ಪಡುಬಿದ್ರಿ: ಸುನ್ನೀ ಯುವಜನ ಸಂಘ (SYS) ಪಡುಬಿದ್ರಿ ಬ್ರಾಂಚ್ ಮಹಾಸಭೆ ಇತ್ತೀಚೆಗೆ ಕಂಚಿನಡ್ಕ ಮದ್'ರಸದಲ್ಲಿ ನಡೆಯಿತು.
ಪಡುಬಿದ್ರಿ ಖತೀಬರಾದ ಎಸ್.ಎಂ. ಅಬ್ದುರ್ರಹ್ಮಾನ್ ಮದನಿ ದುಆಃ ನೇರವೇರಿಸಿ, ಕನ್ನಂಗಾರ್ ಮುದರ್ರಿಸ್ ಅಶ್ರಫ್ ಸಖಾಫಿ ಕಿನ್ಯ ಸಭೆಯನ್ನು ಉದ್ಘಾಟಿಸಿ ಮಾತಾನ್ನಾಡಿದರು. ವೀಕ್ಷಕರಾಗಿ ರಾಜ್ಯ ರೀಡ್ ಪ್ಲಸ್ ನಾಯಕ ಜಿ.ಎಂ. ಸಿರಾಜುದ್ದೀನ್ ಸಖಾಫಿ ಉಪಸ್ಥಿತರಿದ್ದರು.
ಪಡುಬಿದ್ರಿ ಜುಮ್ಮಾ ಮಸ್ಜಿದ್ ಅಧ್ಯಕ್ಷ ಪಿ.ಎ. ಅಬ್ದುರ್ರಹ್ಮಾನ್ ಹಾಜಿ ಅಧ್ಯಕ್ಷತೆಯಲ್ಲಿ, ಕಂಚಿನಡ್ಕ ಖತೀಬ್ ಅಬ್ದುಲ್ ಲತೀಫ್ ಮದನಿ ಆಶಂಸಾ ಸಲ್ಲಿಸಿದರು.
ನಂತರ ಆಯ್ಕೆಯಾದ ನೂತನ ಸಮಿತಿ
*ಅಧ್ಯಕ್ಷರು* ಎಸ್.ಪಿ. ಉಮರ್ ಫಾರೂಖ್ ಹಾಜಿ
*ಉಪಾಧ್ಯಕ್ಷರು* ಹಸನ್ ಬಾವ, ಹಂಝ ಕಂಚಿನಡ್ಕ
*ಪ್ರ.ಕಾರ್ಯದರ್ಶಿ* ಮುಹಮ್ಮದ್ ಹನೀಫ್
*ಕಾರ್ಯದರ್ಶಿ* ಪಿ.ಎಂ. ಅಬ್ದುಲ್ ಹಮೀದ್, ಅಶ್ರಫ್ ನಈಮಿ
*ಕೋಶಾಧಿಕಾರಿ* ಎ.ಎಚ್. ಮುಹಮ್ಮದ್ ಹಾಜಿ
*ಕಾರ್ಯಕಾರಿ ಸಮಿತಿ ಸದಸ್ಯರು* ಮುಹಮ್ಮದ್ ರಫೀಕ್, ಅಬ್ದುಲ್ ಖಾದರ್ ಮಜಲಕೋಡಿ, ಎಂ.ಎಚ್. ಹಮ್ಮಬ್ಬ ಹಾಜಿ, ಪಿ.ಎಂ. ಹುಸೈನ್ ಹಾಜಿ, ಎಸ್.ಪಿ. ಬಶೀರ್, ರಝಾಖ್, ಇಬ್ರಾಹಿಂ ಕೋಹಿನೂರು, ಮುಹಮ್ಮದ್ ಬಿ.ಎ., ಶಂಸುದ್ದೀನ್ ಗ್ಯಾರೇಜ್ 2017 -18ನೇ ಸಾಲಿಗೆ ನೂತನವಾಗಿ ಆಯ್ಕೆ ಮಾಡಲಾಯಿತು.
ನೂತನ ಕಾರ್ಯದರ್ಶಿ ದನ್ಯವಾದ ಸಲ್ಲಿಸಿದರು.
_Ⓜedia ®eport.._
Comments
Post a Comment