Skip to main content

Posts

Showing posts from September, 2017

ಇತಿಹಾಸ ನಿರ್ಮಿಸಲಿರುವ ಉಲಮಾ ಕಾಂಫರೆನ್ಸ್

ಇತಿಹಾಸ ನಿರ್ಮಾಣದತ್ತ ಉಲಮಾ ಕಾಂಫರೆನ್ಸ್ ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಇದರ ಆಶ್ರಯದಲ್ಲಿ ಅಕ್ಟೊಬರ್ -08-09-10 ರಂದು ಉಪ್ಪಿನಂಗಡಿಯ ಹ್ರದಯ ಭಾಗದ ತಾಜುಲ್ ಉಲಮಾ ನಗರದಲ್ಲಿ ಸಕಲ ಸುಸಜ್ಜಿತ ಸಜ್ಜೀಕ...

ಮುಹರ್ರಂ ಸಂದೇಶ ವಿಶೇಷ ತರಗತಿ

*ಮುಹರ್ರಂ ಸಂದೇಶ*                     *ವಿಶೇಷ ತರಗತಿ* 🌷🌷🌷🌷🌷🌷🌷🌷🌷🌷 ತರಗತಿ : *PSM ಶಿಹಾಬುದ್ದೀನ್ ಸಖಾಫಿ ಉಳ್ಳಾಲ* ಅಧ್ಯಕ್ಷರು : ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ SMO ಉಳ್ಳಾಲ ಸೆಪ್ಟೆಂಬರ್ 29-2017,  *ಇಂದು ಇಶಾ ನಮಾಜು ಬಳಿಕ* ಸ್ಥಳ : *ಅಲ್ ಅಮೀನ್ ಜುಮಾ ಮಸೀದಿ ಅಳೇಕಲ ಉಳ್ಳಾಲ* 🌷🌹🌷🌹🌷🌹🌷🌹🌷🌹🌷 ಸರ್ವರಿಗೂ ಆದರದ ಸ್ವಾಗತ ಬಯಸುವ *ಅಧ್ಯಕ್ಷರು ಮತ್ತು ಸರ್ವ ಸದಸ್ಯರು* *ಅಲ್ ಅಮೀನ್ ಜುಮಾ ಮಸೀದಿ ಹಾಗು ನಜಾತುಸ್ಸಿಬಿಯಾನ್ ಮದ್ರಸ ಅಳೇಕಲ ಉಳ್ಳಾಲ*

ವಾಟ್ಸ್ ಅಪ್ ಮೂಲಕ ಕ್ರಾಂತಿಕಾರಿ ಹೆಜ್ಜೆಯಿರಿಸಿದ ಗಲ್ಫ್ ಫ್ರೆಂಡ್ಸ್ ತೆಕ್ಕಾರ್.

*ಊರಿನ ಅಭಿವೃದ್ಧಿಯೊಂದಿಗೆ ಕೈ ಜೋಡಿಸುತ್ತಿರುವ ಸಂಘಟನೆಗಿಂದು ಮೂರರ ಸಂಭ್ರಮ.!!* ಕಳೆದೆರಡು ವರ್ಷಗಳ ಮೊದಲು ತೆಕ್ಕಾರು ಜಮಾಅತಿನ ಪ್ರವಾಸಿಗಳ ಪರಿಶ್ರಮ ಫಲವಾಗಿ ಉದಯಿಸಿದ ಗಲ್ಫ್ ಪ್ರೆಂಡ್ಸ್ ತೆಕ್ಕಾರು ಸಮಿತಿಯು ಎರಡು ನೇ ವರ್ಷವು ಪೂರೈಸಿ ಮೂರನೇ ವರ್ಷದತ್ತ ಹೆಜ್ಜೆಯನ್ನಿರಿಸಿತು ಅಲ್ ಹಮ್ಮುದುಲಿಲ್ಲಾ*.. *👉 ರಚನೆಯ ಉದ್ದೇಶ* *"ಯದುಲ್ಲಾಹಿ ಅಲಲ್ ಜಮಅ" ಎಂಬ ವಾಕ್ಯದೊಂದಿಗೆ ಮುಂದೆ ಸಾಗುವ*..... ನಮ್ಮ ಜಮಾಅತಿನ ಪ್ರವಾಸಿಗಳೆಲ್ಲರೂ ಕೂಡ ಸುನ್ನತ್ ಜಮಾಅತಿನKCF ಸಂಘಟನೆಯಲ್ಲಿ ಸದಸ್ಯರಾಗಿಯೂ,ಸಂಘಟನಾ ನಾಯಕರಾಗಿಯೂ ,ನಿರತರ‍ಗಿದ್ದಾರೆ ಸಂಘಟನೆ ಮತ್ತು ಸ್ಥಾಪನೆಗಳ ಮೂಲಕ ಜೀವ ಕಾರುಣ್ಯ ಕಾರ್ಯಕ್ರಮಗಳು ಜಿಲ್ಲೆಯ ಪಟ್ಟಣ ಗ್ರಾಮವಲ್ಲದೆ ನೆರೆಯ ಕೇರಳಕ್ಕೂ ವಿಸ್ತರಿಸಿ ಸದಾ ದುಆವನ್ನು ಪಡೆಯುತ್ತಿರುವಾಗ ನಮ್ಮ ಜಮಾಅತಿಗೆ ಸೀಮಿತವಾಗಿ ನಮಗೂ ಜಮಾಅತಿನ ಎಲ್ಲಾ ಪ್ರವಾಸಿಗಳನ್ನು ಒಟ್ಟುಗೂಡಿಸಿ ನಮ್ಮಿಂದಾಗುವ ರೀತಿಯಲ್ಲಿ ಜೀವ ಕಾರುಣ್ಯವನ್ನು ಮಾಡುವುದರ ಮೂಲಕ ನಮ್ಮ ಜಮಾಅತಿನವರಿಂದಲೂ ದುಆವೆಂದ ಪ್ರತಿಫಲವನ್ನು ಪಡೆಯುವ ಎಂಬ ಉದ್ದೇಶವನ್ನು ಇಟ್ಟು ವಾಟ್ಸಪ್ ನಲ್ಲಿ ಒಟ್ಟಾಗುವೆಂದು ನಿರ್ಧರಿಸಿ ,ಕಳೆದೆರಡು ವರ್ಷಗಳ ಮೊದಲು "ಗಲ್ಫ್ ಪ್ರೆಂಡ್ಸ್ ತೆಕ್ಕಾರೆಂಬ" ಹೆಸರನಿಟ್ಟು ಸದಸ್ಯರ ಒಪ್ಪಿಗೆಯನ್ನು ಪಡೆದು ಕಟ್ಟುನಿಟ್ಟಿನ ನಿಯಮಗಳನ್ನು ಮಾಡಿ  ವಾಟ್ಸಪ್ ಗ್ರೂಪಿನ ಮೂಲಕ *ಯದುಲ್ಲಾಹಿ ಅಲಲ್ ಜಮಅ* ಎಂಬ ದ್ಯೇಯ ವಾಕ್ಯವನ್ನು...

ಅಕ್ಟೋಬರ್ ನಲ್ಲಿ ನಡೆಯುವ ಬ್ರಹತ್ ಉಲಮಾ ಕಾಂಫರೆನ್ಸ್ ಇದರ ಪೂರ್ವಭಾವಿ ಸಭೆ

ದ ಕ ಜಿಲ್ಲಾ  ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್  ಫಝಲ್ ಕೋಯಮ್ಮ ತಂಙಲ್ ಕೂರತ್ ಹಾಗೂ ಉಡುಪಿ, ಚಿಕ್ಕಮಗಳೂರು, ಹಾಸನ ಜಿಲ್ಲಾ ಸಂಯುಕ್ತ ಖಾಝಿ ಪಿ ಎಂ ಇಬ್ರಾಹಿಮ್ ಮುಸ್ಲಿಯಾರ್ ಬೇಕಲ್ ಉಸ್ತಾದ್ ನೇತೃತ್ವದಲ್ಲಿ ಇಂದು  ಮಂಗಳೂರಿನ ಬಲ್ಮಠ ವಿ. ಅರ್. ಸೆಂಟರ್  ನಲ್ಲಿ  ನಡೆದ ಉಲಮಾ ಪ್ರತಿನಿಧಿ ಸಮಾವೇಶದಲ್ಲಿ  ಅಕ್ಟೋಬರ್ ನಲ್ಲಿ  ಉಪ್ಪಿನಂಗಡಿಯಲ್ಲಿ  ನಡೆಯುವ ಬೃಹತ್ ಉಲಮಾ ಕಾನ್ಫರೆನ್ಸ್ ನ  ಪ್ರಗತಿ ಪರಿಶೀಲನೆ  ನಡೆಸಲಾಯಿತು

ಸುನ್ನೀ ಜಂಇಯ್ಯತುಲ್ ಉಲಮಾ ಕರ್ನಾಟಕ ಇದರ ತಲಪಾಡಿ ಝೋನಲ್ ಸಮಿತಿ ಅಸ್ಥಿತ್ವಕ್ಕೆ

ಸುನ್ನೀ ಜಂಇಯ್ಯತುಲ್ ಉಲಮಾ ಕರ್ನಾಟಕ ಇದರ ತಲಪಾಡಿ ಝೋನಲ್ ಸಮಿತಿ ಅಸ್ಥಿತ್ವಕ್ಕೆ ಪದಾಧಿಕಾರಿಗಳು ನಿರ್ದೇಶಕರು: ಹುಸೈನ್ ಸ ಅದಿ ಕೆ.ಸಿ.ರೋಡ್ ಅಧ್ಯಕ್ಷರು: ಅಬ್ದುರ್ರಶೀದ್ ಸಖಾಫಿ ಝೈನಿ  ಅಲ್ ಕಾಮಿಲಿ ...

ಸುನ್ನೀ ಸಂಘ ಕುಟುಂಬದ ಕಾರ್ಯಕರ್ತರಾಗಿಯೇ ಮರಣ ಹೊಂದಿದ ಅಬ್ದುರ್ಹ್ಮಾನ್ ಕೈರಂಗಳ. ಅವರದೆಷ್ಟು ಭಾಗ್ಯವಂತರು. ✍ *_ಪಿ.ಕೆ.ಎಂ.ಉರುವಾಲು ಪದವು(KCF ರಿಯಾದ್)_*

*ಅದೊಂದು ಕಾಲವಿತ್ತು*ವಿದೇಶದಲ್ಲಿ ಯಾರಾದರು ಮರಣ ಹೊಂದಿದರೆ ಅವರ ಮಯ್ಯಿತನ್ನು ದಫನ ಮಾಡಲು ಅಥವಾ ಊರಿಗೆ ಕಳುಹಿಸಲು ವಾರಗಟ್ಟಲೇ , ತಿಂಗಳುಗಳೇ ಸರಿದು ಹೋಗುತ್ತಿತ್ತು,ಕಫೀಲ್(ಸ್ಪೋನ್ಸರ್) ಮನಸ್ಸು ಮಾಡ...

🌷🌷🌹🌷🌷🌷🌷 *"ಕೆಲವರು ಮಹಾತ್ಮರಾಗಿ ಜನ್ಮಗೊಳ್ಳುತ್ತಾರೆ. ಇನ್ನು ಕೆಲವರು ಮಹಾತ್ಮರೆಂದು ನಟಿಸುತ್ತಾರೆ. ಮತ್ತೆ ಕೆಲವರಾದರೆ ತನ್ನ ಕರ್ಮದಿಂದ ಮಹಾತ್ಮರಾಗುತ್ತಾರೆ."* 👆👇 *ಲೋಕ ಪ್ರಸಿದ್ಧರಾದ "ಬರ್ನ್ನಾಡ್ ಷಾ" ಅವರು ಹೇಳಿದ ಮಾತಾಗಿದೆ ಇದು* 🌷 *ಕಾಂತಪುರಂ ಉಸ್ತಾದರು ಜನ್ಮದಿಂದ ಮಹಾನರಾಗಿರಲಿಲ್ಲ.* *ಕಾಂತಪುರಂ ಕುಂಡತ್ತಿಲ್ ಎಲ್. ಪಿ. ಶಾಲೆಗೆ ಕಲಿಯಲು ಹಾಗು ದೀನಿ ವಿದ್ಯಾಭ್ಯಾಸ ಕಲಿಯಲು ಸಾದಾರಣ ಮಕ್ಕಳೊಂದಿಗೆ ಓಡಿ ನಲಿದಾಡುತ್ತಿದ್ದ* *'ಅಬೂಬಕ್ಕರ್' ಎಂಬ ಬಾಲಕನಿಂದ ಅಂದು "ಅಹ್ಲುಸುನ್ನದ ಅಜೇಯ ನಾಯಕನನ್ನು ಯಾರು ನೋಡಿರಲಿಲ್ಲ.* *ತಾನು ಮಹಾನೆಂಬ ಅಭಿನಯವು ಕಾಂತಪುರಂ ಉಸ್ತಾದರಿಗೆ ಇಲ್ಲ* *ಎಂಬುದಕ್ಕೆ ತನ್ನ ನಿಷ್ಕಳಂಕವಾದ ಸಹಾಯವು,* *ನಿರ್ಮಲವಾದ ಸಾಮಿಪ್ಯವು,* *ವಿಶಾಲವಾದ ಹೃದಯವು ಪುರಾವೆ ನೀಡುತ್ತದೆ.* *ಆದರೆ.,* *ಕನ್ಯಾಕುಮಾರಿಯಿಂದ ಮಂಗಳೂರಿನವರೆಗೂ, ಕೇರಳದಿಂದ ಜಮ್ಮು ಕಾಶ್ಮಿರದವರೆಗೂ,* *ಭಾರತದಿಂದ ಕೆನಡದವರೆಗೂ, ಏಷ್ಯ ಭೂಖಂಡದಿಂದ ಅಮೇರಿಕನ್ ಭೂಖಂಡ ವರೆಗೂ, ಕಾಂತಪುರಂ ಉಸ್ತಾದರ ಅಶ್ವಮೇಧ ವ್ಯಾಪಿಸಿದಾಗ, ದಿಗ್ವಿಜಯ ಯಾತ್ರೆ ತಲುಪಿದಾಗ, ಕರ್ಮ ಕಾಂಡದಲ್ಲಿ ನಿತ್ಯ ಸಾನಿಧ್ಯವಾಗಿ ಸ್ವತಃ ಮಾರ್ಪಟ್ಟಾಗ, ಲೋಕವೇ ಬಹುಮಾನ ಪೂರ್ವಕವಾಗಿ ಕಾಂತಪುರಂ ಉಸ್ತಾದರನ್ನು "ಮಹಾನ್" ಮಾಡಿತು.* *ತನ್ನ ಜೈತ್ರಯಾತ್ರೆಯ ಘರ್ಜನೆ ವಿಶ್ವದಲ್ಲಿ ಪ್ರಕಂಪನ ಸೃಷ್ಟಿಸಿದಾಗ ಆಲ್ಲಿಯೆಲ್ಲ ಅಹ್ಲುಸ್ಸುನ್ನತ್ತಿನ ಪತಾಕೆ ಹಾರಾಡಿತು.* *ಸಂತೋಷದಿಂದ,* *ಅಭಿಮಾನದಿಂದ,* *ನಾಯಕನಿಗೆ ಲಭಿಸಿದ ಚಾರಿತ್ರತ್ಯದೊಂದಿಗೆ..* 🌹🌹🌹🌹🌹🌹 ➖➖➖➖➖➖➖➖➖ ಮರ್ಕಝ್ 40ನೇ ವಾರ್ಷಿಕ ಮಹಾ ಸಮ್ಮೇಳನ, 2018 ಜನವರಿ 5,6,7 ಮರ್ಕಝ್ ನಗರ್ ಕಾರಂದೂರ್, ಕಲ್ಲಿಕೋಟೆ. ಶುಭ ಕೋರುವ.... ✍ ಗಫೂರ್ ಬಾಯಾರ್ 🌷🌷🌷🌷🌷🌷🌷🌷🌷

🌷🌷🌹🌷🌷🌷🌷 *"ಕೆಲವರು ಮಹಾತ್ಮರಾಗಿ ಜನ್ಮಗೊಳ್ಳುತ್ತಾರೆ. ಇನ್ನು ಕೆಲವರು ಮಹಾತ್ಮರೆಂದು ನಟಿಸುತ್ತಾರೆ. ಮತ್ತೆ ಕೆಲವರಾದರೆ ತನ್ನ ಕರ್ಮದಿಂದ ಮಹಾತ್ಮರಾಗುತ್ತಾರೆ."* 👆👇 *ಲೋಕ ಪ್ರಸಿದ್ಧರಾದ "ಬರ್ನ್ನ...

ಕೆ.ಸಿ.ಎಫ್.ರಬುವ ಸೆಕ್ಟರ್ ವತಿಯಿಂದ 'ಹಜ್ ಸ್ವಯಂ(HVC)ಸೇವಕರಿಗೆ ಅಭಿನಂದನಾ ಸಮಾರಂಭ

*ಹಜ್ಜಾಜಿಗಳಿಗಳ ಸೇವೆಗೈದು ಧನ್ಯ ಭಾವದೊಂದಿಗೆ ಮರಳಿದ ಕೆ.ಸಿ.ಎಫ್.ರಬುವ ಸೆಕ್ಟರ್ ನ  ಕಾರ್ಯಕರ್ತರಿಗೆ  ಸನ್ಮಾನ ಕಾರ್ಯಕ್ರಮ ದಿನಾಂಕ22/9/2017 ಶುಕ್ರವಾರ 'ರಬುವ ದಾರುಲ್ ಫಲಾಹ್ ನಲ್ಲಿ ನಡೆಯಿತು.* *ಸೆಕ್ಟರ್ ಅ...

ಮ್ಯಾನ್ಮಾರ್ ನಲ್ಲಿ ಮುಸ್ಲಿಮರಿಗೆ ರಕ್ಷಣೆ ನೀಡಲು ಸರಕಾರಕ್ಕೆ ಬಾಯಾರ್ ತಂಙಳ್ ಕರೆ

           ಮ್ಯಾನ್ಮರ್‍ನಲ್ಲಿ ರೋಹಿಂಗ್ಯಾ ಮುಸ್ಲಿಮರನ್ನು ಗುರಿಯಾಗಿಸಿ ನಡೆಯುತ್ತಿರುವ ಮಾರಣ ಹೋಮ ಕ್ರೌರ್ಯ ಕಳವಳಕಾರಿಯಾದುದ್ದು ಮತ್ತು ಹೃದಯ ವಿಧ್ರವಕವಾದುದು. ಮ್ಯಾನ್ಮರ್ ಸರಕಾರದ ಆದೇಶದ ಮೇ...

ಎಸ್ಸೆಸ್ಸೆಫ್ ಪೆರಿಯಪಾದೆ ಶಾಖಾ ವತಿಯಿಂದ ಮಾಸಿಕ ತರಗತಿ ಹಾಗೂ ಝಿಕ್ರ್ ಮಜ್ಲಿಸ್

ಬಂಟ್ವಾಳ: ಎಸ್ಎಸ್ಎಫ್ ಪೆರಿಯಪಾದೆ ಶಾಖೆಯ ಮಾಸಿಕ ತರಗತಿ ಹಾಗೂ ಮೆಹಫಿಲೇ ತಯಿಬ ಝಿಕ್ರ್ ಮಜ್ಲಿಸ್ ಇತ್ತೀಚೆಗೆ ಆದಂ ಗಣಪಳಿಕೆಯವರ ಮನೆಯಲ್ಲಿ ನಡೆಯಿತು. ಕೆ.ಸಿ.ಎಫ್‌ ಕಾರ್ಯಕರ್ತರಾದ ಕಬೀರ್ ಝುಹುರಿ ಉಸ್...

ತ್ರಿವಳಿ ತಲಾಖ್ ಒಂದೇ ಬಾರಿ ಹೇಳಿದರೆ ಸಿಂಧುವಾಗುತ್ತದೆ - ಬೇಕಲ ಉಸ್ತಾದ್

*ಮಂಗಳೂರು.* ಒಂದೇ ಬಾರಿ ತ್ರಿವಳಿ ತಲಾಖ್ ಹೇಳಿದರೆ ಇಸ್ಲಾಂ ಧರ್ಮದ ಪ್ರಮಾಣಗಳ ಪ್ರಕಾರ ಸಿಂಧುವಾಗುತ್ತಿದ್ದು ಆದರೆ ಇಸ್ಲಾಂ ಧರ್ಮ ತಲಾಖ್ ಹೇಳುವುದಕ್ಕೆ ಪ್ರೋತ್ಸಾಹ ನೀಡಿಲ್ಲ ಎಂದು ಕರ್ನಾಟಕ ರಾಜ್ಯ ಸ...