Skip to main content

Posts

Showing posts from June, 2017

ತಾಜುಲ್ ಉಲಮಾರ ಹಾದಿಯಲ್ಲಿ, ಬಹುಮಾನ್ಯ ಕೂರ ತಂಙಳ್.!

ತಾಜುಲ್ ಉಲಮಾರ ಹಾದಿಯಲ್ಲಿ, ಬಹುಮಾನ್ಯ ಕೂರ ತಂಙಳ್.! ಸತ್ಯವನ್ನು  ತೆರೆದು ಹೇಳುವುದರಲ್ಲಿ ಯಾರನ್ನೂ ಭಯ ಪಡದ ಓರ್ವ ಪ್ರಗಲ್ಭ ಆಲಿಂ ಮತ್ತು ಸಯ್ಯಿದ್ ಆಗಿದ್ದರು *ತಾಜುಲ್ ಉಲಮಾ, ಉಳ್ಳಾಲ ತಂಙಳ್*. ಇಂದು ಅವ...

ಉಳ್ಳಾಲ ಈದ್ ಆಚರಣೆ ಖಾಝಿ ತೀರ್ಮಾನವೇ ಅಂತಿಮ

ಉಳ್ಳಾಲ ಈದ್ ಆಚರಣೆ ಖಾಝಿ ತೀರ್ಮಾನವೇ ಅಂತಿಮ ________________________ ಈದುಲ್ ಫಿತ್ರ್ ಆಚರಣೆ ವಿಚಾರದಲ್ಲಿ ಉಳ್ಳಾಲದ ಜನತೆಗೆ ಯಾವುದೇ ಗೊಂದಲವಿಲ್ಲ. ದರ್ಗಾ ಸಮಿತಿಯ ಕೆಲವು ಸ್ವ ಘೋಷಿತ ಪದಾಧಿಕಾರಿಗಳು ಕೃತಕ ವಿವಾದವನ್ನು ಸೃಷ್ಟಿಸಿದ್ದಾರೆ. ಈದುಲ್ ಫಿತ್ರ್ ಆಚರಣೆಗೆ ಸಂಬಂಧಿಸಿದಂತೆ ಚಂದ್ರ ದರ್ಶನವಾದರೆ ತೀರ್ಮಾನಿಸಬೇಕಾದದ್ದು ಆಯಾ ಮೊಹಲ್ಲಾದ ಖಾಝಿಗಳಾಗಿದ್ದಾರೆ ಆಯಾ ಖಾಝಿಗಳ ತೀರ್ಮಾನವೇ ಇಸ್ಲಾಂ ಶರೀಅತ್ ಪ್ರಕಾರ ಅಂತಿಮವಾಗಿರುತ್ತದೆ. ಈದ್ ಕುರಿತಂತೆ ಉಡುಪಿ ಖಾಝಿಯವರಾದ ಬೇಕಲ್ ಉಸ್ತಾದ್ ಹಾಗೂ ಮಂಗಳೂರು ಖಾಝಿಯವರ ಘೋಷಣೆಯು ಅವರನ್ನು ಖಾಝಿಯಾಗಿ ನೇಮಿಸಲ್ಪಟ್ಟ ಮೊಹಲ್ಲಾಗಳಿಗೆ ಮಾತ್ರ ಸೀಮಿತವಾಗುವುದು. ಇತರ ಖಾಝಿಗಳ ತೀರ್ಮಾನವು ಇಸ್ಲಾಮಿನ ಶರೀಅತ್ ಪ್ರಕಾರ ಕೂರತ್ ತಂಙಳ್ ಖಾಝಿಯಾದ ಮೊಹಲ್ಲಾಗಳಿಗೆ ಅನ್ವಯವಾಗುವುದಿಲ್ಲ. ಈದ್ ಆಚರಣೆಯು ಯಾವುದೇ ಸಂಘಟನೆಯ ಆದೇಶದಂತೆ ನೆರವೇರುವ ರೂಢಿಯಲ್ಲ. ವಿವಿಧ ಮೊಹಲ್ಲಾಗಳಲ್ಲಿ ಪ್ರತ್ಯೇಕ ಪ್ರತ್ಯೇಕ ಈದ್ ಆಚರಣೆಯಾಗುವುದು ಅಪಾಚಾರವೇನಲ್ಲ. ಅದು ಸಹಜವಾಗಿದೆ. ಇದನ್ನು ಗ್ರೂಪಿಸಂ ಎಂದು ಕರೆಯಬೇಕಾಗಿಲ್ಲ. ಕೂರತ್ ತಂಙಳ್ ಖಾಝಿಯಾಗಿರದ ಮೊಹಲ್ಲಾಗಳಲ್ಲಿ ಕೂರತ್ ತಂಙಳ್ ಆದೇಶದಂತೆ ಈದ್ ಆಚರಿಸಬೇಕೆಂದು ಯಾರೂ ಬಯಸಿಲ್ಲ. ಆಯಾ ಮೊಹಲ್ಲಾದವರು ಆಯಾ ಮೊಹಲ್ಲಾದ ಖಾಝಿಗಳ ಆದೇಶದಂತೆ ಈದ್ ಆಚರಿಸುವುದು ಸರಿಯಾದ ಕ್ರಮವಾಗಿದೆ. ಎಲ್ಲಾ ವಿದ್ವಾಂಸರನ್ನು ನಾವು ಗೌರವಿಸಬೇಕು ಎಂಬ ನಿಲುವು ನಮ್ಮದು. ಆಯಾ ಮ...

ಎಚ್ಚರಿಕೆ : ಉಳ್ಳಾಲ ಸಮುದ್ರ ಆಳವಾಗಿದೆ

ಎಚ್ಚರಿಕೆ : ಉಳ್ಳಾಲ ಸಮುದ್ರ ಆಳವಾಗಿದೆ ಉಳ್ಳಾಲ ಸಯ್ಯಿದ್ ಮದನಿ ಖ.ಸಿ ದರ್ಗಾ ಹಾಗು ಇತರ ಪ್ರವಾಸ ತಾಣಗಳಿಗೆ ಸಂದರ್ಶನಕ್ಕೆ ಆಗಮಿಸುವ ಕರ್ನಾಟಕ, ಕೇರಳ, ತಮಿಳ್ನಾಡು ಹಾಗು ಇತರ ರಾಜ್ಯಗಳ ಪ್ರವಾಸಿಗರು ಅದರ...

Qazi’s Decision Was Final In Ullal Eid Celebrations – SMSCC

Qazi’s Decision Was Final In Ullal Eid Celebrations – SMSCC Mangaluru: “There is no confusion in the celebration of Eid-ul-Fitr in Ullal on June 26. It is because of the self-proclaimed office bearers of the committee misunderstanding was created. If the Moon is sighted, the Qazi will announce the celebration of Eid-ul-Fitr. The decision of the Qazi is final, no one else can decide or announce regarding the celebration of Eid. In Udupi and Mangaluru Eid was celebrated on June 25. It is the decision of the Qazi of the related Mohallas and no organization has any authority to celebrate Eid”, said the director of Sayyed Madani Sunni Central Committee Ullal, Shihabuddin Saqafi in a press meet held at Hotel Janata Delux, Pattumudi here on June 28. Addressing the mediapersons Shihabuddin Saqafi said, “Celebrating Eid on different days is not wrong. It is not groupism. There are no restrictions for Muslims from other Mohallas to listen to Qazi Koora Tangal ...

ಉಳ್ಳಾಲ ಸಯ್ಯಿದ್ ಮದನಿ ಕೇಂದ್ರ ಜುಮಾ ಮಸೀದಿಯಲ್ಲಿ ಇಂದು ಈದ್ ಪ್ರಾರ್ಥನೆ

ಉಳ್ಳಾಲ ಸಯ್ಯಿದ್ ಮದನಿ ಕೇಂದ್ರ ಜುಮಾ ಮಸೀದಿಯಲ್ಲಿ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಇವರ ನೇತ್ರತ್ವದಲ್ಲಿ ಪೆರ್ನಾಲ್ ನಮಾಜು ಹಾಗು ಪೆರ್ನಾಲ್ ಖುತುಬ ಇಂದು ನಡೆಯಿತು. ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖ...

ಉಳ್ಳಾಲದಾದ್ಯಂತ ಸಡಗರದ ಈದುಲ್ ಫಿತ್ರ್

ಸಯ್ಯಿದ್ ಕೂರತ್ ತಂಗಳ್ ನಿರ್ದೇಶನದಂತೆ ಉಳ್ಳಾಲದಾದ್ಯಂತ ಇಂದು ಸಂಭ್ರಮದ ಈದುಲ್ ಫಿತ್ರ್ 💐💐💐💐💐💐💐💐💐💐 ಉಳ್ಳಾಲದ ಸರ್ವ ಮೊಹಲ್ಲಾಗಳಿಂದಲೂ ಹರಿದು ಬಂದ ಸುನ್ನಿಗಳು ಉಳ್ಳಾಲದ ಅಳೇಕಲ, ಮುಕ್ಕಚ್ಚ...