Skip to main content

Posts

Showing posts from July, 2017

ಎಸ್ಸೆಸ್ಸೆಫ್ ಕ್ಯಾಂಪಸ್ ಕಾವೂರು ಸೆಕ್ಟರ್. ಅಸ್ಸುಫ್ಫ ಮಾಸಿಕ ತರಗತಿ

ಎಸ್ಸೆಸ್ಸೆಫ್ ಕ್ಯಾಂಪಸ್ ಕಾವೂರು ಸೆಕ್ಟರ್ ವತಿಯಿಂದ ದಿನಾಂಕ : 22/7/2K17 ರಂದು ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಅಸ್ಸುಫ ಮಾಸಿಕ ತರಬೇತಿಯನ್ನು ನಡೆಸಲಾಯಿತು. ಸಭೆಯಲ್ಲಿ ಹಲಾವಾರು ಕಾಲೇಜು ಕ್ಯಾಂಪಸ್ ವಿದ್ಯ...

ಉಪ್ಪಿನಂಗಡಿಯಲ್ಲಿ ನಡೆದ SYS ರಾಜ್ಯ ಪ್ರತಿನಿಧಿ ಸಮಾವೇಶ

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಇದರ ಆಶ್ರಯದಲ್ಲಿ SYS ರಾಜ್ಯ ಪ್ರತಿನಿಧಿ  ಸಮಾವೇಶ  ಉಪ್ಪಿನಂಗಡಿಯ H.M ಆಡಿಟೋರಿಯಂ ನಲ್ಲಿ ನಡೆಯಿತು.  ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಬೇಕಲ್ ಉಸ್ತಾದ್ ಸಮಾವೇ...

ಪವಿತ್ರ ಹಜ್ಜ್ ಕರ್ಮ ನಿರ್ವಹಿಸಲು ಭಾರತದಿಂದ ಮೊದಲ ವಿಮಾನದಲ್ಲಿ ಬಂದ ಹಾಜಿಗಳನ್ನು ಸ್ವಾಗತಿಸಿದ ಕೆಸಿಎಫ್ ಕಾರ್ಯಕರ್ತರು

ಪವಿತ್ರ ಹಜ್ಜ್ ಕರ್ಮ ನಿರ್ವಹಿಸಲು ಭಾರತದಿಂದ  ಮೊದಲ ವಿಮಾನದಲ್ಲಿ ಬಂದ ಹಾಜಿಗಳನ್ನು ಸ್ವಾಗತಿಸಿದ ಕೆಸಿಎಫ್ ಕಾರ್ಯಕರ್ತರು

ಮಸ್ಜಿದುಲ್ ಅಖ್ಸಾ: ಅಂತರಾಷ್ಟ್ರೀಯ ಸಮುದಾಯ ಮಧ್ಯ ಪ್ರವೇಶಿಸಬೇಕು; ಖಮರುಲ್ ಉಲಮಾ ಕಾಂತಪುರಂ

ಮಸ್ಜಿದುಲ್ ಅಖ್ಸಾ: ಅಂತರಾಷ್ಟ್ರೀಯ ಸಮುದಾಯ ಮಧ್ಯ ಪ್ರವೇಶಿಸಬೇಕು; ಖಮರುಲ್ ಉಲಮಾ ಕಾಂತಪುರಂ *ಕಲ್ಲಿಕೋಟೆ.* ಮಸ್ಜಿದುಲ್ ಅಖ್ಸಾ ಮತ್ತು ಮುಸ್ಲಿಮರ ವಿರುದ್ಧ ನಿಲುವಿನಿಂದ ಇಸ್ರಾಯಿಲ್ ಕೂಡಲೇ ಹಿಂಜರಿ...

ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರಿಂದ "ದಿರಾಸತುಲ್ ಖುರ್ ಆನ್" ಕ್ರತಿ ಬಿಡುಗಡೆ

ಕಾರಂದೂರ್ ಮರ್ಕಝ್ ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಇಬ್ರಾಹಿಂ ಖಲೀಲ್ ಸಖಾಫಿ ಮದನಿನಗರ ರವರು ರಚಿಸಿದ "ದಿರಾಸತುಲ್ ಖುರ್ ಆನ್" ಕೃತಿಯನ್ನು ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರು ಮದನಿ ನಗರ ಖತೀಬರಾದ ...

ನನ್ನ ಪಾಲಿಗೊಲಿದ ಸಂತೋಷದ ದಿನ.* *ಸುನ್ನೀ ಐಕ್ಯತೆಯ ಕನಸು ಸಾಕ್ಷಾತ್ಕಾರಗೊಳ್ಳಲಿ. ✍🏻 ಎನ್.ಕೆ.ಎಂ ಶಾಫಿ ಸ ಅದಿ ಬೆಂಗಳೂರು.

ನನ್ನ ಪಾಲಿಗೊಲಿದ ಸಂತೋಷದ ದಿನ.* *ಸುನ್ನೀ ಐಕ್ಯತೆಯ ಕನಸು ಸಾಕ್ಷಾತ್ಕಾರಗೊಳ್ಳಲಿ. ✍🏻  ಎನ್.ಕೆ.ಎಂ ಶಾಫಿ ಸ ಅದಿ ಬೆಂಗಳೂರು. ಕಳೆದ ಕೆಲವು ದಿನಗಳಿಂದ ಕೋಮು ವೈಷಮ್ಯಗಳಿಂದ ಬಳಲುತ್ತಿರುವ  ದಕ್ಷಿಣ ಕನ್ನಡ ...