ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ವತಿಯಿಂದ ಇಂದು ಆಝಾದ್ ನಗರ ಮದ್ರಸದಲ್ಲಿ ರೇಂಜ್ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಮುಅಲ್ಲಿಂ ಮೆಹರ್ಜಾನ್ ಸಹಿತ ಪ್ರಮುಖ ವಿಷಯಗಳ ಕುರಿತು ಚರ್ಚಿಸಿ ತೀರ್ಮಾನಿಸಲಾಯಿತು. ಬಳಿಕ ಮುಅಲ್ಲಿಂ ಮೆಹರ್ಜಾನ್ ಪ್ರತಿಭಾ ಕಾರ್ಯಕ್ರಮದ ಪೋಸ್ಟರ್ ರೇಂಜ್ ವತಿಯಿಂದ ಪ್ರದರ್ಶಿಸಲಾಯಿತು. ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರು ಭಾಗವಹಿಸಿದ್ದರು.