ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್. ವೈ.ಎಸ್.) ಇದರ ನೂತನ ಸಾಲಿನ *ರಾಜ್ಯಾಧ್ಯಕ್ಷರಾಗಿ* ಜಿ.ಎಂ.ಮುಹಮ್ಮದ್ ಕಾಮಿಲ್ ಸಖಾಫಿ ಪಾಣೆಮಂಗಳೂರು ,
*ಪ್ರಧಾನ ಕಾರ್ಯದರ್ಶಿಯಾಗಿ* ಎಮ್ಮೆಸ್ಸೆಂ. ಅಬ್ದುಲ್ ರಶೀದ್ ಸಖಾಫಿ ಝೈನೀ ಕಾಮಿಲ್ ತಲಪಾಡಿ ಹಾಗೂ
*ಕೋಶಾಧಿಕಾರಿಯಾಗಿ* ಎ. ಯೂಸುಫ್ ಹಾಜಿ ಉಪ್ಪಳ್ಳಿ ಚಿಕ್ಕಮಗಳೂರು ಆಯ್ಕೆಯಾಗಿದ್ದಾರೆ.
*ಉಪಾಧ್ಯಕ್ಷರಾಗಿ* ಡಿ.ಕೆ.ಉಮರ್ ಸಖಾಫಿ ಕಂಬಳಬೆಟ್ಟು,
ಸಯ್ಯಿದ್ ಎ.ಪಿ.ಎಸ್. ಹುಸೈನ್ ಅಹ್ದಲ್ ತಂಙಳ್ ಬಾಖವಿ ಚಿಕ್ಕಮಗಳೂರು,
ಜಿ.ಎಂ.ಹೈದರ್ ಅಲೀ ಕಾಮಿಲ್ ನಿಝಾಮಿ ಶಿವಮೊಗ್ಗ,
ಹಾಜಿ ಕೆ. ಮುಹ್ಯಿದ್ದೀನ್ ಗುಡ್ ವಿಲ್ ಕಾಪು ಉಡುಪಿ
*ಕಾರ್ಯದರ್ಶಿಗಳಾಗಿ* ಎಂ.ಎ. ಸಿದ್ದೀಖ್ ಸಖಾಫಿ ಮೂಳೂರು ದ.ಕ.,
ಯಾಕೂಬ್ ಯೂಸುಫ್ ಬೆಂಗಳೂರು,
ಅಬ್ದುಲ್ ಹಕೀಂ ಕೊಡ್ಲಿಪೇಟೆ ಹಾಸನ,
ಉಸ್ಮಾನ್ ಅಬ್ದುಲ್ಲಾ ಎಮ್ಮೆಮಾಡು ಕೊಡಗು
*ಕಾರ್ಯಕಾರಿ ಸಮಿತಿಯ ಸದಸ್ಯರಾಗಿ*
ಸಯ್ಯಿದ್ ಇಸ್ಮಾಯಿಲ್ ತಂಙಳ್ ಮದನಿ ಉಜಿರೆ
ಸಯ್ಯಿದ್ ಜಅಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ
ಸಯ್ಯಿದ್ ಶಹೀದುದ್ದೀನ್ ಬಾಖವಿ ಅಲ್ ಬುಖಾರಿ ಶಿವಮೊಗ್ಗ
ಕೆ.ಪಿ. ಹುಸೈನ್ ಸಅದಿ ಕೆ.ಸಿ.ರೋಡ್
ಎಸ್.ಪಿ.ಹಂಝ ಸಖಾಫಿ ಬಂಟ್ವಾಳ
ಪಿ.ಎಂ.ಉಸ್ಮಾನ್ ಸಅದಿ ಪಟ್ಟೋರಿ,
ಟ.ಎಂ.ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ
ಎಂ.ಪಿ.ಎಂ.ಅಶ್ರಫ್ ಸಅದಿ ಮಲ್ಲೂರ್
ಅಶ್ರಫ್ ಕಿನಾರ ಮಂಗಳೂರು
ಕೆ.ಕೆ.ಮುಹ್ಯಿದ್ದೀನ್ ಕಾಮಿಲ್ ಸಖಾಫಿ ಸುರಿಬೈಲ್
ಅಬ್ದುಲ್ ಹಮೀದ್ ಬೀಜಕೊಚ್ಚಿ ಸುಳ್ಯ
ಬಾವಾ ಫಖ್ರುದ್ದೀನ್ ಕೃಷ್ಣಾಪುರ
ಖಾಸಿಂ ಪದ್ಮುಂಜ ಬೆಳ್ತಂಗಡಿ
ಎಂ.ವೈ.ಅಬ್ದುಲ್ ಹಫೀಲ್ ಸಅದಿ ಕೊಳಕೇರಿ ಕೊಡಗು
ಕೆ.ಎಚ್.ಮುಹಮ್ಮದ್ ಕುಂಞಿ ಹಾಜಿ ಪಾಲಿಬೆಟ್ಟ
ಎಂ.ಇ.ಉಮರ್ ಸಖಾಫಿ ಎಡಪ್ಪಲಂ
ಪಿ.ಯು.ಹನೀಫ್ ಸಖಾಫಿ ಕೊಂಡಂಗೇರಿ
ಪಿ.ಎ. ಯೂಸುಫ್ ಕೊಂಡಂಗೇರಿ
ಅಬೂಬಕರ್ ಕಡಂಗ
ಮುಸ್ತಫಾ ಸಅದಿ ಮೂಳೂರು ಉಡುಪಿ
ಅಬೂಬಕರ್ ಮುಸ್ಲಿಯಾರ್ ಹೆಜಮಾಡಿ
ಪಿ.ಎಂ.ಸೈದಲವಿ ಸಖಾಫಿ ಸಕಲೇಶಪುರ
ಹೈದರ್ ಮೊಗಳ್ ಆಚೆಂಗಿ
ಇದ್ದಿನಬ್ಬ ತರೀಕೆರೆ ಚಿಕ್ಕಮಗಳೂರು
ಹನೀಫ್ ಬೆಜ್ಜವಳ್ಳಿ ಶಿವಮೊಗ್ಗ
ಮಿತ್ತೂರು ಕೆಜಿಎನ್ ದಅವಾ ಕಾಲೇಜು ಸಭಾಂಗಣದಲ್ಲಿ ಸೇರಿದ ರಾಜ್ಯ ಮಹಾಸಭೆಯಲ್ಲಿ ರಾಜ್ಯಾಧ್ಯಕ್ಷ ಕೆ ಪಿ ಹುಸೈನ್ ಸಅದಿ ಕೆಸಿ ರೋಡ್ ಅಧ್ಯಕ್ಷತೆ ವಹಿಸಿದರು, ಕರ್ನಾಟಕ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಉದ್ಘಾಟಿಸಿದರು, ಕರ್ನಾಟಕ
ಸುನ್ನೀ ಕೊ ಆರ್ಡಿನೇಶನ್ ಸಮಿತಿ ಅಧ್ಯಕ್ಷ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಮಂಜನಾಡಿ ಶುಭ ಹಾರೈಸಿದರು.ರಾಜ್ಯ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಖಾಝಿ ಬೇಕಲ್ ಉಸ್ತಾದ್ ಹೊಸ ಸಮಿತಿಯನ್ನು ಘೋಷಿಸಿದರು, ಎಸ್.ಪಿ.ಹಂಝ ಸಖಾಫಿ ಆಯ್ಕೆ ಪ್ರಕ್ರಿಯೆಯನ್ನು ನಿರ್ವಹಣೆ ಮಾಡಿದರು
ಪ್ರಾರಂಭದಲ್ಲಿ ಡಿ.ಕೆ. ಉಮರ್ ಸಖಾಫಿ ಸ್ವಾಗತಿಸಿ ಕೊನೆಯಲ್ಲಿ ಜಿ.ಎಂ.ಕಾಮಿಲ್ ಸಖಾಫಿ ಧನ್ಯವಾದ ಸಲ್ಲಿಸಿದರು
Comments
Post a Comment