Skip to main content

KCF ಕುವೈಟ್ : ಪುನರ್ಜೀವನ ; ಸಂಘಟನಾ ತರಬೇತಿ ಶಿಬಿರ



KCF ಕುವೈಟ್ : ಪುನರ್ಜೀವನ ; ಸಂಘಟನಾ ತರಬೇತಿ ಶಿಬಿರ




ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ಸಂಘಟನಾ ವಿಭಾಗದಿಂದ ದಿನಾಂಕ 24/05/2017 ಶುಕ್ರವಾರ ಜುಮಾ ನಮಾಝ್ ನ ನಂತರ ಫಾಹಿಲ್  ಕೆಸಿಎಫ್ ಕಛೇರಿಯಲ್ಲಿ ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷರಾದ ಬಹುಮಾನ್ಯ ನಝೀರ್ ನಇಮಿ ಉಸ್ತಾದರ ದುವಾದೊಂದಿಗೆ ಆರಂಭವಾಯಿತು.
ಕೆಸಿಎಫ್ ರಾಷ್ಟ್ರೀಯ ಶಿಕ್ಷಣ ವಿಭಾಗದ ಕನ್ವೀನರ್ ಬಹುಮಾನ್ಯ ಉಮರ್ ಝುಹ್ರಿ ಉಸ್ತಾದರು ಉದ್ಘಾಟನೆಯನ್ನು ನೆರವೇರಿಸಿದರು.
ದೀನಿ ದಅ-ವಾ (ಪ್ರಬೋದನೆ)ಕೆಡುಕನ್ನು ವಿರೋದಿಸಿ ಒಳಿತಿನ ಕಡೆ ಮುನ್ನಡೆಸು
ಎಂಬ ಸುಂದರವಾದ ಧ್ಯೇಯ ವಾಕ್ಯವು ವಿಶ್ವದೆಲ್ಲೆಡೆ ಕೇಳುತ್ತಳೇ ಇದೆ, ಆದರೆ ಅದರ ಪರಿಪೂರ್ಣ ಅರ್ಥ ಮನದಟ್ಟು ಮಾಡಿಕೊಟ್ಟದು  ನಿನ್ನೆ ನೆಡೆದ ಕೆಸಿಎಫ್ ರಾಷ್ಟ್ರೀಯ ಸಮಿತಿ  ನಡೆಸಿದಂತಹ *ಜೀವನ ನಾಡಿಗಾಗಿ ನಾಳೆಗಾಗಿ ಎಂಬ ಸಂಘಟನಾ ತರಬೇತಿ ಶಿಬಿರ* ಇದರ ನೇತ್ರತ್ವ ವಹಿಸಿ ಉತ್ತಮ ರೀತಿಯಲ್ಲಿ ತರಗತಿ ನಡೆಸಿಕೊಟ್ಟಂತಹ *ICF ರಾಷ್ಟ್ರೀಯ ನಾಯಕರಾದ ಮುಹಮ್ಮದ್ ಅಲೀ ಸಖಾಫಿ ಉಸ್ತಾದ್* ಯವರ ಅರ್ಥಘರ್ಬಿತವಾದ ಮಾತುಗಳ ಮೂಲಕ ತಿಳಿಯಲು ಸಾದ್ಯವಾಯ್ತು. 

ಸ್ವತಃ ನಾವು ಒಳಿತಿನೊಂದಿಗೆ ದರ್ಮನಿಷ್ಠನಾಗಿ ದಿನ ನಿತ್ಯಯದ ಕಡ್ಡಾಯ ಕರ್ಮ ಝಿಕ್ರ್ ಸ್ವಲಾತ್ ಮಜ್ಲಿಸ್ ನಿಂದ ಪರಲೋಕ ವಿಜಯಿಗಳಾಗಲು ಸಾದ್ಯವೆ,?
 
ಏನೂ ಅರಿಯದ ಈ ಲೋಕವೇ ಸ್ವರ್ಗಎಂದು ಕೆಡುಕಿನೊಂದಿಗೆ ಜೀವಿಸುವಂತಹ ಈಗಿನ ಯುವ ಸಮೂಹಕ್ಕೆ ಹೇಗೆ ಒಳಿತನ್ನು (ದೀನಿ ದಅ-ವಾ) ಬೋದಿಸಬೇಕು. 
ಅದರ ಬಗ್ಗೆ *ಪುಣ್ಯ ಪ್ರವಾದಿ ಸ್ವಲ್ಲಲಾಹು ಅಲೈಹಿವಸಲ್ಲಮರ ನುಡಿ ಮುತ್ತು ಏನು, ?*
ಅದರಿಂದ ಸಿಗುವಂತಹ ಅನುಗ್ರಹ ಏನು,? 
*"ಯಾರಾದರೂ ಆ ಕಾರಣದಿಂದ ನಿನ್ನ ಪ್ರಬೋದನೆಯಿಂದ*
*ಯಾವನೆ ಒಬ್ಬ ದರ್ಮನಿಷ್ಠನಾಗಿ(ಸನ್ಮಾರ್ಗದೊಂದಿಗೆ) ಜೀವಿಸುದಾದರೆ ಈ ಭೂಮಿ, ಭೂಮಿಯಲ್ಲಿ ಸಿಗುವಂತಹ ಸಕಲ ವಸ್ತುಗಳು ಸಿಗುವುದಕ್ಕಿಂತಲೂ, ಅತೀ ದೊಡ್ಡ ಅನುಗ್ರಹ ಬೇರೊಂದಿಲ್ಲ."* ಎಂದು ತಿಳಿಸಿದರು. 

ಹಾಗೂ ಕೆಸಿಎಫ್ ರಾಷ್ಟ್ರೀಯ  ಅಧ್ಯಕ್ಷರಾದ ಬಹುಮಾನ್ಯ  ನಝೀರ್ ನಇಮಿ ಉಸ್ತಾದರರು ಅಧ್ಯಕ್ಷ ಭಾಷಣದಲ್ಲಿ ಸಂಘಟನೆಯಲ್ಲಿ ಹಾಗೂ ಪ್ರಭೋದನೆ ಸಮಯಲ್ಲಿ ನೆನಪಿಡಬೇಕಾದ ಕೆಲವು ಕಾರ್ಯಗಳು.ಗುರಿ, ಸೃಜನಶೀಲತೆ, ಸೌಮ್ಯ ಸ್ವಭಾವ, ತಾಳ್ಮೆ ಅದು ಹೇಗೆ,

ತಾಳ್ಮೆ ಇರುವವರಿಗೆ ಅತ್ಯುತ್ತಮ ದಿನಗಳು ಎದುರಾಗುವುದು ಖಚಿತ. ಕಾಯುವವರಿಗೆ ಒಳ್ಳೆಯ ಸಂಗತಿಗಳು ಬಂದೇ ಬರುತ್ತವೆ. ಹೀಗಾಗಿ ಜೀವನದಲ್ಲಿ ಕಾಯುವಿಕೆ ಮತ್ತು ತಾಳ್ಮೆ ಇರಲೇಬೇಕು.

ಗುರಿ.ಅನ್ನೂದು ನಾವು ಯಾವುದೇ ಕೆಲಸ ಮಾಡುವಾಗ ಅಥವಾ ಯಾವುದೇ ಕಾರ್ಯಕ್ಕೆ ಗುರಿಇಡುವಾಗ ಎರಡು. ಭಾವನೆ ನಮ್ಮ ಮನದಿಂದ ಹೊರ ಬರುತ್ತವೆ. ತಪ್ಪುಕಲ್ಪಿತ ಭಾವನೆ. ಒಳಿತು ಕಲ್ಪಿತ ಭಾವನೆ.  ಈ ಎರಡು ಭಾವನೆ ಮದ್ಯ ಸಮರಮಾಡಿ ಗುರಿಯೊಂದಿಗೆ ಒಳಿತನ್ನು ಜಯಿಸುದಾಗಿದೆ ನಮ್ಮದಾರಿ. ಇದಾಗಿದೆ ಜೀವನದಲ್ಲಿ ಒಳಿತಿಗೆ ಅಹ್ವಾನಿಸುವ. ಅದುವೆ ನಿಜವಾದ ಗುರಿ ಎಂದು ಹೇಳಿದರು.

ನಿನ್ನೆಯ ಕಾರ್ಯಕ್ರಮ (ತರಬೇತಿಯೂ) ಜೀವನದಲ್ಲಿ ಅಲವಡಿಸುಂತಹ ಕಾರ್ಯಕ್ರಮವಾಗಿತ್ತು. ಕೆಸಲದ ನಡುವೆಯೂ ತನ್ನ ಸಮುದಾಯಕೊಸ್ಕರ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗಿಟ್ಟು  ಸಂಕ್ಷಿಪ್ತವಾದ ಮನಮುಟ್ಟುವ ರೀತಿಯಲ್ಲಿ ಕಳಿಸಿಕೊಡುವ
ಉಸ್ತಾದ್ ರವರಿಗೂ ಹಾಗೂ ಸಂಘಟನೆಗೆ ಬೆನ್ನೆಲುಬಾಗಿ ದುಡಿಯುವ   ನಾಯಕರಿಗು ತುಂಬು ಸಂತೋಷದ ಕೃತಜ್ಞತೆಗಳೊಂದಿಗೆ ಶುಭಹಾರೈಸಿದರು ಮುಂದೆಯು ಕೆಸಿಎಫ್ ನ ಮೂಲಕ ಇಂತಹಾ ಹಲವಾರು ಕಾರ್ಯಕ್ರಮಗಳು ಮೂಡಿಬರಲಿ ಎಂದು ಕೆಸಿಎಫ್ ಅಂತರರಾಷ್ಟ್ರೀಯ ಕೋಶಾಧಿಕಾರಿ ಜನಾಬ್ ಹಬೀಬ್ ಕೋಯ ತಿಳಿಸಿದರು.

ಕೆಸಿಎಫ್ ರಾಷ್ಟ್ರೀಯ ಸಂಘಟನಾ ಕನ್ವೀನರ್ ಜನಾಬ್ ಝಕರಿಯ್ಯಾ ಆನೆಕಲ್ ಸ್ವಾಗತಿಸಿದರು.
ಜನಾಬ್ ತೌಫೀಕ್ ಅಡ್ಡೂರ್ ವಂದಿಸಿದರು.



Comments

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.