Skip to main content

🌷🌷🌹🌷🌷🌷🌷 *"ಕೆಲವರು ಮಹಾತ್ಮರಾಗಿ ಜನ್ಮಗೊಳ್ಳುತ್ತಾರೆ. ಇನ್ನು ಕೆಲವರು ಮಹಾತ್ಮರೆಂದು ನಟಿಸುತ್ತಾರೆ. ಮತ್ತೆ ಕೆಲವರಾದರೆ ತನ್ನ ಕರ್ಮದಿಂದ ಮಹಾತ್ಮರಾಗುತ್ತಾರೆ."* 👆👇 *ಲೋಕ ಪ್ರಸಿದ್ಧರಾದ "ಬರ್ನ್ನಾಡ್ ಷಾ" ಅವರು ಹೇಳಿದ ಮಾತಾಗಿದೆ ಇದು* 🌷 *ಕಾಂತಪುರಂ ಉಸ್ತಾದರು ಜನ್ಮದಿಂದ ಮಹಾನರಾಗಿರಲಿಲ್ಲ.* *ಕಾಂತಪುರಂ ಕುಂಡತ್ತಿಲ್ ಎಲ್. ಪಿ. ಶಾಲೆಗೆ ಕಲಿಯಲು ಹಾಗು ದೀನಿ ವಿದ್ಯಾಭ್ಯಾಸ ಕಲಿಯಲು ಸಾದಾರಣ ಮಕ್ಕಳೊಂದಿಗೆ ಓಡಿ ನಲಿದಾಡುತ್ತಿದ್ದ* *'ಅಬೂಬಕ್ಕರ್' ಎಂಬ ಬಾಲಕನಿಂದ ಅಂದು "ಅಹ್ಲುಸುನ್ನದ ಅಜೇಯ ನಾಯಕನನ್ನು ಯಾರು ನೋಡಿರಲಿಲ್ಲ.* *ತಾನು ಮಹಾನೆಂಬ ಅಭಿನಯವು ಕಾಂತಪುರಂ ಉಸ್ತಾದರಿಗೆ ಇಲ್ಲ* *ಎಂಬುದಕ್ಕೆ ತನ್ನ ನಿಷ್ಕಳಂಕವಾದ ಸಹಾಯವು,* *ನಿರ್ಮಲವಾದ ಸಾಮಿಪ್ಯವು,* *ವಿಶಾಲವಾದ ಹೃದಯವು ಪುರಾವೆ ನೀಡುತ್ತದೆ.* *ಆದರೆ.,* *ಕನ್ಯಾಕುಮಾರಿಯಿಂದ ಮಂಗಳೂರಿನವರೆಗೂ, ಕೇರಳದಿಂದ ಜಮ್ಮು ಕಾಶ್ಮಿರದವರೆಗೂ,* *ಭಾರತದಿಂದ ಕೆನಡದವರೆಗೂ, ಏಷ್ಯ ಭೂಖಂಡದಿಂದ ಅಮೇರಿಕನ್ ಭೂಖಂಡ ವರೆಗೂ, ಕಾಂತಪುರಂ ಉಸ್ತಾದರ ಅಶ್ವಮೇಧ ವ್ಯಾಪಿಸಿದಾಗ, ದಿಗ್ವಿಜಯ ಯಾತ್ರೆ ತಲುಪಿದಾಗ, ಕರ್ಮ ಕಾಂಡದಲ್ಲಿ ನಿತ್ಯ ಸಾನಿಧ್ಯವಾಗಿ ಸ್ವತಃ ಮಾರ್ಪಟ್ಟಾಗ, ಲೋಕವೇ ಬಹುಮಾನ ಪೂರ್ವಕವಾಗಿ ಕಾಂತಪುರಂ ಉಸ್ತಾದರನ್ನು "ಮಹಾನ್" ಮಾಡಿತು.* *ತನ್ನ ಜೈತ್ರಯಾತ್ರೆಯ ಘರ್ಜನೆ ವಿಶ್ವದಲ್ಲಿ ಪ್ರಕಂಪನ ಸೃಷ್ಟಿಸಿದಾಗ ಆಲ್ಲಿಯೆಲ್ಲ ಅಹ್ಲುಸ್ಸುನ್ನತ್ತಿನ ಪತಾಕೆ ಹಾರಾಡಿತು.* *ಸಂತೋಷದಿಂದ,* *ಅಭಿಮಾನದಿಂದ,* *ನಾಯಕನಿಗೆ ಲಭಿಸಿದ ಚಾರಿತ್ರತ್ಯದೊಂದಿಗೆ..* 🌹🌹🌹🌹🌹🌹 ➖➖➖➖➖➖➖➖➖ ಮರ್ಕಝ್ 40ನೇ ವಾರ್ಷಿಕ ಮಹಾ ಸಮ್ಮೇಳನ, 2018 ಜನವರಿ 5,6,7 ಮರ್ಕಝ್ ನಗರ್ ಕಾರಂದೂರ್, ಕಲ್ಲಿಕೋಟೆ. ಶುಭ ಕೋರುವ.... ✍ ಗಫೂರ್ ಬಾಯಾರ್ 🌷🌷🌷🌷🌷🌷🌷🌷🌷

🌷🌷🌹🌷🌷🌷🌷
*"ಕೆಲವರು ಮಹಾತ್ಮರಾಗಿ ಜನ್ಮಗೊಳ್ಳುತ್ತಾರೆ. ಇನ್ನು ಕೆಲವರು ಮಹಾತ್ಮರೆಂದು ನಟಿಸುತ್ತಾರೆ. ಮತ್ತೆ ಕೆಲವರಾದರೆ ತನ್ನ ಕರ್ಮದಿಂದ ಮಹಾತ್ಮರಾಗುತ್ತಾರೆ."*
👆👇
*ಲೋಕ ಪ್ರಸಿದ್ಧರಾದ "ಬರ್ನ್ನಾಡ್ ಷಾ" ಅವರು ಹೇಳಿದ ಮಾತಾಗಿದೆ ಇದು*

🌷 *ಕಾಂತಪುರಂ ಉಸ್ತಾದರು ಜನ್ಮದಿಂದ ಮಹಾನರಾಗಿರಲಿಲ್ಲ.*
*ಕಾಂತಪುರಂ ಕುಂಡತ್ತಿಲ್ ಎಲ್. ಪಿ. ಶಾಲೆಗೆ ಕಲಿಯಲು ಹಾಗು ದೀನಿ ವಿದ್ಯಾಭ್ಯಾಸ ಕಲಿಯಲು ಸಾದಾರಣ ಮಕ್ಕಳೊಂದಿಗೆ ಓಡಿ ನಲಿದಾಡುತ್ತಿದ್ದ* *'ಅಬೂಬಕ್ಕರ್' ಎಂಬ ಬಾಲಕನಿಂದ ಅಂದು "ಅಹ್ಲುಸುನ್ನದ ಅಜೇಯ ನಾಯಕನನ್ನು ಯಾರು ನೋಡಿರಲಿಲ್ಲ.*

*ತಾನು ಮಹಾನೆಂಬ ಅಭಿನಯವು ಕಾಂತಪುರಂ ಉಸ್ತಾದರಿಗೆ ಇಲ್ಲ* *ಎಂಬುದಕ್ಕೆ ತನ್ನ ನಿಷ್ಕಳಂಕವಾದ ಸಹಾಯವು,* *ನಿರ್ಮಲವಾದ ಸಾಮಿಪ್ಯವು,* *ವಿಶಾಲವಾದ ಹೃದಯವು ಪುರಾವೆ ನೀಡುತ್ತದೆ.*

*ಆದರೆ.,* *ಕನ್ಯಾಕುಮಾರಿಯಿಂದ ಮಂಗಳೂರಿನವರೆಗೂ, ಕೇರಳದಿಂದ ಜಮ್ಮು ಕಾಶ್ಮಿರದವರೆಗೂ,* *ಭಾರತದಿಂದ ಕೆನಡದವರೆಗೂ, ಏಷ್ಯ ಭೂಖಂಡದಿಂದ ಅಮೇರಿಕನ್ ಭೂಖಂಡ ವರೆಗೂ, ಕಾಂತಪುರಂ ಉಸ್ತಾದರ ಅಶ್ವಮೇಧ ವ್ಯಾಪಿಸಿದಾಗ, ದಿಗ್ವಿಜಯ ಯಾತ್ರೆ ತಲುಪಿದಾಗ, ಕರ್ಮ ಕಾಂಡದಲ್ಲಿ ನಿತ್ಯ ಸಾನಿಧ್ಯವಾಗಿ ಸ್ವತಃ ಮಾರ್ಪಟ್ಟಾಗ, ಲೋಕವೇ ಬಹುಮಾನ ಪೂರ್ವಕವಾಗಿ ಕಾಂತಪುರಂ ಉಸ್ತಾದರನ್ನು "ಮಹಾನ್" ಮಾಡಿತು.*

*ತನ್ನ ಜೈತ್ರಯಾತ್ರೆಯ ಘರ್ಜನೆ ವಿಶ್ವದಲ್ಲಿ ಪ್ರಕಂಪನ ಸೃಷ್ಟಿಸಿದಾಗ ಆಲ್ಲಿಯೆಲ್ಲ ಅಹ್ಲುಸ್ಸುನ್ನತ್ತಿನ ಪತಾಕೆ ಹಾರಾಡಿತು.*
*ಸಂತೋಷದಿಂದ,* *ಅಭಿಮಾನದಿಂದ,* *ನಾಯಕನಿಗೆ ಲಭಿಸಿದ ಚಾರಿತ್ರತ್ಯದೊಂದಿಗೆ..*
🌹🌹🌹🌹🌹🌹
➖➖➖➖➖➖➖➖➖
ಮರ್ಕಝ್ 40ನೇ ವಾರ್ಷಿಕ ಮಹಾ ಸಮ್ಮೇಳನ,
2018 ಜನವರಿ 5,6,7 ಮರ್ಕಝ್ ನಗರ್ ಕಾರಂದೂರ್, ಕಲ್ಲಿಕೋಟೆ.

ಶುಭ ಕೋರುವ....
✍ ಗಫೂರ್ ಬಾಯಾರ್
🌷🌷🌷🌷🌷🌷🌷🌷🌷

Comments

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.