ದುಬೈ ಅನಿವಾಸಿ ಭಾರತೀಯರಾದ ಸಯ್ಯಿದ್ ಮದನಿ ಅರಬಿಕ್ ಕಾಲೇಜಿನಲ್ಲಿ ಬಿರುದು ದಾರಿಗಳಾಗಿ ಯುಎಇ ಯಲ್ಲಿ ವಿವಿಧಡೆ ಹುದ್ದೆಯಲ್ಲಿರುವ ಮದನಿಗಳ ಅಧಿಕ್ರತ ಸಂಘಟನೆ *ಮದನೀಸ್ ಅಸೋಸಿಯೇಷನ್*ಇದರ ವತಿಯಿಂದ ಕೆಸಿಎಪ್ ಸಂಘಟನೆಯ ದುಬೈ ಶಿಲ್ಪಿ, ಅಪ್ಪಟ ಸುನ್ನಿ ಕಾರ್ಯಕರ್ತರ ಮೆಹಬೂಬ್, ಮಲ್ಜಹ್ ಸಂಸ್ಥೆಯ ದುಬೈ ಓರ್ಗನೇಶರ್ ಮಹಬೂಬ್ ರಹ್ಮಾನ್ ಸಖಾಫಿ ಕಿನ್ಯಾರವನ್ನು ಬರ್ಶಾ ಮರಿಯಮ್ ಮಸ್ಜಿದ್ ನಲ್ಲಿ ಮದನೀಸ್ ಅಧ್ಯಕ್ಷ ಹಾಜಿ ಇಬ್ರಾಹಿಂ ಮದನಿ ಸಾಮಣಿಗೆ ರವರ ಅಧ್ಯಕ್ಷತೆಯಲ್ಲಿ ಶಾಲು ಹೊದಿಸಿ ಸಾಶ್ವಥ ಪಲಕ ನೀಡಿ ಅಭಿನಂದಿಸಿ ಬೀಳ್ಕೊಡುಗೆ ಮಾಡಲಾಯಿತು. ಇಲ್ಯಾಸ್ ಮದನಿ ಕಾಶಿಪಟ್ಣ ಕಾರ್ಯಕ್ರಮದಲ್ಲಿ ಉದ್ಗಾಟಿಸಿ ಮದನೀಸ್ ನ ಬಗ್ಗೆ ವಿವರಿಸಿದರು ಅಬೂಬಕ್ಕರ್ ಮದನಿ ಕೆಮ್ಮಾರ,ಕಾಸಿಮ್ ಮದನಿ ತೆಕ್ಕಾರು, ಬಾವ ಮದನಿ ಅಜಿಲಮುಗರು ಶುಭ ಹಾರೈಸಿದರು ಕಾರ್ಯಕ್ರಮ ದಲ್ಲಿ ಬರ್ಶಾ ಮರಿಯಮ್ ಸ್ವಲಾತ್ ಸಮೀತಿ ವತಿಯಿಂದ ಸಖಾಫಿ ಉಸ್ತಾರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು ವೇದಿಕೆಯಲ್ಲಿ ಹಲವಾರು ಮದನಿಗಳು ಹಾಜರಿದ್ದರು ಕಾರ್ಯದರ್ಶಿ ಅಝೀಝ್ ಮದನಿ ಪರಪ್ಪು ಸ್ವಾಗತಿಸಿ ಆರಿಫ್ ಮದನಿ ವಂದಿಸಿದರು.
ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

Comments
Post a Comment