Skip to main content

Posts

Showing posts from March, 2018

*CONTRIVE CAMP ನಲ್ಲಿ ತಮ್ಮ ಕೌಶಲ್ಯತೆಯನ್ನು ತೆರೆದಿಟ್ಟ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಸ್ತಾದ್*

       ರಾಜ್ಯ ಸಮಿತಿಯ ನಿರ್ದೇಶನದಂತೆ *SSF ತಲಪಾಡಿ ಸೆಕ್ಟರ್* ಆಯೋಜಿಸಿದ *CONTRIVE CAMP - 2018* ನಲ್ಲಿ ಶಾಖಾ ಸಬಲೀಕರಣ ಹೇಗೆ ಎಂಬ ವಿಷಯದಲ್ಲಿ ತರಗತಿ ನಡೆಸಿದ ಉಸ್ತಾದರು  ನಾಯಕರಾದವರು ಸಹ ಕಾರ್ಯಕರ್ತರ ಸಂಶಯ ನಿವಾರಿಸು...

ಇಸ್ಲಾಮಿಕ್_ಧರ್ಮಶಾಸ್ತ್ರ_ವಿಚಾರಗೋಷ್ಠಿ: ಮಲೇಷ್ಯಾಕ್ಕೆ_ತೆರಳಿದ_ಕನ್ನಡಿಗ-

-ಇಂಟರ್ ನ್ಯಾಶನಲ್  ಇಸ್ಲಾಮಿಕ್ ಯುನಿವರ್ಸಿಟಿ ಆಫ್ ಮಲೇಷ್ಯಾ ಸಹಯೋಗದಲ್ಲಿ ಮಲೇಷ್ಯಾ ಧರ್ಮಶಾಸ್ತ್ರ ಸಂಶೋಧನಾ ಸಂಸ್ಥೆಯು ಆಯೋಜಿಸಿರುವ  ಅಂತಾರಾಷ್ಟ್ರೀಯ ಸಮ್ಮೇಳನದ ವಿಚಾರ ಸಂಕಿರಣದಲ್ಲಿ ಪ್ರಬಂ...

ಪಶ್ಚಿಮ ಬಂಗಾಳದ ಹೌರಾ ಸಮೀಪ ನದಿ ತಟದಲ್ಲಿ ಇರುವ ಚಿಕ್ಕ ಹಳ್ಳಿಯ ಜನರ ವ್ಯವಸಾಯ

ಪ್ರಕ್ರತಿ ನಮಗೆ ಎಷ್ಟೊಂದು ಅವಕಾಶಗಳನ್ನು ನೀಡಿದೆ, ಭಾರತ ದೇಶದಲ್ಲಿ ಪ್ರಕೃತಿಯ ಕೊಡುಗೆ ಇರುವಷ್ಟು ವಿಶ್ವದ ಬೇರೆ ಯಾವುದೇ ದೇಶದಲ್ಲಿ ಇಲ್ಲ, ಇಲ್ಲಿ ಹೇಗಾದರೂ ಬದುಕಿ ಜನರು ತಮ್ಮ ಹೊಟ್ಟೆಯನ್ನು ತುಂಬ...

ವರ್ತಮಾನ ಕಾಲದಲ್ಲಿ ಮನುಷ್ಯನ ಜೀವನ ರೀತಿಯನ್ನು ನೋಡುವಾಗ SSFನ ಮಕ್ಕಳಾದ ನಾವು ದಅವಾ ಕಾರ್ಯಾಚರಣೆ ನಡೆಸುವುದು ಬಹಳ ಅನಿವಾರ್ಯವಾಗಿದೆ : ಅಬ್ದುರ್ರಹೀಂ ಝುಹ್ರಿ ಉಸ್ತಾದ್

     SSF K.C NAGARA ಶಾಖೆಯು ರಾಜ್ಯ  ಸಮಿತಿಯ ನಿರ್ದೇಶನದಂತೆ 10-03-2018 ರಂದು ಶಾಖಾ ಕಛೇರಿಯಲ್ಲಿ ನಡೆಸಿದ *SINERGIA CAMP*ನಲ್ಲಿ ತರಗತಿ ಮಂಡಿಸುತ್ತಾ ಉಸ್ತಾದರು ಈ ವಿಷಯವನ್ನು ಹೇಳಿದರು..       ತನ್ನ ಮಾತನ್ನು ಮುಂದುವರಿಸಿದ ಅವರು SSF...

ಮಾರ್ಚ್ 13 ಮಂಗಳೂರು ಪುರಭವನದಲ್ಲಿ  ಎಸ್ ವೈ ಎಸ್ ಜಿಲ್ಲಾ ಅಸೆಂಬ್ಲೇಜ್ ಕಾರ್ಯಕ್ರಮ

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ SYS ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಕಳೆದ ಜನವರಿ ತಿಂಗಳಿನಿಂದ ಎಸ್ ವೈ ಎಸ್ ದ.ಕ ಜಿಲ್ಲಾ ಅಧೀನದ ಪ್ರತೀ ಬ್ರಾಂಚ್,  ಸೆಂಟರ್ ಹಾಗು ಝೋನುಗಳಲ್ಲಿ ಸಂಘಟನಾ ನಾಯಕರಿಗೆ ತರಬೇತಿ ನೀಡುವ ಸಲುವಾಗಿ  ಅಸೆಂಬ್ಲೇಜ್ ಕಾರ್ಯಕ್ರಮ ಹಮ್ಮಿಕೊಂಡು ಬಂದಿದ್ದು, ದ.ಕ ಜಿಲ್ಲಾ ಸಮಿತಿಯ ಅಸೆಂಬ್ಲೇಜ್ ಕಾರ್ಯಕ್ರಮ ಮಾರ್ಚ್ 13 ಮಂಗಳವಾರ ಬೆಳಿಗ್ಗೆ 10.00 ಘಂಟೆ ಗೆ ನಗರದ ಪುರಭವನ ಮಿನಿ ಹಾಲ್ ನಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ  ಸುಮಾರು 280 ಬ್ರಾಂಚ್ ಗಳ ತಲಾ  3 ಮಂದಿ 31 ಸೆಂಟರ್ ಗಳ ಪದಾಧಿಕಾರಿಗಳು 4 ಝೋನ್ ಗಳ ಕಾರ್ಯಕಾರಿಣಿ ಸದಸ್ಯರು. ಜಿಲ್ಲಾ ಕೌನ್ಸಿಲರುಗಳು  ಭಾಗವಹಿಸುವರು.  ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ  ಪಿ ಎಂ ಉಸ್ಮಾನ್ ಸಅದಿ ಪಟ್ಟೋರಿ ವಹಿಸಿ ರಾಜ್ಯಾಧ್ಯಕ್ಷರಾದ ಜಿ.ಎಂ ಕಾಮಿಲ್ ಸಖಾಫಿ ಉದ್ಘಾಟನೆ ಮಾಡಲಿದ್ದು, ಕೇರಳ ರಾಜ್ಯ SYS ನೇತಾರರಾದ ಬಹು ಕೂಟಂಬಾರ ಅಬ್ದುರ್ರಹ್ಮಾನ್ ದಾರಿಮಿ ಮುಖ್ಯ ಪ್ರಭಾಷಣ ನೀಡಲಿರುವರು. ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ MSM ಝೈನಿ ಕಾಮಿಲ್. ರಾಜ್ಯ ನಾಯಕರಾದ ಎಸ್ ಪಿ ಹಂಝ ಸಖಾಫಿ. ಡಿ ಕೆ ಉಮರ್ ಸಖಾಫಿ. ತೋಕೆ ಕಾಮಿಲ್ ಸಖಾಫಿ. ಜಿಲ್ಲಾ ನಾಯಕರಾದ ಎಸ್ ಎಂ ತಂಙಲ್. ಸಿದ್ದೀಖ್ ಸಖಾಫಿ. ಅಶ್ ಅರಿಯ್ಯಃ ಸಖಾಫಿ.ಹಂಝ ಮದನಿ.ಮಜೂರು ಸಅದಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ. ಕೋಶಾಧಿ...