ಅಲ್ ಮದೀನತ್ತುಲ್ ಮುನವ್ವರ ಮೂಡಡ್ಕ ಉನೈಸ ಬುರೈದಾ ಘಟಕ ಅಸ್ತಿತ್ವಕ್ಕೆ ಅಧ್ಯಕ್ಷರಾಗಿ ಅಬುಬಕ್ಕರ್ ಕಡೇಶ್ವಾಲ್ಯ ಕೆಮ್ಮನ್ ಕಜೆ ಪ್ರ.ಕಾರ್ಯದರ್ಶಿಯಾಗಿ TK ಇಸ್ಮಾಯಿಲ್ ಮುಸ್ಲಿಯಾರ್ ನೀರಕಟ್ಟೆ ವಲಾಳ್ ಆಯ್ಕೆ
*ಅಲ್ ಮದೀನತ್ತುಲ್ ಮುನವ್ವರ ಮೂಡಡ್ಕ ಉನೈಸ ಬುರೈದಾ ಘಟಕ ಅಸ್ತಿತ್ವಕ್ಕೆ ಅಧ್ಯಕ್ಷರಾಗಿ ಅಬುಬಕ್ಕರ್ ಕಡೇಶ್ವಾಲ್ಯ ಕೆಮ್ಮನ್ ಕಜೆ ಪ್ರ.ಕಾರ್ಯದರ್ಶಿಯಾಗಿ TK ಇಸ್ಮಾಯಿಲ್ ಮುಸ್ಲಿಯಾರ್ ನೀರಕಟ್ಟೆ ವಲಾಳ್ ಆಯ್ಕೆ*
ಅಲ್ ಮದೀನತುಲ್ ಮುನವ್ವರ ವಿದ್ಯಾಸಂಸ್ತೆ ಮೂಡಡ್ಕ ಇದರ ಸೌದಿ ಅರೇಬಿಯಾ ಪರ್ಯಟನೆ ಭಾಗವಾಗಿ ಮ್ಯಾನೇಜರ್ ಬಹು ಅಶ್ರಫ್ ಸಖಾಫಿ ಮಾಡಾವು ರವರ ಉಪಸ್ತಿತಿಯಲ್ಲಿ ಉನೈಸ ದಲ್ಲಿ ನೂತನ ಸಮಿತಿಯನ್ನು ರಚನೆ ಮಾಡಲಾಯಿತು
ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದ ಸಖಾಫಿಯವರು ಮರ್ಹೂಮ್ ಟಿ.ಎಚ್ ಉಸ್ತಾದರು ಬೆಳ್ತಂಗಡಿ ತಾಲೂಕಿನಲ್ಲಿ ಮೊಟ್ಟ ಮೊದಲು
ಸ್ಥಾಪಿಸಿದ ಸಂಸ್ಥೆ, ಅವರ ಮರಣದ ನಂತರ ಪ್ರಚಾರ ಬಹಳ ಮಂದಗತಿಯಲ್ಲಿ ಸಾಗುತ್ತಿದೆ. ಈಗಾಗಲೇ 650 ವಿಧ್ಯಾರ್ಥಿಗಳು ಧಾರ್ಮಿಕ ಮತ್ತು ಭೌತಿಕವಾಗಿ
ವಿದ್ಯೆ ಪಡೆಯುತ್ತಿದ್ದಾರೆ,
ಇದರ ಉನ್ನತಿಗೆ ಬೇಕಾಗಿ ಇನ್ನಷ್ಟು ಶ್ರಮಿಸಬೇಕು ಎಂದರು.
ಬಳಿಕ ಕೆ.ಸಿ.ಎಫ್ ಉನೈಸ ಸೆಕ್ಟರ್ ಸದಸ್ಯ ಅಬೂಬಕ್ಕರ್ ಕಡೇಶ್ವಾಲ್ಯ ಕೆಮ್ಮನ್ ಕಜೆ ಶುಭ ಹಾರೈಸಿ ಮಾತನಾಡಿದರು
ನೂತನ ಪದಾಧಿಕಾರಿಗಳು
ಗೌರವ ಅಧ್ಯಕ್ಷರು-ಶಾಫಿ ಉಸ್ತಾದ್ ವಲವೂರು
ಅಧ್ಯಕ್ಷರು- ಅಬೂಬಕ್ಕರ್ ಕಡೇಶ್ವಾಲ್ಯ
ಪ್ರ.ಕಾರ್ಯದರ್ಶಿ-TK ಇಸ್ಮಾಯಿಲ್ ಮುಸ್ಲಿಯಾರ್ ನೀರಕಟ್ಟೆ ವಲಾಳ್
ಕೋಶಾಧಿಕಾರಿ- ಅಬ್ದುಲ್ ಕರೀಂ ಲತೀಫಿ ಬೇಂಗಿಲ
ಉಪಾಧ್ಯಕ್ಷರು
ಅಬ್ದುಲ್ ಖಾದಿರ್ ಕಡವಿನ ಬಾಗಿಲು ಉಪ್ಪಿನಂಗಡಿ
ಜೊತೆ ಕಾರ್ಯದರ್ಶಿ
ಹೈದರ್ ಇನೋಲಿ
ಸಂಚಾಲಕರು-ಇಕ್ಬಾಲ್ ಪಾನೇಲ
ಸಲಹೆಗಾರರು-ಮುಸ್ತಫ ಸುಳ್ಯ ಅದ್ಯಕ್ಷರು ಕೆ ಸಿ ಯಫ್ ಉನೈಸ
ಸಂಘಟನಾ ಕರ್ಯದರ್ಶಿ ನವಾಝ್ ಅಡ್ಯಾರ್
ಕಾರ್ಯಕಾರಿ ಸಮಿತಿ ಸದಸ್ಯರಾಗಿ
ಹುಸೈನ್ ಕೆ ಸಿ ರೋಡ್
ಅಬೂಬಕ್ಕರ್ ಕೆದುಂಬಾಡಿ
ನೌಶಾದ್ ತೋಡಾರ್
ನವಾಝ್ ಅಡ್ಡಿಯಾರ್
ಅಬೂಬಕ್ಕರ್ ದೇರಳಕಟ್ಟೆ
ಅಬ್ದುಲ್ಲ ಪೂಸೋಟು
ಉಸ್ಮಾನ್ ಮೂಡಬಿದ್ರಿ
ಹನೀಫ್ ಉಪ್ಪಳ
ಶರೀಫ್ ಗಂಟ್ಟಾಲ್ ಕಟ್ಟೆ ನೂಯಿ
ಅಶ್ರಫ್ ಮೂಡಬಿದ್ರಿ
ಕಾರ್ಯಕ್ರಮವನ್ನು ಸಂಸ್ಥೆಯ ಆರ್ಗಾನೈಝರ್ ಅಬ್ದುಲ್ ಕರೀಂ ಲತೀಫಿ ಬೇಂಗಿಲ ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ TK ಇಸ್ಮಾಯಿಲ್ ಮುಸ್ಲಿಯಾರ್ ನೀರಕಟ್ಟೆ ವಲಾಳ್ ಕೃತಜ್ಞತೆ ಸಲ್ಲಿಸಿದರು
Comments
Post a Comment