Skip to main content

Posts

Showing posts from November, 2017

ದ.ಕ ಜಿಲ್ಲಾ SYS ಮೀಲಾದ್ ಕ್ಯಾಂಪೇನ್ ಉದ್ಘಾಟನೆ

ಕರ್ನಾಟಕ ರಾಜ್ಯ ಸುನ್ನಿ ಯುವಜ ಸಂಘ (ರಿ) SYS ಪರಿಶುದ್ಧ ರಬೀವುಲ್ ಅವ್ವಲ್ ತಿಂಗಳಲ್ಲಿ ಪ್ರತೀ ವರ್ಷವೂ ಪ್ರವಾದಿ ಮುಹಮ್ಮದ್ ಮಸ್ತಫ ಸಲ್ಲಲ್ಲಾಹು ಅಲೈಹಿ ವಸಲ್ಲಂ ಹೆಸರಲ್ಲಿ  ನಡೆಸಲ್ಪಡವ  ಮೀಲಾದ್ ಕ್ಯಾಂ...

ಪುಣ್ಯ ರಬೀವುಲ್ ಅವ್ವಲ್ ಮಾಸಾರಂಭ

🌙🌙🌙🌙🌙🌙🌙🌙🌙🌙🌙 ಉಳ್ಳಾಲ : ಕೇರಳ ಕಾಪಾಡ್ ನಲ್ಲಿ ರಬೀವುಲ್ ಅವ್ವಲ್ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ರಬೀವುಲ್ ಅವ್ವಲ್ - 1 ನಾಳೆ ( ಸೋಮವಾರ ) ಆಗಿದೆಯೆಂದು ಗೌರವಾನ್ವಿತ ಉಳ್ಳಾಲ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ತಿಳಿಸಿದರು

ಎಸ್.ವೈ.ಎಸ್‌. ರಾಜ್ಯಾಧ್ಧ್ಯಕ್ಷರಾಗಿ ಜಿ.ಎಂ. ಕಾಮಿಲ್ ಸಖಾಫಿ, ಕಾರ್ಯದರ್ಶಿಯಾಗಿ ಝೈನೀ ಕಾಮಿಲ್ ಆಯ್ಕೆ

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್. ವೈ.ಎಸ್.) ಇದರ ನೂತನ ಸಾಲಿನ *ರಾಜ್ಯಾಧ್ಯಕ್ಷರಾಗಿ* ಜಿ.ಎಂ‌.ಮುಹಮ್ಮದ್ ಕಾಮಿಲ್ ಸಖಾಫಿ ಪಾಣೆಮಂಗಳೂರು , *ಪ್ರಧಾನ ಕಾರ್ಯದರ್ಶಿಯಾಗಿ* ಎಮ್ಮೆಸ್ಸೆಂ. ಅಬ್ದುಲ್‌ ರಶ...

ತೊಕ್ಕೋಟು ಆಸುಪಾಸಿನ ಹಾಗು ತೊಕ್ಕೋಟು ಹೆದ್ದಾರಿಯ ಮೂಲಕ ಹಾದು ಹೋಗುವ ಮುಸ್ಲಿಂ ಬಾಂಧವರಿಗೆ ಸಂತಸದ ಸುದ್ದಿ

ತೊಕ್ಕೋಟು ಹ್ರದಯ ಭಾಗದಲ್ಲಿ ತಲೆ ಎತ್ತಿ ನಿಂತಿದೆ ತಾಜುಲ್ ಉಲಮಾ ಜುಮಾ  ಮಸೀದಿ 17-11-2017 ಶುಕ್ರವಾರದಂದು ಉಳ್ಳಾಲದ ಗೌರವಾನ್ವಿತ ಖಾಝಿ ಸಯ್ಯಿದ್ ಕೂರತ್ ತಂಗಳ್ ರವರ ನೇತ್ರತ್ವದಲ್ಲಿ ಮಸೀದಿ ವಕ್ಫ್ ಗೊಳಿಸಿ...

ಉಳ್ಳಾಲ : ಪಟ್ಲದ ಖುವ್ವತುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳು MELLIFEROUS ಸ್ಪರ್ಧಾ ಕಾರ್ಯಕ್ರಮದಲ್ಲಿ ಸಾಧನೆ

ಎಸ್ ಬಿ ಎಸ್ ಉಳ್ಳಾಲ ಝೋನ್ ಇದರ ಆಶ್ರಯದಲ್ಲಿ ಉಳ್ಳಾಲ ಮೇಲಂಗಡಿಯ ತಾಜುಲ್ ಉಲಮಾ ಸುನ್ನೀ ಸೆಂಟರ್ ನಲ್ಲಿ ನಡೆದ SBS MELLIFEROUS ಸ್ಪರ್ಧಾ ಕಾರ್ಯಕ್ರಮದಲ್ಲಿ ಪಟ್ಲದ ಖುವ್ವತುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿಗಳು ತ...