Skip to main content

Posts

Showing posts from July, 2021

ವರ್ಣ ರಂಜಿತ ಗೋಡೆ ಬರಹಗಳು

 ವರ್ಣ ರಂಜಿತ ಗೋಡೆ ಬರಹಗಳಿಗಾಗಿ ಸಂಪರ್ಕಿಸಿರಿ ಮುಹಮ್ಮದ್ ಇಕ್ಬಾಲ್ ಮಂಗಳಪೇಟೆ +919242728152

ಜುಲೈ 21 ಬುಧವಾರ ಈದುಲ್ ಅದ್'ಹಾ. ಗೌರವಾನ್ವಿತ  ಉಳ್ಳಾಲ  ಖಾಝಿ  ಖುರ್ರತುಸ್ಸಾದಾತ್  ಸಯ್ಯಿದ್  ಫಝಲ್  ಕೋಯಮ್ಮ  ಕೂರತ್  ತಂಗಲ್  ಪ್ರಕಟನೆ.

 ನಿನ್ನೆ  ( ಶನಿವಾರ  ಅಸ್ತ  ಆದಿತ್ಯವಾರ )  ರಾತ್ರಿ  ದ್ಸುಲ್ ಹಿಜ್ಜಃ   ತಿಂಗಳ  ಚಂದ್ರ  ದರ್ಶನವಾಗದ  ಹಿನ್ನೆಲೆಯಲ್ಲಿ  ಜುಲೈ 12  ಸೋಮವಾರ  ದ್ಸುಲ್ ಹಿಜ್ಜ  ತಿಂಗಳು  ಪ್ರಾರಂಭವಾಗಲಿದ್ದು,  ಅದರಂತೆ  ಜುಲೈ 20  ಮಂಗಳವಾರ  ಅರಫಾ  ದಿನ  ಮತ್ತು ಜುಲೈ 21,  ಬುಧವಾರ   ಈದುಲ್ ಅದ್'ಹಾ  ( ಪೆರ್ನಾಲ್ ಹಬ್ಬ )  ಆಚರಿಸಲಾಗುತ್ತದೆ  ಎಂದು  ಗೌರವಾನ್ವಿತ  ದ.ಕ  ಜಿಲ್ಲಾ  ಸಂಯುಕ್ತ  ಜಮಾಅತ್  ಖಾಝಿ  ಖುರ್ರತುಸ್ಸಾದಾತ್  ಅಸ್ಸಯ್ಯಿದ್  ಫಝಲ್  ಕೋಯಮ್ಮ  ಮದನಿ  ಅಲ್  ಬುಖಾರಿ  ಕೂರತ್  ತಂಗಳ್  ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ. The  Honourable  Khazi of Ullala  Qurrathussadath  Seyyid  Fazal  Koyamma  Thangal  Al Bukhari  has  announced  that  July 12-2021  is  first  of  Dul hijja  and The Day of Arafa July 20,  Eid ul ad'ha  will be  celebrated  on  Wednesday (J...

ಆಝಾದ್ ನಗರ ಯೂತ್ ಫೌಂಡೇಶನ್ ವತಿಯಿಂದ ಚಿಕಿತ್ಸೆಗೆ ನೆರವು.

ಉಳ್ಳಾಲ : ಮಾಸ್ತಿಕಟ್ಟೆ ಆಝಾದ್ ನಗರದ ನಾಗರಿಕರು, ಯುವಕರು ಸೇರಿ ಇತ್ತೀಚೆಗೆ ಅಸ್ತಿತ್ವಕ್ಕೆ ತಂದ ಆಝಾದ್ ನಗರ ಯೂತ್ ಫೌಂಡೇಶನ್ ವತಿಯಿಂದ ಜುಲೈ 08-2021 ರಂದು ಬಶೀರ್ ಎಂಬವರ ಚಿಕಿತ್ಸೆಗೆ 10,000 ರೂಪಾಯಿಗಳು ನೀಡುವ ಮೂಲಕ ಆಝಾದ್ ಫೌಂಡೇಶನ್ ತನ್ನ ಕಾರ್ಯ ಚಟುವಟಿಕೆಯ ಪ್ರಥಮ ಚಾರಿಟಿ ಫಂಡ್ ವರ್ಗಾವಣೆ ಮಾಡಿದೆ. "ಮನುಷ್ಯನ ನಿಜವಾದ ಸಂಪತ್ತು ಈ ಜಗತ್ತಿನಲ್ಲಿ ಅವನು ಮಾಡುವ ಒಳಿತು ಕಾರ್ಯಗಳಾಗಿವೆ." ಎಂದು ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ ರವರು ಹೇಳಿರುವರು. ಆಝಾದ್ ನಗರ ಯೂತ್ ಫೌಂಡೇಶನ್ ತನ್ನ ಕಾರ್ಯಾಚರಣೆ ಪ್ರಾರಂಭಿಸಿದೆ. ಸಮಾಜದಲ್ಲಿ ಹೆಚ್ಚಿನ ಬದಲಾವಣೆ ತರಲು ಇನ್ನೂ ಕೂಡಾ ತಮ್ಮ ಸಹಾಯ ಸಹಕಾರ ಆಶಿಸುತ್ತೇವೆ ಎಂದು ಫೌಂಡೇಶನ್ ಅಧ್ಯಕ್ಷರಾದ ಇಬ್ರಾಹಿಂ ಶೌಕತ್ ತಿಳಿಸಿದರು. ಪ್ರಸ್ತುತ ಸೇವಾ ಕಾರ್ಯದಲ್ಲಿ ಉಪಾಧ್ಯಕ್ಷರಾದ ಅಝ್ಮಲ್ ಸುಂದರಬಾಗ್, ಪ್ರಧಾನ ಕಾರ್ಯದರ್ಶಿ ನಾಸಿರ್ ಅರಫಾತ್ ಹಾಗು ಜೊತೆ ಕಾರ್ಯದರ್ಶಿ ಶಂಸುದ್ದೀನ್ ಉಪಸ್ಥಿತರಿದಿದರು.