Skip to main content

Posts

Showing posts from January, 2019

ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಮುಫ್ತಿ ಹಾಜಿ ಪೀರ್ ಹಝರತ್ ಶಾಹ್ ಹಸನ್ ಮೊಹಮ್ಮದ್ ಶಂಸುಲ್ ಹಕ್ ಖಾದ್ರಿ (ತ)

ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಮುಫ್ತಿ ಹಾಜಿ ಪೀರ್ ಹಝರತ್ ಶಾಹ್ ಹಸನ್ ಮೊಹಮ್ಮದ್ ಶಂಸುಲ್ ಹಕ್ ಖಾದ್ರಿ (ತ) *ಇಂಗ್ಲಿಷ್ ನಿಂದ ಭಾಷಾಂತರ* *✍🏻Nizzu4ever👁* *ಉರುವಾಲುಪದವು* *niznam4ever@gmail.com* ಸಾಧಾರಣ ಇನ್ನೂರು ವರ್ಷಗಳ ಹಿಂದೆ ಬಾಗ್ದಾದಿನಿಂದ ಭಾರತಕ್ಕೆ ವಲಸೆ ಬಂದವರಾಗಿದ್ದಾರೆ ಸೂಫಿ ಸಂತರಾದ ಹಝರತ್ ಆರಿಫ್ ಕಾಮಿಲ್ ಸೂಫಿಯೇ-ಬಾ-ಸಫಾ ಹಾಫೀಜ್ ಅಲ್ಲಾಮಾ ಸಯ್ಯದ್ ಶಾಹ್ ಮೊಹಮ್ಮದ್ ಅಬ್ದುಲ್ ಖಾದ್ರಿ ಲಖಾವುಳ್ಲಹ ಶಾಹ್ ಖಾದ್ರಿ ಬಗ್ದಾದಿ ಅಲಿಯಾಸ್ ಹಝರತ್ ಲಕ್ಕಾದ್ ಶಾಹ್ ಔಲಿಯಾ (ನ.ಮ) ಹಝರತ್ ಲಕ್ಕಾದ್ ಶಾಹ್ ರವರು ಬೆಂಗಳೂರಿನಲ್ಲಿ ಸ್ಥಳವನ್ನು ಖರೀದಿಸಿ ಅದರ ಒಂದು ಭಾಗದಲ್ಲಿ ಮಸೀದಿ ಮತ್ತು ಇನ್ನೊಂದು ಭಾಗದಲ್ಲಿ ಮನೆ ನಿರ್ಮಿಸಿ ಬಾಕಿ ಉಳಿದ ಚಿಕ್ಕ ಜಾಗದಲ್ಲಿ ಜೀವನ ಮಾರ್ಗಕ್ಕಾಗಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಹಝ್ರತ್ ಲಕ್ಕಾದ್ ಶಾಹ್ ಔಲಿಯಾರವರು ಒಬ್ಬ ಮಹೋನ್ನತ ಸೂಫಿ ಸಂತರಾಗಿದ್ದರು. ತನ್ನ ಜೀವನವನ್ನು ಸಂಪೂರ್ಣವಾಗಿ ಅಲ್ಲಾಹುವಿನ ಧ್ಯಾನದಲ್ಲಿ ಮತ್ತು ಜನರಿಗೆ ಆಧ್ಯಾತ್ಮಿಕತೆಯನ್ನು ಭೋದಿಸಲು ಮೀಸಲಿರಿಸಿದ್ದರು. ಏಕದೇವ ವಿಶ್ವಾಸವನ್ನು ಮತ್ತು ರಸೂಲ್ ಸ.ಅ ರವರ ಜೀವನ ಸಂದೇಶವನ್ನು ಅವರ ಭಾಷಣದ ಮುಖಾಂತರ ಜಗದಗಲ ಹರಡುತ್ತಿದ್ದರು. ಅವರ ಧರ್ಮನಿಷ್ಠೆ ಮತ್ತು ಹೃದಯ ವಿಶಾಲತೆಯ ಕಾರಣದಿಂದ ಅಪಾರ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದರು. ಅಗತ್ಯವಿರುವವರಿಗೆ ಮತ್ತು ದುಃಖದಲ್ಲಿರುವ ಜನ...

SSF ದಕ್ಷಿಣ ಕನ್ನಡ ಜಿಲ್ಲಾ ನೂತನ ಸಮಿತಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಉಳ್ಳಾಲದ ಯುವ ವಿದ್ವಾಂಸ, ನಾಯಕ, ನಮ್ಮ ಸ್ನೇಹಿತ ಮುನೀರ್ ಸಖಾಫಿಯವರಿಗೆ  ಹೃದಯ ತುಂಬಿದ ಅಭಿನಂದನೆಗಳು..  ತಾಜುಲ್ ಉಲಮಾ(ಖ.ಸ) ರವರು ತೋರಿಸಿದ ಈ ಆದರ್ಶ ಪ್ರಸ್ಥಾನದಲ್ಲಿ ಮರಣದ ವರೆಗೂ ನಿಷ್ಕಳಂಕವಾಗಿ ಇಖ್ಲಾಸ್ ನೊಂದಿಗೆ ಕಾರ್ಯಾಚರಿಸಲು ಅಲ್ಲಾಹು ಅವರಿಗೂ ನಮಗೂ ತೌಫೀಕ್ ನೀಡಲಿ.. ಆಮೀನ್

SSF ದಕ್ಷಿಣ ಕನ್ನಡ ಜಿಲ್ಲಾ ನೂತನ ಸಮಿತಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಉಳ್ಳಾಲದ ಯುವ ವಿದ್ವಾಂಸ, ನಾಯಕ, ನಮ್ಮ ಸ್ನೇಹಿತ ಮುನೀರ್ ಸಖಾಫಿಯವರಿಗೆ  ಹೃದಯ ತುಂಬಿದ ಅಭಿನಂದನೆಗಳು..  ತಾಜುಲ್ ಉಲಮಾ(ಖ.ಸ) ರವರು ತೋರಿಸಿದ ಈ ಆದರ್ಶ ಪ್ರಸ್ಥಾನದಲ್ಲಿ ಮರಣದ ವರೆಗೂ ನಿಷ್ಕಳಂಕವಾಗಿ ಇಖ್ಲಾಸ್ ನೊಂದಿಗೆ ಕಾರ್ಯಾಚರಿಸಲು ಅಲ್ಲಾಹು ಅವರಿಗೂ ನಮಗೂ ತೌಫೀಕ್ ನೀಡಲಿ.. ಆಮೀನ್

ತೋಕೆ ಉಸ್ತಾದ್ ಇಂದು ಉಳ್ಳಾಲಕ್ಕೆ

ತೋಕೆ ಉಸ್ತಾದ್   ಇಂದು ಉಳ್ಳಾಲಕ್ಕೆ ತನ್ನ ವಾಕ್ಚಾತುರ್ಯದಿಂದ ನೂತನವಾದಿಗಳನ್ನು ನಿದ್ದೆಗೆಡಿಸಿದ, ಸುನ್ನತ್ ಜಮಾ'ಅತ್ ನ ಆಶಯ-ಆದರ್ಶತೆಯನ್ನು ಧೀರತೆಯೊಂದಿಗೆ ಪ್ರಸ್ತಾಪಿಸುವ, ಶೈಖುನಾ ಎನ್. ಎಂ. ಉಸ್ತಾದರ ಪ್ರಿಯ ಶಿಷ್ಯ, ದಾರುಲ್ ಮುಸ್ತಫಾ ಮೋರಲ್ ಅಕಾಡಮಿಯ ಶಿಲ್ಪಿ... ~ ಬಹು * ಟಿ. ಎಂ. ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ * ಉಸ್ತಾದರು ಇಂದು * ಉಳ್ಳಾಲದ ಮೇಲಂಗಡಿಯ ತಾಜುಲ್ ಉಲಮಾ ವೇದಿಕೆಯಲ್ಲಿ * * _ SYS - SSF MELNGADI, ULLAL _ * (07-01-2019, ಸೋಮವಾರ) (TODAY)

ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ 2019 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ಇದರ ವಾರ್ಷಿಕ ಮಹಾಸಭೆ ಹಾಗು 2019 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಅಳೇಕಲದ ನಜಾತುಸ್ಸಿಬಿಯಾನ್ ಮದ್ರಸ ಹಾಲಿನಲ್ಲಿ ನಡೆಯಿತು. ಮಂಚಿಲ ಮಸೀದಿಯ ಖತೀಬರಾದ ಬುಖಾರಿ ಮದನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಅಳೇಕಲ ನಜಾತುಸ್ಸಿಬಿಯಾನ್ ಮದ್ರಸದ ಮುಖ್ಯೋಪಾಧ್ಯಾಯರಾದ ಅಗ್ರಹಾರ ಸಅದಿ ಉಧ್ಘಾಟಿಸಿದರು. ಮದನಿನಗರ ಮದ್ರಸದ ಮುಖ್ಯೋಪಾಧ್ಯಾಯರಾದ ಅಯ್ಯೂಬ್ ಮಹ್ಲರೀ ಹಾಗು ಆಝಾದ್ ನಗರ ಮದ್ರಸದ ಮುಖ್ಯೋಪಾಧ್ಯಾಯರಾದ ಜಲಾಲುದ್ದೀನ್ ಮದನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ಸಯ್ಯಿದ್ ಮದನಿ ಸುನ್ನೀ ಜಂ ಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ 2019 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಗೌರವಾಧ್ಯಕ್ಷರಾಗಿ ಅಬೂಝಿಯಾದ್ ಮದನಿ ಪಟ್ಟಾಂಬಿ, ಅಧ್ಯಕ್ಷರಾಗಿ ಯೂನುಸ್ ಇಮ್ದಾದಿ ತೋಟ, ಉಪಾಧ್ಯಕ್ಷರಾಗಿ ಬುಖಾರಿ ಮದನಿ ಮಂಚಿಲ, ಜಲಾಲ್ ಮದನಿ ಮಾಸ್ತಿಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಅಯ್ಯೂಬ್ ಮಹ್ಲರಿ ಮದನಿ ನಗರ, ಜೊತೆ ಕಾರ್ಯದರ್ಶಿಗಳಾಗಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಹಾಗು ಮುಹ್ಯಿದ್ದೀನ್ ಮದನಿ ಕಟ್ಟತ್ತಿಲ, ಕೋಶಾಧಿಕಾರಿಯಾಗಿ ಅಝೀಝ್ ಸಅದಿ ಅಗ್ರಹಾರ, ಪರೀಕ್ಷಾ ವಿಭಾಗದ ಚೇರಮಾನಾಗಿ ಬುಖಾರಿ ಮದನಿ, ಕನ್ವೀನರಾಗಿ ಉಸ್ಮಾನ್ ಸಖಾಫಿ, ಮ್ಯಾಗಜಿನ್ ವಿಭಾಗದ ಚೇಯರ್ಮಾನ್  ಆಗಿ ಇಸ್ಮಾಯಿಲ್ ನಯೀಮಿ ಮಂಗಳಪೇಟೆ, ಕನ್ವೀನರಾಗಿ ನ...