Skip to main content

Posts

Showing posts from 2016

KCF ಕುವೈಟ್ ಆಶ್ರಯದಲ್ಲಿ ನಡೆದ ಬ್ರಹತ್ ಇಲಲ್ ಹಬೀಬ್ ಮೀಲಾದ್ ಸಮಾವೇಶ

*ಕೆಸಿಎಫ್ ಕುವೈಟ್ ವತಿಯಿಂದ ಬೃಹತ್ "ಇಲಲ್ - ಹಬೀಬ್ " ಮಿಲಾದ್ ಸಮಾವೇಶ.* ಜಗತ್ತು ಕಂಡ ಮಹಾ ನಾಯಕ,ಲೋಕಾನುಗ್ರಹಿತನಾಗಿ ಸೃಷ್ಟಿಸಲ್ಫಟ್ಟ "ರಹ್ಮತುಲ್ ಆಲಮೀನ್" ಪ್ರವಾದಿ ಮುಹಮ್ಮದ್ ಮುಸ್ತಫ (ಸ.ಅ)ರು ಇಡೀ ಜಗತ್ತ...

ಮಜ್ಲಿಸು ದಅವತಿಲ್ ಇಸ್ಲಾಮಿಯ್ಯಃ : ಬ್ರಹತ್ ಮೌಲಿದ್ ಮಜ್ಲಿಸ್ ಮತ್ತು ನೂತನ ಕಛೇರಿ ಉದ್ಘಾಟನೆ

*ಬೃಹತ್ ಮೌಲಿದ್ ಮಜ್ಲಿಸ್ ಮತ್ತು ನೂತನ ಕಛೇರಿ ಉದ್ಘಾಟನೆ* ಬಂಟ್ವಾಳ : ಇಲ್ಲಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆ *ಮಜ್ಲಿಸುದ್ದಅವತಿಲ್ ಇಸ್ಲಾಮಿಯ್ಯ* ಗಾಣೆಮಾರ್ ನಲ್ಲಿ   ಮೌಲಿದ್ ಮಜ್ಲಿಸ್ ನಡೆಯಿತು. ಇದೇ ...

ರಹ್ಮಾನಿಯ ಮದ್ರಸ ತಿಬ್ಲೆ ಪದವು ನಾಟೆಕಲ್ ಈದ್ ಮೀಲಾದ್ ಆಚರಣೆ

ರಹ್ಮಾನೀಯಾ ಮದರಸ ತೀಬ್ಲೇಪದವು, ನಾಟೆಕಲ್ ಇದರ ವತಿಯಿಂದ ಲೋಕ ಪ್ರವಾದಿ ಸ.ಅ  ರ ಜನ್ಮ ದಿನಾಚರಣೆಯ ಪ್ರಯುಕ್ತ ಮಕ್ಕಳ ಕರ್ಯಕ್ರಮವನ್ನು ದಿನಾಂಕ 11/12/16ನೇ ಆದಿತ್ಯ ಆಸ್ತ ಸೋಮವಾರ ರಾತ್ರಿ  ಬಹಳ ಅದ್ದೂರಿಯಿಂದ ...

SSF ಕಕ್ಕಿಂಜೆ ಶಾಖೆ ಮಹಾಸಭೆ...ಅಧ್ಯಕ್ಷರು ಹಾಗು ಪ್ರಧಾನ ಕಾರ್ಯದರ್ಶಿ ಮರು ನೇಮಕ

*SSF ಕಕ್ಕಿಂಜೆ  ಶಾಖೆ ಮಹಾಸಭೆ, ಅಧ್ಯಕ್ಷರು ಮತ್ತು ಪ್ರ. ಕಾರ್ಯದರ್ಶಿ ಮರು ಆಯ್ಕೆ* ಬೆಳ್ತಂಗಡಿ: SSF ಕಕ್ಕಿಂಜೆ ಶಾಖೆಯ ಮಹಾಸಭೆ ಕಾರ್ಯಕ್ರಮ ರಫೀಖ್ ಮದನಿಯವರ ಅಧ್ಯಕ್ಷತೆಯಲ್ಲಿ ಜಿ.ಕೆ ಹೌಸ್ ನಲ್ಲಿ ಜರಗಿತು ಕ...

ವಾಟ್ಸಪ್ ಮೂಲಕ ಉಜಿರೆಬೆಟ್ಟು ಯುವಕರ ವಿಶಿಷ್ಟ ಸಾಧನೆ

*ಸಾಮಾಜಿಕ ತಾಣಗಳ ಮೂಲಕ ಜಮಾಅತಿನ ಸೇವೆಗೆ ಮುಂದಾದ ಯುವಕರು..!* *ವಾಟ್ಸ್ ಅಪ್ ಗ್ರೂಪ್ ಮೂಲಕ ಉಜಿರೆಬೆಟ್ಟು ಯುವಕರ ವಿಶಿಷ್ಟ ಸಾಧನೆ..!!* ಸಾಮಾಜಿಕ ತಾಣಗಳು ಅನಾಚಾರ, ಅಧರ್ಮಗಳಿಗೋಸ್ಕರ ಮೀಸಲಾಗುತ್ತಿರುವ ಪ್ರ...

ಮನದಾಳದ ಮನ್ಸೂರ್ ಭಾಯ್

ಕುವೈತ್ ನ ಮರುಭೂಮಿಯಲ್ಲಿ ದಶಕಗಳ ಕಾಲ ಅಹ್ಲುಲ್ ಸುನ್ನತ್ ಜಮಾತ್ ನ ಅಡಿಸ್ಥಾನದಲ್ಲಿ ಅನಿವಾಸಿ ಮುಸ್ಲಿಂ ಕನ್ನಡಿಗರನ್ನು ಒಗ್ಗೂಡಿಸಿ ಕೆಕೆಎಸ್ಎ  ಯಿಂದ  ಕೆಸಿಎಫ್ ಎಂಬ ಸಂಘಟನೆಯನ್ನು ಬೆಳೆಸಿ ಅದರ ಬ...

ಮಕ್ಕತುಲ್ ಮುಕರ್ರಮಃ ದಲ್ಲಿ ಕಾಜೂರು ತಂಗಳ್ ರವರಿಗೆ ಸನ್ಮಾನ ಕಾರ್ಯಕ್ರಮ

ಮಕ್ಕಾ: ಕೆ.ಸಿ.ಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಮಾಸಿಕ ಸ್ವಲಾತ್ ಮಜ್ಲಿಸ್ ಜಬಲನ್ನೂರಿನ ಮೂಸಾ ಹಾಜಿ ವಸತಿಯಲ್ಲಿ ನಡೆಯಿತು. ಸ್ವಲಾತ್ ಮಜ್ಲಿಸ್  ನೇತೃತ್ವವನ್ನು ಅಸ್ಸಯ್ಯಿದ್ ಝೈನುಲ್ ಆಬಿದೀನ್ ಜ...

ಎಸ್ ಎಸ್ ಎಫ್ ಮಂಜನಾಡಿ ಬಂಡಸಾಲೆ ಶಾಖೆಯಿಂದ ಎಸ್ಸೆಸ್ಸೆಫ್ ಸದಸ್ಯತ್ವ ಅಭಿಯಾನಕ್ಕೆ ಮಹತ್ವದ ಚಾಲನೆ

ಚಿಗುರೊಡೆಯುವ ಮೀಸೆ ಪ್ರಾಯದ ಯುವಕರಲ್ಲಿ ಇಂದು  ಹೊಸ ಅಲೋಚನೆ,ತಮ್ಮದೇ ಆದಂತಹ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಆಧುನಿಕ ಶಿಕ್ಷಣ ವ್ಯವಸ್ಥೆ  ಅಡಿಯಲ್ಲಿ ಬದುಕುತ್ತಿರುವಂತಹ  ಇಂದಿನ ಜನಾಂಗ ಕೆಲವ...

KDC ಕಾಜೂರು ಸ್ವಲಾತ್ ಮಜ್ಲಿಸ್ ಮತ್ತು ಸ್ವೀಕರಣಾ ಕಾರ್ಯಕ್ರಮ

ಮಕ್ಕಾ:ಕಾಜೂರ್ ಡೆವಲಪ್ ಮೆಂಟ್ ಕಮಿಟಿ ಸೌದಿ ಅರೇಬಿಯಾ ಇದರ ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ಕಾಜೂರಿನಿಂದ ಪವಿತ್ರ ಉಮ್ರಾ ನಿರ್ವಹಿಸಲು ಆಗಮಿಸಿದ ಎಲ್ಲಾ ಗಣ್ಯರಿಗೆ ಕೆ.ಡಿ.ಸಿ ಗೌರವ ಅಧ್ಯಕ್ಷರು ಹಾಗೂ ರ...