Skip to main content

Posts

Showing posts from December, 2016

KCF ಕುವೈಟ್ ಆಶ್ರಯದಲ್ಲಿ ನಡೆದ ಬ್ರಹತ್ ಇಲಲ್ ಹಬೀಬ್ ಮೀಲಾದ್ ಸಮಾವೇಶ

*ಕೆಸಿಎಫ್ ಕುವೈಟ್ ವತಿಯಿಂದ ಬೃಹತ್ "ಇಲಲ್ - ಹಬೀಬ್ " ಮಿಲಾದ್ ಸಮಾವೇಶ.* ಜಗತ್ತು ಕಂಡ ಮಹಾ ನಾಯಕ,ಲೋಕಾನುಗ್ರಹಿತನಾಗಿ ಸೃಷ್ಟಿಸಲ್ಫಟ್ಟ "ರಹ್ಮತುಲ್ ಆಲಮೀನ್" ಪ್ರವಾದಿ ಮುಹಮ್ಮದ್ ಮುಸ್ತಫ (ಸ.ಅ)ರು ಇಡೀ ಜಗತ್ತ...

ಮಜ್ಲಿಸು ದಅವತಿಲ್ ಇಸ್ಲಾಮಿಯ್ಯಃ : ಬ್ರಹತ್ ಮೌಲಿದ್ ಮಜ್ಲಿಸ್ ಮತ್ತು ನೂತನ ಕಛೇರಿ ಉದ್ಘಾಟನೆ

*ಬೃಹತ್ ಮೌಲಿದ್ ಮಜ್ಲಿಸ್ ಮತ್ತು ನೂತನ ಕಛೇರಿ ಉದ್ಘಾಟನೆ* ಬಂಟ್ವಾಳ : ಇಲ್ಲಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆ *ಮಜ್ಲಿಸುದ್ದಅವತಿಲ್ ಇಸ್ಲಾಮಿಯ್ಯ* ಗಾಣೆಮಾರ್ ನಲ್ಲಿ   ಮೌಲಿದ್ ಮಜ್ಲಿಸ್ ನಡೆಯಿತು. ಇದೇ ...

ರಹ್ಮಾನಿಯ ಮದ್ರಸ ತಿಬ್ಲೆ ಪದವು ನಾಟೆಕಲ್ ಈದ್ ಮೀಲಾದ್ ಆಚರಣೆ

ರಹ್ಮಾನೀಯಾ ಮದರಸ ತೀಬ್ಲೇಪದವು, ನಾಟೆಕಲ್ ಇದರ ವತಿಯಿಂದ ಲೋಕ ಪ್ರವಾದಿ ಸ.ಅ  ರ ಜನ್ಮ ದಿನಾಚರಣೆಯ ಪ್ರಯುಕ್ತ ಮಕ್ಕಳ ಕರ್ಯಕ್ರಮವನ್ನು ದಿನಾಂಕ 11/12/16ನೇ ಆದಿತ್ಯ ಆಸ್ತ ಸೋಮವಾರ ರಾತ್ರಿ  ಬಹಳ ಅದ್ದೂರಿಯಿಂದ ...

SSF ಕಕ್ಕಿಂಜೆ ಶಾಖೆ ಮಹಾಸಭೆ...ಅಧ್ಯಕ್ಷರು ಹಾಗು ಪ್ರಧಾನ ಕಾರ್ಯದರ್ಶಿ ಮರು ನೇಮಕ

*SSF ಕಕ್ಕಿಂಜೆ  ಶಾಖೆ ಮಹಾಸಭೆ, ಅಧ್ಯಕ್ಷರು ಮತ್ತು ಪ್ರ. ಕಾರ್ಯದರ್ಶಿ ಮರು ಆಯ್ಕೆ* ಬೆಳ್ತಂಗಡಿ: SSF ಕಕ್ಕಿಂಜೆ ಶಾಖೆಯ ಮಹಾಸಭೆ ಕಾರ್ಯಕ್ರಮ ರಫೀಖ್ ಮದನಿಯವರ ಅಧ್ಯಕ್ಷತೆಯಲ್ಲಿ ಜಿ.ಕೆ ಹೌಸ್ ನಲ್ಲಿ ಜರಗಿತು ಕ...

ವಾಟ್ಸಪ್ ಮೂಲಕ ಉಜಿರೆಬೆಟ್ಟು ಯುವಕರ ವಿಶಿಷ್ಟ ಸಾಧನೆ

*ಸಾಮಾಜಿಕ ತಾಣಗಳ ಮೂಲಕ ಜಮಾಅತಿನ ಸೇವೆಗೆ ಮುಂದಾದ ಯುವಕರು..!* *ವಾಟ್ಸ್ ಅಪ್ ಗ್ರೂಪ್ ಮೂಲಕ ಉಜಿರೆಬೆಟ್ಟು ಯುವಕರ ವಿಶಿಷ್ಟ ಸಾಧನೆ..!!* ಸಾಮಾಜಿಕ ತಾಣಗಳು ಅನಾಚಾರ, ಅಧರ್ಮಗಳಿಗೋಸ್ಕರ ಮೀಸಲಾಗುತ್ತಿರುವ ಪ್ರ...