*ಕೆಸಿಎಫ್ ಕುವೈಟ್ ವತಿಯಿಂದ ಬೃಹತ್ "ಇಲಲ್ - ಹಬೀಬ್ " ಮಿಲಾದ್ ಸಮಾವೇಶ.* ಜಗತ್ತು ಕಂಡ ಮಹಾ ನಾಯಕ,ಲೋಕಾನುಗ್ರಹಿತನಾಗಿ ಸೃಷ್ಟಿಸಲ್ಫಟ್ಟ "ರಹ್ಮತುಲ್ ಆಲಮೀನ್" ಪ್ರವಾದಿ ಮುಹಮ್ಮದ್ ಮುಸ್ತಫ (ಸ.ಅ)ರು ಇಡೀ ಜಗತ್ತ...
*ಬೃಹತ್ ಮೌಲಿದ್ ಮಜ್ಲಿಸ್ ಮತ್ತು ನೂತನ ಕಛೇರಿ ಉದ್ಘಾಟನೆ* ಬಂಟ್ವಾಳ : ಇಲ್ಲಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆ *ಮಜ್ಲಿಸುದ್ದಅವತಿಲ್ ಇಸ್ಲಾಮಿಯ್ಯ* ಗಾಣೆಮಾರ್ ನಲ್ಲಿ ಮೌಲಿದ್ ಮಜ್ಲಿಸ್ ನಡೆಯಿತು. ಇದೇ ...
ರಹ್ಮಾನೀಯಾ ಮದರಸ ತೀಬ್ಲೇಪದವು, ನಾಟೆಕಲ್ ಇದರ ವತಿಯಿಂದ ಲೋಕ ಪ್ರವಾದಿ ಸ.ಅ ರ ಜನ್ಮ ದಿನಾಚರಣೆಯ ಪ್ರಯುಕ್ತ ಮಕ್ಕಳ ಕರ್ಯಕ್ರಮವನ್ನು ದಿನಾಂಕ 11/12/16ನೇ ಆದಿತ್ಯ ಆಸ್ತ ಸೋಮವಾರ ರಾತ್ರಿ ಬಹಳ ಅದ್ದೂರಿಯಿಂದ ...
*SSF ಕಕ್ಕಿಂಜೆ ಶಾಖೆ ಮಹಾಸಭೆ, ಅಧ್ಯಕ್ಷರು ಮತ್ತು ಪ್ರ. ಕಾರ್ಯದರ್ಶಿ ಮರು ಆಯ್ಕೆ* ಬೆಳ್ತಂಗಡಿ: SSF ಕಕ್ಕಿಂಜೆ ಶಾಖೆಯ ಮಹಾಸಭೆ ಕಾರ್ಯಕ್ರಮ ರಫೀಖ್ ಮದನಿಯವರ ಅಧ್ಯಕ್ಷತೆಯಲ್ಲಿ ಜಿ.ಕೆ ಹೌಸ್ ನಲ್ಲಿ ಜರಗಿತು ಕ...
*ಸಾಮಾಜಿಕ ತಾಣಗಳ ಮೂಲಕ ಜಮಾಅತಿನ ಸೇವೆಗೆ ಮುಂದಾದ ಯುವಕರು..!* *ವಾಟ್ಸ್ ಅಪ್ ಗ್ರೂಪ್ ಮೂಲಕ ಉಜಿರೆಬೆಟ್ಟು ಯುವಕರ ವಿಶಿಷ್ಟ ಸಾಧನೆ..!!* ಸಾಮಾಜಿಕ ತಾಣಗಳು ಅನಾಚಾರ, ಅಧರ್ಮಗಳಿಗೋಸ್ಕರ ಮೀಸಲಾಗುತ್ತಿರುವ ಪ್ರ...