ಅಲ್ ಮದೀನತ್ತುಲ್ ಮುನವ್ವರ ಮೂಡಡ್ಕ ಉನೈಸ ಬುರೈದಾ ಘಟಕ ಅಸ್ತಿತ್ವಕ್ಕೆ ಅಧ್ಯಕ್ಷರಾಗಿ ಅಬುಬಕ್ಕರ್ ಕಡೇಶ್ವಾಲ್ಯ ಕೆಮ್ಮನ್ ಕಜೆ ಪ್ರ.ಕಾರ್ಯದರ್ಶಿಯಾಗಿ TK ಇಸ್ಮಾಯಿಲ್ ಮುಸ್ಲಿಯಾರ್ ನೀರಕಟ್ಟೆ ವಲಾಳ್ ಆಯ್ಕೆ
*ಅಲ್ ಮದೀನತ್ತುಲ್ ಮುನವ್ವರ ಮೂಡಡ್ಕ ಉನೈಸ ಬುರೈದಾ ಘಟಕ ಅಸ್ತಿತ್ವಕ್ಕೆ ಅಧ್ಯಕ್ಷರಾಗಿ ಅಬುಬಕ್ಕರ್ ಕಡೇಶ್ವಾಲ್ಯ ಕೆಮ್ಮನ್ ಕಜೆ ಪ್ರ.ಕಾರ್ಯದರ್ಶಿಯಾಗಿ TK ಇಸ್ಮಾಯಿಲ್ ಮುಸ್ಲಿಯಾರ್ ನೀರಕಟ್ಟೆ ವಲಾಳ್ ಆಯ್ಕೆ* ಅಲ್ ಮದೀನತುಲ್ ಮುನವ್ವರ ವಿದ್ಯಾಸಂಸ್ತೆ ಮೂಡಡ್ಕ ಇದರ ಸೌದಿ ಅರೇಬಿಯಾ ಪರ್ಯಟನೆ ಭಾಗವಾಗಿ ಮ್ಯಾನೇಜರ್ ಬಹು ಅಶ್ರಫ್ ಸಖಾಫಿ ಮಾಡಾವು ರವರ ಉಪಸ್ತಿತಿಯಲ್ಲಿ ಉನೈಸ ದಲ್ಲಿ ನೂತನ ಸಮಿತಿಯನ್ನು ರಚನೆ ಮಾಡಲಾಯಿತು ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದ ಸಖಾಫಿಯವರು ಮರ್ಹೂಮ್ ಟಿ.ಎಚ್ ಉಸ್ತಾದರು ಬೆಳ್ತಂಗಡಿ ತಾಲೂಕಿನಲ್ಲಿ ಮೊಟ್ಟ ಮೊದಲು ಸ್ಥಾಪಿಸಿದ ಸಂಸ್ಥೆ, ಅವರ ಮರಣದ ನಂತರ ಪ್ರಚಾರ ಬಹಳ ಮಂದಗತಿಯಲ್ಲಿ ಸಾಗುತ್ತಿದೆ. ಈಗಾಗಲೇ 650 ವಿಧ್ಯಾರ್ಥಿಗಳು ಧಾರ್ಮಿಕ ಮತ್ತು ಭೌತಿಕವಾಗಿ ವಿದ್ಯೆ ಪಡೆಯುತ್ತಿದ್ದಾರೆ, ಇದರ ಉನ್ನತಿಗೆ ಬೇಕಾಗಿ ಇನ್ನಷ್ಟು ಶ್ರಮಿಸಬೇಕು ಎಂದರು. ಬಳಿಕ ಕೆ.ಸಿ.ಎಫ್ ಉನೈಸ ಸೆಕ್ಟರ್ ಸದಸ್ಯ ಅಬೂಬಕ್ಕರ್ ಕಡೇಶ್ವಾಲ್ಯ ಕೆಮ್ಮನ್ ಕಜೆ ಶುಭ ಹಾರೈಸಿ ಮಾತನಾಡಿದರು ನೂತನ ಪದಾಧಿಕಾರಿಗಳು ಗೌರವ ಅಧ್ಯಕ್ಷರು-ಶಾಫಿ ಉಸ್ತಾದ್ ವಲವೂರು ಅಧ್ಯಕ್ಷರು- ಅಬೂಬಕ್ಕರ್ ಕಡೇಶ್ವಾಲ್ಯ ಪ್ರ.ಕಾರ್ಯದರ್ಶಿ-TK ಇಸ್ಮಾಯಿಲ...