MARKAZ KARNATAKA VIDYARTHI SANGADANAYUDE KEEZIL SULTHANUL ULAMA SHEIKUNA KANTHAPURAM A.P USTHADINE ADARICHU..
#ಸುಲ್ತಾನುಲ್_ಉಲಮಾ_ಎ_ಪಿ_ಉಸ್ತಾದರಿಗೆ_ಗೌರವಾರ್ಪಣೆ
ಜಾಮಿಆ ಮರ್ಕಝ್ ಕನ್ನಡ ವಿದ್ಯಾರ್ಥಿ ಸಂಘಟನೆ, ಕೆ.ಎಸ್.ಒ ವತಿಯಿಂದ ಕರ್ನಾಟಕ ಯಾತ್ರೆಯ ಮೂರನೇ ವರ್ಷದ ಸವಿ ನೆನಪಿಗಾಗಿ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರಿಗೆ ಗೌರವಾರ್ಪಣೆ ನವಂಬರ್ 2 ರಂದು ಮರ್ಕಝ್ ಇಸ್ಲಾಮಿಕ್ ಲೈಬ್ರರಿಯಲ್ಲಿ ನಡೆಯಿತು.
KSO ಡೈರಕ್ಟರ್ ವಿ.ಪಿ.ಎಂ ಫೈಝಿ ವಿಲ್ಯಾಪಳ್ಳಿ, SჄS ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಹಮೀದ್ ಬೀಜಕೊಚ್ಚಿ, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಹಾಫಿಝ್ ಸುಫ್ಯಾನ್ ಸಖಾಫಿ ಸನ್ಮಾನಿಸಿದರು.
ಎಸ್ಸೆಸ್ಸೆಫ್ ಕೊಪ್ಪಳ ಜಿಲ್ಲಾ ಪ್ರ.ಕಾರ್ಯದರ್ಶಿ ನೂರುದ್ದೀನ್ ರಝ್ವಿ, ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಗುಲಾಂ ಹುಸೇನ್ ನೂರಿ, ಎಸ್ಸೆಸ್ಸೆಫ್ ರಾಯಚೂರು ಜಿಲ್ಲಾಧ್ಯಕ್ಷ ಆಲಂ ಬರಕಾತಿ, ಗೌರವಾಧ್ಯಕ್ಷ ವಲೀ ಭಾಷಾ, ಸಯ್ಯದ್ ಮುಝಮ್ಮಿಲ್ ತಿರೂರ್ಕಾಡ್, KSO ಅಧ್ಯಕ್ಷ ಹಾಫಿಝ್ ಸಿರಾಜುದ್ದೀನ್ ಕರಾಯ, ಪ್ರ.ಕಾರ್ಯದರ್ಶಿ ಹಸನ್ ತೀರ್ಥಹಳ್ಳಿ, ಕೋಶಾಧಿಕಾರಿ ಇಕ್ಬಾಲ್ ಗೇರುಕಟ್ಟೆ ಉಪಸ್ಥಿತರಿದ್ದರು.
Comments
Post a Comment