Skip to main content

Posts

Showing posts from February, 2018

ಸಖಾಫಿ ವಿದ್ವಾಂಸರ ಬೃಹತ್  ಸಂಗಮ ಹಾಗು ನೂತನ ಸಖಾಫಿ ವಿದ್ವಾಂಸರಿಗೆ ಅಭಿನಂದನಾ ಸಮಾರಂಭ

ವಿಶ್ವ ವಿಖ್ಯಾತ ವಿದ್ವಾಂಸ ಸುಲ್ತಾನುಲ್ ಉಲಮಾರ  ಶಿಷ್ಯಂದಿರಾದ ಕರ್ನಾಟಕದ ಸಖಾಫಿ ವಿದ್ವಾಂಸರ ಬೃಹತ್  ಸಂಗಮ ಹಾಗು ಸುಲ್ತಾನುಲ್ ಉಲಮಾ ಶೈಖುನಾ ಎ.ಪಿ ಉಸ್ತಾದರ ಮಾರ್ಗದರ್ಶನದಲ್ಲಿ ವಿಶ್ವ ವಿಖ್ಯಾತ ವಿದ್ಯಾ ಕೇಂದ್ರ ಮರ್ಕಝುಸ್ಸಖಾಫತಿಸ್ಸುನ್ನಿಯ್ಯಃ ದಿಂದ ಸಖಾಫಿ ಪದವಿಯನ್ನು ಪಡೆದು ಪವಿತ್ರ ಅಹ್ಲುಸ್ಸುನ್ನತಿ ವಲ್ ಜಮಾಅತಿನ ಕಾರ್ಯಕ್ಷೇತ್ರದಲ್ಲಿ ಸಕ್ರಿಯರಾಗಿರುವ ನೂತನ ಸಖಾಫಿ ವಿದ್ವಾಂಸರಿಗೆ ಅಭಿನಂದನಾ ಸಮಾರಂಭವು ಕರ್ನಾಟಕ ಸಖಾಫಿ ಕೌನ್ಸಿಲ್  ಆಶ್ರಯದಲ್ಲಿ ಮಂಗಳೂರು ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ  ಸಖಾಫಿ ಕೌನ್ಸಿಲ್  ಅಧ್ಯಕ್ಷರಾದ ಪಿ.ಪಿ ಅಹ್ಮದ್ ಸಖಾಫಿ ಕಾಶಿಪಟ್ನ ವಹಿಸಿದರು. ಎಸ್ ವೈ ಎಸ್ ರಾಜ್ಯ ನಾಯಕ ಡಿ.ಕೆ ಉಮರ್ ಸಖಾಫಿ ಕಂಬಳಬೆಟ್ಟು ದುವಾ ನೆರವೇರಿಸಿದರು. ಎಸ್. ಎಂ. ಎ. ಕರ್ನಾಟಕ ರಾಜ್ಯ ಇದರ ಅಧ್ಯಕ್ಷರಾದ ಸಯ್ಯಿದ್ ಅಲವಿ ಜಲಾಲುದ್ದೀನ್ ಮದನಿ ಅಲ್ ಹಾದಿ ತಂಙಳ್ ಉಜಿರೆ ಮಲ್ ಜಅ್ ತಂಗಳ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಖಾಫಿ ಕೌನ್ಸಿಲ್ ಕೇಂದ್ರ ಸಮಿತಿ ಇದರ ಉಪಾಧ್ಯಕ್ಷರಾದ ವಳ್ಳಿಯಾಡ್ ಮುಹಮ್ಮದ್ ಅಲಿ ಸಖಾಫಿ ಕೇರಳ ಮುಖ್ಯ ಪ್ರಭಾಷಣ ನಡೆಸಿದರು. ಎಸ್ ವೈ ಎಸ್ ಕರ್ನಾಟಕ ರಾಜ್ಯ ಇದರ ಅಧ್ಯಕ್ಷರಾದ ಜಿ ಎಂ ಕಾಮಿಲ್ ಸಖಾಫಿ ಹಾಗು ಎಸ್ ವೈ ಎಸ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಪ್ರಾಸ್ತಾವಿಕ ಭಾಷಣ ಮಾಡಿದರ...

ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ SMSCC ಉಳ್ಳಾಲ ಇದರ ನೂತನ ಸಮಿತಿ ಪದಾಧಿಕಾರಿಗಳ ಅಯ್ಕೆ

ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ SMSCC ಉಳ್ಳಾಲ ಇದರ ಆಶ್ರಯದಲ್ಲಿ ಮಹ್ಲರತುಲ್ ಬದ್ರಿಯ್ಯಃ ಮಜ್ಲಿಸ್ ಹಾಗು ಸನ್ಮಾನ ಕಾರ್ಯಕ್ರಮ ಮತ್ತು ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ SMSCC ಉಳ್ಳಾಲ ಇದರ ನ...

ತಲಪಾಡಿ ಸೆಕ್ಟರ್, ಕೋಟೆಕಾರ್ ಸೆಕ್ಟರ್, ಕಿನ್ಯ ಸೆಕ್ಟರ್ ಆಶ್ರಯದಲ್ಲಿ SSLC Confidence Test

SSF ರಾಜ್ಯ ಸಮಿತಿಯು SSLC ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಹಾಗೂ ಆತ್ಮ ವಿಶ್ವಾಸ ಮೂಡಿಸಲು ನಡೆಸಿಕೊಂಡು ಬರುವಂತಹ ''CONFIDENCE TEST - 2018'' ತಲಪಾಡಿ ಸೆಕ್ಟರ್, ಕೋಟೆಕಾರ್ ಸೆಕ್ಟರ್, ಕಿನ್ಯ ಸೆಕ್ಟರ್ ಆ...

ಕರ್ನಾಟಕದ ಸಖಾಫಿ ವಿದ್ವಾಂಸರ ಅತ್ಯಪೂರ್ವ ಬ್ರಹತ್ ಸಖಾಫಿ ಸಂಗಮ ಹಾಗು ನೂತನ ಸಖಾಫಿಗಳಿಗೆ ಅಭಿನಂದನಾ ಸಮಾರಂಭ

ಈ ಶತಮಾನದ ಸಮುದ್ಧಾರಕ, ಕ್ರಾಂತಿ ಪುರುಷ, ವಿಶ್ವ ವಿಖ್ಯಾತ ವಿದ್ವಾಂಸ ಸುಲ್ತಾನುಲ್ ಉಲಮಾರ ಕ್ರಾಂತಿಕಾರಿ ಶಿಷ್ಯಂದಿರಾದ ಕರ್ನಾಟಕದ ಸಖಾಫಿ ವಿದ್ವಾಂಸರ ಅತ್ಯಪೂರ್ವ ಬ್ರಹತ್ ಸಖಾಫಿ ಸಂಗಮ ಹಾಗು ಸುಲ್ತಾನುಲ್ ಉಲಮಾ ಶೈಖುನಾ ಎ.ಪಿ ಉಸ್ತಾದರ ಮಾರ್ಗದರ್ಶನದಲ್ಲಿ ವಿಶ್ವ ವಿಖ್ಯಾತ ವಿದ್ಯಾ ಕೇಂದ್ರ ಮರ್ಕಝುಸ್ಸಖಾಫತಿಸ್ಸುನ್ನಿಯ್ಯಃ ದಿಂದ ಸಖಾಫಿ ಪದವಿಯನ್ನು ಪಡೆದು ಪವಿತ್ರ ಅಹ್ಲುಸ್ಸುನ್ನತಿ ವಲ್ ಜಮಾಅತಿನ ಕಾರ್ಯಕ್ಷೇತ್ರದಲ್ಲಿ ಸಕ್ರಿಯರಾಗಿರುವ ನೂತನ ಸಖಾಫಿ ಮಿತ್ರರಿಗೆ ಅಭಿನಂದನಾ ಸಮಾರಂಭ ಕರ್ನಾಟಕ ರಾಜ್ಯ ಸಖಾಫಿ ಕೌನ್ಸಿಲ್ ಇದರ ಆಶ್ರಯದಲ್ಲಿ ಇದೇ ಬರುವ ದಿನಾಂಕ ಫೆಬ್ರವರಿ 21 - 2018 ಬುಧವಾರ ಬೆಳಿಗ್ಗೆ 10 ಗಂಟೆಗೆ ಮಂಗಳೂರು ಪುರಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸಖಾಫಿ ಕೌನ್ಸಿಲ್ ಇದರ ಅಧ್ಯಕ್ಷರಾದ ಪಿ.ಪಿ ಅಹ್ಮದ್ ಸಖಾಫಿ ಕಾಶಿಪಟ್ನ ವಹಿಸಲಿರುವರು. ಕರ್ನಾಟಕ ಸಖಾಫಿ ಕೌನ್ಸಿಲ್ ಇದರ ಕೋಶಾಧಿಕಾರಿ ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ  ಅಸ್ಸಖಾಫಿ ಕಿಲ್ಲೂರು ತಂಗಳ್ ದುವಾ ನೆರವೇರಿಸಲಿರುವರು. ಎಸ್. ಎಂ. ಎ ಕರ್ನಾಟಕ ರಾಜ್ಯ ಇದರ ಅಧ್ಯಕ್ಷರಾದ ಸಯ್ಯಿದ್ ಜಲಾಲುದ್ದೀನ್ ಅಲ್ ಹಾದೀ  ಮಲ್ ಜಅ್ ತಂಗಳ್ ಕಾರ್ಯಕ್ರಮ ಉದ್ಘಾಟಿಸಲಿರುವರು. ಎಸ್ ವೈ ಎಸ್ ಕರ್ನಾಟಕ ರಾಜ್ಯ ಇದರ ಅಧ್ಯಕ್ಷರಾದ ಜಿ ಎಂ ಕಾಮಿಲ್ ಸಖಾಫಿ ಪ್ರಾಸ್ತಾವಿಕ ಭಾಷಣ ಮಾಡಲಿರುವರು. ಸಖಾಫಿ ಕೌನ್ಸಿಲ್ ಕೇಂದ್ರ ಸಮಿತ...

ಎಸ್ಎಸ್ಎಫ್ ಬಂಟ್ವಾಳ ಡಿವಿಜನ್ ವಾರ್ಷಿಕ ಕೌನ್ಸಿಲ್

ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಎಸ್ಎಸ್ಎಫ್ ಬಂಟ್ವಾಳ ಡಿವಿಜನ್ ವಾರ್ಷಿಕ ಕೌನ್ಸಿಲ್ ಇತ್ತೀಚೆಗೆ ಬಿ.ಸಿ ರೋಡಿನ ಎಸ್ಸೆಸ್ಸಫ್ ದಕ್ಷಿಣ ಕನ್ನಡ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಡಿ...

ಕೇರಳದ ಕಣ್ಣೂರು ಜಿಲ್ಲೆಯ ಇರ್ಟಿ ಡಿವಿಷನಿಗೆ ಒಳಪಟ್ಟ ಎಡಯನ್ನೂರು ಶಾಖೆಯ ಎಸ್.ಎಸ್ ಎಫ್ ಸಕ್ರೀಯ ಕಾರ್ಯಕರ್ತನ ಹತ್ಯೆ ಮಾಡಲಾಗಿದೆ ಅಲ್ಹಾಹು ಶಹೀದಿನ ಪ್ರತಿಫಲ ನೀಡಿ ಅನುಗ್ರಹಿಸಲಿ ಕುಟುಂಬದವರಿಗೆ ಆ ನೋವನ್ನು ಸಹಿಸುವ ಶಕ್ತಿ ನೀಡಲಿ ಆಮೀನ್ ಎಲ್ಲಾ ಕಾರ್ಯಕರ್ತರು ಆ ಸಹೋದರನಿಗೆ ಪ್ರತ್ಯೇಕ ದುವಾ ಮಾಡಬೇಕಾಗಿ ವಿನಂತಿ

ಎಸ್ ವೈ ಎಸ್ ಮಂಗಳೂರು ಝೋನ್ ಅಸೆಂಬ್ಲೇಜ್ ಕಾರ್ಯಕ್ರಮ

ಕರ್ನಾಟಕ ರಾಜ್ಯ ಸುನ್ನೀ ಯುವ ಜನ ಸಂಘ ಎಸ್ ವೈ ಎಸ್ ಮಂಗಳೂರು ಝೋನ್ ಇದರ ಅಸೆಂಬ್ಲೇಜ್ ಕಾರ್ಯಕ್ರಮ ನಗರದ ಪುರಭವನದಲ್ಲಿ ಜರುಗಿತು.  ಸಯ್ಯಿದ್ ಅಲವಿ ತಂಗಲ್ ಕಿನ್ಯ ದುಆ ನೆರವೇರಿಸಿದರು. ಎಸ್ ವೈ ಎಸ್ ದ.ಕ ಜಿಲ್ಲಾಧ್ಯಕ್ಷರಾದ ಉಸ್ಮಾನ್ ಸಅಧಿ ಪಟ್ಟೋರಿ ಕಂಬಳಬೆಟ್ಟು ಝೋನ್ ಅಸೆಂಬ್ಲೇಜ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಂಗಳೂರು ಝೋನ್ ಅಧ್ಯಕ್ಷರಾದ ಮುಹಮ್ಮದ್ ಅಲಿ ಸಖಾಫಿ ಸುರಿಬೈಲ್ ಅಧ್ಯಕ್ಷತಾ ಭಾಷಣ ಮಾಡಿದರು. ರಾಷ್ಟ್ರೀಯ ಕೆ ಸಿ ಎಫ್ ನಾಯಕರಾದ ಎಸ್ ಪಿ ಹಂಝ ಸಖಾಫಿ ಸಂಘಟನಾ ಮಹತ್ವ ಎಂಬ ವಿಷಯದ ಕುರಿತು ಮಾತನಾಡಿ ಎಸ್ ವೈ ಎಸ್ ಎಂಬುದು ನೀರಿನ ಹರಿವನ್ನು ತಡೆಯುವ ಭದ್ರವಾದ ಅಣೆಕಟ್ಟಿನ ತರಹವಾಗಿದೆ. ಮನುಷ್ಯನನ್ನು ಕೆಟ್ಟ ಕಾರ್ಯಗಳಿಂದ ತಡೆದು ಉತ್ತಮರನ್ನಾಗಿ ಮಾಡಿಸುವ ಭದ್ರವಾದ ಸಂಘಟನೆಯಾಗಿದೆ ಎಸ್ ವೈ ಎಸ್ ಎಂದು ಅವರು ಹೇಳಿದರು. ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಪ್ ಕಿನಾರ, ಕೋಶಾಧಿಕಾರಿ ಹನೀಫ್ ಹಾಜಿ , SYS ನಾಯಕರುಗಳಾದ ಜಲಾಲ್ ತಂಙಲ್. ಎಸ್ ಎಂ ತಂಙಲ್.  ಉರುಮಣೆ ಸಅದಿ  ಬಶೀರ್ ಮದನಿ ಕಂಡಿಗ, ಮುಹಮ್ಮದ್ ಹಾಜಿ, ಏಷ್ಯನ್ ಬಾವ ಹಾಜಿ. ಉಮರ್  ಮಾಸ್ಟರ್. ಅಬ್ದುಲ್ಲ ಮುಸ್ಲಿಯಾರ್. ಹಮೀದ್ ಬಜ್ಪೆ. ಲುಕ್ಮಾನ್ ಮುಸ್ಲಿಯಾರ್. ಮುನೀರ್ ಸಖಾಫಿ. ಮುತ್ತಲಿಬ್ ಹಾಜಿ ನಾರ್ಶ. ಸಲೀಂ ಅಡ್ಯಾರ್.ಹಮೀದ್ ಮೂಡಬಿದ್ರೆ.ಇಸ್ಮಾಯಿಲ್ ಎನ್.ಕೆ.ಎಂ ಹಾಜರಿದ್ದು.ಝೋನ್ ಪ್ರಧಾನ  ಕಾರ್ಯದರ್ಶಿ  ಬಾ...

ತಾಜುಲ್ ಉಲಮಾ ಮದ್ರಸ ಹಳೆಕೋಟೆ ಇದರ ಆಶ್ರಯದಲ್ಲಿ ಬ್ರಹತ್ ರಿಫಾಯೀ ರಾತೀಬ್ ಮಜ್ಲಿಸ್

ದುಆ :  * ಸಯ್ಯಿದ್ ಶಹೀರ್ ಅಹ್ಮದ್ ಜಲಾಲುದ್ದೀನ್ ತಂಗಳ್ ಪೋಸೋಟು * ರಾತೀಬ್ ನೇತ್ರತ್ವ :  * ಅಬ್ದುಲ್ಲಾ ಮುಸ್ಲಿಯಾರ್ ಅಳೇಕಲ * ಅಧ್ಯಕ್ಷತೆ :  * ಯೂಸುಫ್ ಹಳೆಕೋಟೆ * ಅಧ್ಯಕ್ಷರು : ತಾಜುಲ್ ಉಲಮಾ ಮದ್ರಸ ಹಳೆಕೋಟೆ ...

ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ಇದರ ಆಶ್ರಯದಲ್ಲಿ ರೇಂಜಿಗೊಳಪಟ್ಟ ಮದ್ರಸಗಳ ಪಬ್ಲಿಕ್ ಪರೀಕ್ಷಾ ಪೂರ್ವಭಾವಿ ಸಭೆ

ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನದ ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ಇದರ ಆಶ್ರಯದಲ್ಲಿ ರೇಂಜಿಗೊಳಪಟ್ಟ ಮದ್ರಸಗಳ  ಪಬ್ಲಿಕ್ ಪರೀಕ್ಷಾ ಪ...