Skip to main content

Posts

Showing posts from May, 2017

SYS ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗದ ಆಶ್ರಯದಲ್ಲಿ ರಂಝಾನ್ ಕಿಟ್ ವಿತರಣೆ

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧೀನದ ಸಾಂತ್ವನ ವಿಭಾಗದ ಆಶ್ರಯದಲ್ಲಿ ಉಳ್ಳಾಲ ಆಸುಪಾಸಿನ ಅರ್ಹ ಬಡ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣಾ ಕಾರ್ಯಕ್ರಮ ಸೆಂಟರ್ ಪ್ರಧಾನ ಕಾರ್ಯದರ್ಶಿ ಬಿ ಜಿ ಹನೀಫ್ ಹಾಜಿಯವರ ಅಧ್ಯಕ್ಷತೆಯಲ್ಲಿ ಮಾಸ್ತಿಕಟ್ಟೆ ಆಝಾದ್ ನಗರದ  ಎಸ್ ವೈ ಎಸ್ ಉಳ್ಳಾಲ ಸೆಂಟರ್ ಕಛೇರಿಯಲ್ಲಿ ನಡೆಯಿತು. ಎಸ್ ವೈ ಎಸ್ ಅಕ್ಕರೆಕೆರೆ ಬ್ರಾಂಚ್ ಮಾಜಿ ಅಧ್ಯಕ್ಷರಾದ ಉಸ್ಮಾನ್ ಸಖಾಫಿ ಪೊಳಲಿ ದುವಾ ನೆರವೇರಿಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಮಾತನಾಡಿ ಬಡ ನಿರ್ಗತಿಕರ, ವಿಧವೆಯರ ಅನಾಥರ ಕಣ್ಣೀರೊರೆಸುವ ಸಾಂತ್ವನ ಕಾರ್ಯಕ್ರಮಗಳು ಅಲ್ಲಾಹನ ಬಳಿ ಅಪಾರ ಪ್ರತಿಫಲ ಲಭಿಸುವ ಕಾರ್ಯಗಳಾಗಿವೆ ಅಂದರು. ಸಾಂತ್ವನ ವಿಭಾಗದ ಚೇರಮಾನ್ ಅಲ್ತಾಫ್ ಕುಂಪಲ ಅತಿಥಿಗಳನ್ನು ಸ್ವಾಗತಿಸಿ ಈ ಕಾರ್ಯಕ್ರಮವು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗದ ಪ್ರಾಥಮಿಕ ಹೆಜ್ಜೆಯಾಗಿದ್ದು, ಮುಂದಿನ ದಿನಗಳಲ್ಲಿ  ಉತ್ತಮ ಯೋಜನೆಗಳನ್ನು ರೂಪಿಸಿ ಬಡ ನಿರ್ಗತಿಕರ, ಅನಾಥರ, ವಿಧವೆಯರ ಕಣ್ಣೀರೊರೆಸುವ ಸಾಂತ್ವನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಬಳಿಕ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್ ಹಾಗು ಎಸ್ಸೆಸ್ಸೆಫ್ ಉಳ್ಳಾಲ ಸೆಕ...

ವೇತನ ಏರಿಕೆಯಾಗಬೇಕಾದ ಅನಿವಾರ್ಯತೆಯ ಬಗ್ಗೆ

ರಿಗೆ : *ಅಧ್ಯಕ್ಷರು ಸದಸ್ಯರು* ............ಜಮಾಅತ್ ಕಮಿಟಿ ...................................... ರಿಂದ : ...................................... ....................................... *ವಿಷಯ : ವೇತನ ಏರಿಕೆಯಾಗಬೇಕಾದ ಅನಿವಾರ್ಯತೆಯ ಬಗ್ಗೆ* ಮಾನ್ಯರೇ     ಅಸ್ಸಲಾಮು ಅಲೈಕುಂ ನಾನು ಈ ಮೊಹಲ್ಲಾದಲ್ಲಿ ...........ವರ್ಷ...

ರಾಜೀನಾಮೆ ಪತ್ರ.

*ಪ್ರಿಯ ಮುಅಲ್ಲಿಂ,ಮುಅಝ್ಝಿನ್,ಸದರ್,ಖತೀಬ್ ಸೇವೆಯಲ್ಲಿರುವ ಮಿತ್ರರೇ,* ಮದ್ರಸಾ ಪರೀಕ್ಷೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ  ಪರೀಕ್ಷೆ ಮುಗಿದೋ ಅಥವಾ ರಮಳಾನ್ ಮುಗಿದೋ ಈಗಿರುವ ಮೊಹಲ್ಲಾದಿಂದ  ಬಿ...

ಮದ್ರಸಾ ಅಧ್ಯಾಪಕರು ಜಮಾಅತ್ ಕಮಿಟಿಯವರ ಸೇವೆ ಮಾಡಬೇಕಾದವರಲ್ಲ. ಅವರನ್ನು ಸೇವೆಯಿಂದ ತೆಗೆಯುವಾಗ ಸೌಜನ್ಯದಿಂದ ವರ್ತಿಸಿರಿ.

ಮದ್ರಸಾ ಅಧ್ಯಾಪಕರು ಜಮಾಅತ್ ಕಮಿಟಿಯವರ ಸೇವೆ ಮಾಡಬೇಕಾದವರಲ್ಲ. ಅವರನ್ನು ಸೇವೆಯಿಂದ ತೆಗೆಯುವಾಗ  ಸೌಜನ್ಯದಿಂದ ವರ್ತಿಸಿರಿ. ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ , ಧಾರ್ಮಿಕ ಪ್ರಜ್ಞೆ , ಸಂಸ್ಕೃತಿಯನ...

ಎಸ್ ಎಸ್ ಎಫ್  ಕೆ ಸಿ ನಗರ ಶಾಖೆ  ತಲಪಾಡಿ ಸೆಕ್ಟರ್ ಇದರ ವತಿಯಿಂದ ''ಮರ್ ಹಬಾ ಯಾ ರಮಳಾನ್'' ರಮಳಾನ್ ಪೂರ್ವ ಸಿದ್ದತಾ  ಕಾರ್ಯಕ್ರಮ ಹಾಗೂ ರಮಾಳಾನ್ ಕಿಟ್ ವಿತರಣೆ 

ಎಸ್ ಎಸ್ ಎಫ್  ಕೆ ಸಿ ನಗರ ಶಾಖೆ  ತಲಪಾಡಿ ಸೆಕ್ಟರ್ ಇದರ ವತಿಯಿಂದ ''ಮರ್ ಹಬಾ ಯಾ ರಮಳಾನ್'' ರಮಳಾನ್ ಪೂರ್ವ ಸಿದ್ದತಾ  ಕಾರ್ಯಕ್ರಮ ಹಾಗೂ ರಮಾಳಾನ್ ಕಿಟ್ ವಿತರಣೆ  ಕಾರ್ಯಕ್ರಮವು  21-5-2017 ರಂದು ರಾತ್ರಿ 7:00ಕ್ಕೆ ಸ...

ವಿಟ್ಲ ಡಿವಿಷನ್ ಎಸ್ ಎಸ್ ಎಫ್ ನಿಂದ "ಹೈಕೋನ್" ಸಮಾವೇಶ

ವಿಟ್ಲ.ಎಸ್ಸೆಸ್ಸಫ್  ವಿಟ್ಲ ಡಿವಿಷನ್ ಹೈಸ್ಕೂಲ್ ಸಮಿತಿ ವತಿಯಿಂದ ಹೈಸ್ಕೂಲ್ ವಿದ್ಯಾರ್ಥಿಗಳ ಸಮಾವೇಶ ಹೈಕೊನ್ ಕಾರ್ಯಕ್ರಮ ವಿಟ್ಲದ ಬೈರಿಕಟ್ಟೆ ಯಲ್ಲಿ ನಡೆಯಿತು. ನನ್ನ ವಿದ್ಯಾಸಂಸ್ಥೆ, ಆಧ್ಯಾತ್...

ಮಸೀದಿ ರಕ್ಷಣೆಗೆ ಪ್ರಾಣವನ್ನು ಅರ್ಪಿಸಿದ ಕಾಮ್ರೆಡ್ ಕುಂಜಿರಾಮನ್

ಮಸೀದಿ ರಕ್ಷಣೆಗೆ ಪ್ರಾಣವನ್ನು ಅರ್ಪಿಸಿದ ಕಾಮ್ರೆಡ್ ಕುಂಜಿರಾಮನ್ ಭಾರತದಲ್ಲಿನ ಕೋಮುವಾದಿ ಶಕ್ತಿಗಳ ವಿರುದ್ಧದ ಹೋರಾಟದಲ್ಲಿ ಭಾರತೀಯ ಕಮ್ಯುನಿಸ್ಟ್ ಪಾರ್ಟಿಗೆ ದೀರ್ಘ ಇತಿಹಾಸವಿದೆ. ಸಂಘಪರಿವಾ...

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧೀನದಲ್ಲಿ ಸಾಂತ್ವನ ವಿಭಾಗ ಅಸ್ತಿತ್ವಕ್ಕೆ

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಹಾಗು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಇದರ ಜಂಟಿ ವಿಶೇಷ ಸಮಿತಿ ಸಭೆ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್ ಅಧ್ಯಕ್ಷತೆಯಲ್ಲಿ ಹಾಶಿಂ ಟವರ್ ನಲ್ಲಿ ನಡೆಯಿತು. ಸೆಂ...