ಬಿಜೆಎಂ ತೆಕ್ಕಾರು: 71ನೇ ಸ್ವಾತಂತ್ರ್ಯೋತ್ಸವು ಹಿದಾಯತುಲ್ ಇಸ್ಲಾಮ್ ಮದ್ರಸ ವಠಾದಲ್ಲಿ ಜರುಗಿತು.ಖತೀಬರಾದ BTM ಅಬ್ಬಾಸ್ ಮದನಿ ದುಆ ನೆರವೇಸಿದರು. ಜಮಾಅತ್ ಅಧ್ಯಕ್ಷರು MT ಆದಮ್ ಧ್ವಜಾರೋಹಣಗೈದರು. ಮುಖ್ಯೋಪಾಧ್ಯರಾದ ಸಿದ್ದೀಕ್ ಸಅದಿ ಸ್ವಾಗತ ಬಾಷಣದಲ್ಲಿ ಸ್ವಾತಂತ್ಯ ಹೋರಾಟದಲ್ಲಿ ಕರ್ನಾಟಕ ರಾಜ್ಯದಿಂದ ಬಾಗವಹಿಸಿದ ನಾಯಕರ ಕೊಡುಗೆಯನ್ನು ಸ್ಮರಿಸುತ್ತಾ ವಿದ್ಯಾರ್ಥಿಗಳಾದ ತಾವೆಲ್ಲರೂ ದೇಶ ಪ್ರೇಮಿಗಳಾಗಬೇಕೆಂದು ಹೇಳಿದರು
SBS ಮದರಸ ವಿದ್ಯಾರ್ಥಿಗಳಿಂದ ಸ್ವಾತಂತ್ರ ಸಂಗ್ರಾಮದ ಭಾಷಣ ಮತ್ತು ಹಾಡು ನಡೆಯಿತು.
ಕಾರ್ಯಕ್ರಮದಲ್ಲಿ BJM ಆಡಳಿತ ಸಮಿತಿ ಸದಸ್ಯರು, SYS SSF KCF GFT SBS AIYWA SBS MALJAE ಪ್ರತಿನಿಧಿಗಳು ಹಾಗೂ ಜಮಾಅತ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ
ಸಿಹಿ ತಿಂಡಿಯನ್ನು ವಿತರಿಸಿ
SBS:ಉಪಾದ್ಯಕ್ಷ ಸುಲ್ತಾನ್ ದನ್ಯವಾದ ಅರ್ಪಿಸಿದರು
ವರದಿ:ಸಿದ್ದೀಕ್ ಸಅದಿ
Comments
Post a Comment