ಇಹ್ಸಾನ್’ ಅಧ್ಯಕ್ಷರಾಗಿ ಶಾಫಿ ಸಅದಿ ಆಯ್ಕೆ..
ದಾವಣಗೆರೆ : ಕರ್ನಾಟಕ ರಾಜ್ಯ ಎಸ್ ಎಸ್ ಎಫ್ ನ ಅಧೀನದಲ್ಲಿ ಕಳೆದ 10 ವರ್ಷಗಳಿಂದ ಮಧ್ಯ ಮುಂಬೈ, ಹೈದರಾಬಾದ್,ಕರ್ನಾಟಕ ಮುಂತಾದ ಕಡೆಗಳಲ್ಲಿ ಕ್ರಾಂತಿಕಾರಿ ಹೆಜ್ಜೆಗಳಿನ್ನಿಟ್ಟು ಮುಂದುವರಿಯುತ್ತಿರುವ ಇಹ್ಸಾನ್ (IHSAN) ಕರ್ನಾಟಕ ಇದರ ನೂತನ ಅಧ್ಯಕ್ಷರಾಗಿ ರಾಜ್ಯ ಎಸ್.ಎಸ್.ಎಫ್ ನ ನಿಕಟ ಪೂರ್ವ ಅಧ್ಯಕ್ಷರಾಗಿದ್ದ ಮೌಲಾನಾ ಶಾಫಿ ಸಅದಿ ಆಯ್ಕೆ ಗೊಂಡಿದ್ದಾರೆ.
ಧಾರ್ಮಿಕ, ಶೈಕ್ಷಣಿಕ ಆರ್ಥಿಕ ರಂಗದಲ್ಲಿ ತೀರಾ ಹಿಂದುಳಿದಿರುವ 12 ಜಿಲ್ಲೆಗಳಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಎಸ್ಎಸ್ಎಫ್ ನ ಅಧೀನದ ಇಹ್ಸಾನ್ ಸೇವೆ ಅವರ್ಣನೀಯ. ಹಲವಾರು ಮಸೀದಿ, ಮದ್ರಸಗಳು ಹಾಗೂ ವಿದ್ಯಾಸಂಸ್ಥೆಗಳನ್ನು ನಿರ್ಮಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಇಹ್ಸಾನ್ ಚಟುವಟಿಕೆಗಳು ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಗಿದೆ.
ಇಹ್ಸಾನ್ ಇದರ ನೂತನ ಸಮಿತಿ:
ಅಧ್ಯಕ್ಷರು: ಎನ್ಕೆಎಂ ಶಾಫಿ ಸಅದಿ ನಂದಾವರ ,ಪ್ರಧಾನ ಕಾರ್ಯದರ್ಶಿ: ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ, ಕೋಶಾಧಿಕಾರಿ:ಯಅ್ ಖೂಬ್ ಯೂಸುಫ್
ಉಪಾಧ್ಯಕ್ಷರು: ಬಿ.ಎ . ಇಬ್ರಾಹಿಂ ಸಖಾಫಿ ,ಎಂ.ವೈ. ಹಫೀ ಳ್ ಸಅದಿ, ಸಿರಾಜ್ ಸಖಾಫಿ ಮೈಸೂರು, ಜೊತೆ ಕಾರ್ಯದರ್ಶಿಗಳು: ಮುಹಮ್ಮದ್ ಉವೈಸ್ ಮಂಝರ್, ಶಾಹುಲ್ ಹಮೀದ್ ಮುಸ್ಲಿಯಾರ್, ಸುಫ್ಯಾನ್ ಸಖಾಫಿ, ಇಸ್ ಹಾಖ್ ಝುಹ್ರಿ ಹಾ ಗೂ ಸದಸ್ಯರಾಗಿ ಕೆ.ಎಂ ಮು ಸ್ತ ಫ ನ ಈ ಮಿ, ಹು ಸೈನ್ ಸ ಅ ದಿ ಹುಬ್ಬಳ್ಳಿ, ಆರೀಫ್ ರ ಝಾ, ಆದಂ ಸಖಾಫಿ ಚಿತ್ರದುರ್ಗ, ಅಲ್ತಾಫ್ ತೊಕ್ಕೋ ಟ್ಟು ಮುಂತಾದವರನ್ನು ಆಯ್ಕೆ ಮಾಡಲಾಗಿದೆ.
Comments
Post a Comment