂ ಜಮಾಅತಿನ ಇತರ ಎಲ್ಲಾ ಉಸ್ತಾದರು ಜಮಾಅತಿನ  ಸಂಘ ಸಂಸ್ಥೆಗಳ ನಾಯಕರು ಊರ ಹಾಗೂ ಪರಊರಿನ ನಾಗರಿಕರು ಬ್ರಹತ್ ಸಂಖ್ಯೆಯಲ್ಲಿ ಸೇರಿದ ಜಲಾಲಿಯ ಝಿಕ್ರ್ ಮಜ್ಲಿಸ್ ನೇತ್ವತ್ರವನ್ನು ವಹಿಸಿದ ಬಹು ಸಯ್ಯದ್ ಮುಖ್ತಾರ್ ತಂ...

ಎಸ್ ವೈ ಎಸ್ ಪೆರಿಯಪಾದೆ ಬ್ರಾಂಚ್ ರಚನೆ

_ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್ ವೈ ಎಸ್‌ ಪೆರಿಯಪಾದೆ ಬ್ರಾಂಚನ್ನು ಇತ್ತೀಚೆಗೆ ಪೆರಿಯಪಾದೆಯಲ್ಲಿ ರೂಪೀಕರಿಸಲಾಯಿತು._ *ಅಧ್ಯಕ್ಷರಾಗಿ ಆದಂ ಜಿ, ಉಪಾಧ್ಯಕ್ಷರಾಗಿ ಹುಸೈನ್ ಬೊಟ್ಟು* *ಪ್ರಧಾನ ...