Skip to main content

Posts

Showing posts from November, 2016

ಮನದಾಳದ ಮನ್ಸೂರ್ ಭಾಯ್

ಕುವೈತ್ ನ ಮರುಭೂಮಿಯಲ್ಲಿ ದಶಕಗಳ ಕಾಲ ಅಹ್ಲುಲ್ ಸುನ್ನತ್ ಜಮಾತ್ ನ ಅಡಿಸ್ಥಾನದಲ್ಲಿ ಅನಿವಾಸಿ ಮುಸ್ಲಿಂ ಕನ್ನಡಿಗರನ್ನು ಒಗ್ಗೂಡಿಸಿ ಕೆಕೆಎಸ್ಎ  ಯಿಂದ  ಕೆಸಿಎಫ್ ಎಂಬ ಸಂಘಟನೆಯನ್ನು ಬೆಳೆಸಿ ಅದರ ಬ...

ಮಕ್ಕತುಲ್ ಮುಕರ್ರಮಃ ದಲ್ಲಿ ಕಾಜೂರು ತಂಗಳ್ ರವರಿಗೆ ಸನ್ಮಾನ ಕಾರ್ಯಕ್ರಮ

ಮಕ್ಕಾ: ಕೆ.ಸಿ.ಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಮಾಸಿಕ ಸ್ವಲಾತ್ ಮಜ್ಲಿಸ್ ಜಬಲನ್ನೂರಿನ ಮೂಸಾ ಹಾಜಿ ವಸತಿಯಲ್ಲಿ ನಡೆಯಿತು. ಸ್ವಲಾತ್ ಮಜ್ಲಿಸ್  ನೇತೃತ್ವವನ್ನು ಅಸ್ಸಯ್ಯಿದ್ ಝೈನುಲ್ ಆಬಿದೀನ್ ಜ...

ಎಸ್ ಎಸ್ ಎಫ್ ಮಂಜನಾಡಿ ಬಂಡಸಾಲೆ ಶಾಖೆಯಿಂದ ಎಸ್ಸೆಸ್ಸೆಫ್ ಸದಸ್ಯತ್ವ ಅಭಿಯಾನಕ್ಕೆ ಮಹತ್ವದ ಚಾಲನೆ

ಚಿಗುರೊಡೆಯುವ ಮೀಸೆ ಪ್ರಾಯದ ಯುವಕರಲ್ಲಿ ಇಂದು  ಹೊಸ ಅಲೋಚನೆ,ತಮ್ಮದೇ ಆದಂತಹ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಆಧುನಿಕ ಶಿಕ್ಷಣ ವ್ಯವಸ್ಥೆ  ಅಡಿಯಲ್ಲಿ ಬದುಕುತ್ತಿರುವಂತಹ  ಇಂದಿನ ಜನಾಂಗ ಕೆಲವ...

KDC ಕಾಜೂರು ಸ್ವಲಾತ್ ಮಜ್ಲಿಸ್ ಮತ್ತು ಸ್ವೀಕರಣಾ ಕಾರ್ಯಕ್ರಮ

ಮಕ್ಕಾ:ಕಾಜೂರ್ ಡೆವಲಪ್ ಮೆಂಟ್ ಕಮಿಟಿ ಸೌದಿ ಅರೇಬಿಯಾ ಇದರ ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ಕಾಜೂರಿನಿಂದ ಪವಿತ್ರ ಉಮ್ರಾ ನಿರ್ವಹಿಸಲು ಆಗಮಿಸಿದ ಎಲ್ಲಾ ಗಣ್ಯರಿಗೆ ಕೆ.ಡಿ.ಸಿ ಗೌರವ ಅಧ್ಯಕ್ಷರು ಹಾಗೂ ರ...

ತಾಜುಶ್ಶರೀಅಃ ಅಲೀ ಕುಞ್ಞಿ ಉಸ್ತಾದರಿಗೆ ಮಕ್ಕತುಲ್ ಮುಕರ್‍ರಮಃ ದಲ್ಲಿ ಸನ್ಮಾನ ಕಾರ್ಯಕ್ರಮ

ಮಕ್ಕಾ : ಪವಿತ್ರ ಉಮ್ರಾ ನಿರ್ವಹಿಸಲು ಆಗಮಿಸಿದ ಸಮಸ್ತ ಕೇಂದ್ರ  ಮುಶಾವರ ಉಪಾಧ್ಯಕ್ಷರು, ಪ್ರಮುಖ  ವಿದ್ವಾಂಸರು, ಆಶಿಕುರ್ರಸೂಲ್  ತಾಜುಶ್ಶರೀಅಃ ಎಂ ಅಲಿಕುಂಞಿ ಉಸ್ತಾದ್ ಶಿರಿಯ ರವರನ್ನು ಹರಮ್ ಶರೀಫ...

SSF ಫರೀದ್ ನಗರ ಶಾಖೆಯಿಂದ ಅಸ್ಸುಫ್ಫ ತರಗತಿಗೆ ಮಹತ್ವದ ಚಾಲನೆ

ಎಸ್ ಎಸ್ ಎಫ್ ಫರೀದ್ ನಗರ ಶಾಖಾ ಮಟ್ಟದ ಅಸ್ಸುಫ್ಫ ತರಗತಿ ಉದ್ಘಾಟನಾ ಸಮಾರಂಭಕ್ಕೆ ಶಾಖಾಧ್ಯಕ್ಷ ಎಚ್ ಇಸ್ಮಾಯಿಲ್ ರವರ ಅಧ್ಯಕ್ಷತೆಯಲ್ಲಿ ರಿಫಾಯಿ ಜುಮಾ ಮಸೀದಿಯ ಮುದರ್ರಿಸ್ ಶರಫುದ್ದೀನ್ ತಂಗಳ್ ಅಲ್ ...

ಇನ್ನೊಂದು ಚಕ್ಕರೆಕಞ್ಞಿ ಸಮ್ಮೇಳನದ ಅಸ್ತಿತ್ವವೇ ಅಪ್ರಸ್ತುತವೆಂದು ಸಾರುತ್ತಾ ಜನಸಾಗರವಾದ ಮಂಗಳೂರಿನ SEDC ಶರೀಅತ್ ಕಾಂಫರೆನ್ಸ್

*ಇನ್ನೊಂದು 'ಚಕ್ಕರಕಂಞಿ' ಸಮ್ಮೇಳನದ ಅಸ್ತಿತ್ವವೇ ಅಪ್ರಸ್ತುತವೆಂದು ಸಾರುತ್ತಾ ಜನಸಾಗರವಾದ ಮಂಗಳೂರಿನ SEDC ಶರೀಅತ್ ಕಾನ್ಫರೆನ್ಸ್!* *---------------------------* ನಿಜವಾಗಿಯೂ ನಿನ್ನೆ ನಡೆದ SEDC ಶರೀಅತ್ ಸಮ್ಮೇಳನ ಮಗದೊಂದು ಕರ್ನ...