ಕೆಸಿಎಫ್ ಕುವೈತ್ ಮಹಬುಲ ಸೆಕ್ಟರ್ ನ ವಾರ್ಷಿಕ ಮಹಾ ಸಭೆಯು ದಿನಾಂಕ 10/08/2017 ಇಶಾ ನಮಾಝಿನ ಬಳಿಕ,ಮಾಸಿಕ ಸ್ವಲಾತ್ ನ ನಂತರ ಮಹಬುಲದ ಲಾಂಡ್ರಿ ವಿಲ್ಲಾ ದಲ್ಲಿ ಬಹುಮಾನ್ಯ ಶಾಹುಲ್ ಹಮೀದ್ ಸಅದಿ ಝುಹ್ರಿ ಉಸ್ತಾದರ ದುವಾದೊಂದಿಗೆ ಮಹಬುಲ ಸೆಕ್ಟರ್ ಅದ್ಯಕ್ಷರಾದ ಬಾವಕ ರವರ ಅದ್ಯಕ್ಷತೆಯಲ್ಲಿ ನಡೆಯಿತು.
ಕಳೆದ ವರ್ಷದ ವರದಿಯನ್ನು ನಿರ್ಗಮನ ಕಾರ್ಯದರ್ಶಿ ಸಲೀಂ ಬಂಟ್ವಾಳ ರವರು ವಾಚಿಸಿದರು.ಹಾಗೂ ಕೋಶಾಧಿಕಾರಿ ಮುನೀರ್ ಕಾರ್ಕಳ ಲೆಕ್ಕ ಪತ್ರ ಮಂಡಿಸಿದರು. ನಂತರ ಮಾತನಾಡಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಕಾರ್ಕಳ ಮಾತನಾಡಿ ಪ್ರವಾಸಿಗರಾದ ನಾವೆಲ್ಲರೂ ಪಾರತ್ರಿಕ ಬದುಕಿನ ಯಶಸ್ವಿಗಾಗಿ ದುಡಿಯಬೇಕು ಎಂದು ತಿಳಿಸಿದರು, ಕೆಸಿಎಪ್ ಸಂಘಟನೆ ಇದೆಲ್ಲಾ ಪರಲೋಕ ವಿಜಯಕ್ಕೆ ಸಿಗುವ ಕಾರ್ಯಗಳಾಗಿದೆ. ಇಂತಹ ಪುಣ್ಯ ಕಾರ್ಯಗಳು ಸಿಗಬೇಕಾದರೆ ಕೆಸಿಎಪ್ ಸದಸ್ಯರಾದರೆ ಮಾತ್ರ ಸಾದ್ಯ ಎಂದು ಹೇಳಿದರು.
ಸಭೆಯಲ್ಲಿ ರಾಷ್ಟ್ರೀಯ ನಾಯಕರಾದ ಬಹುಮಾನ್ಯ ಹುಸೈನ್ ಎರ್ಮಾಡ್ ಉಸ್ತಾದ್, ಬಹುಮಾನ್ಯ ಫಾರೂಕ್ ಸಖಾಫಿ, ಜನಾಬ್ ಝಕ್ರಿಯಾ ಆನೆಕಲ್, ಜನಾಬ್ ಇಕ್ಬಾಲ್ ಪರ್ವಾನಿಯ, ಜನಾಬ್ ತೌಫೀಕ್ ಅಡ್ಡೂರ್ ಉಪಸ್ಥಿತರಿದ್ದರು.
*ನೂತನ ಅಧ್ಯಕ್ಷರಾಗಿ*
ಜನಾಬ್ ಬಾವಕ ಕುಪ್ಪೆಪದವು
*ಪ್ರಧಾನ ಕಾರ್ಯದರ್ಶಿ*
ಮುಹಮ್ಮದ್ ಮುಸ್ತಫ ಉಳ್ಳಾಲ
*ಕೋಶಾಧಿಕಾರಿ*
ಜನಾಬ್ ಮುನೀರ್ ಕಾರ್ಕಳ
*ಸಂಘಟನಾ ವಿಭಾಗ*
*_ಚೇಯರ್ಮ್ಯಾನ್_* ಜನಾಬ್ ಅಶ್ರಫ್ ಕಾರ್ಗಳ್
*_ಕನ್ವೀನರ್_*
ಜನಾಬ್ ಅನ್ವರ್ ಬಜ್ಪೆ
*ಶಿಕ್ಷಣ ವಿಭಾಗ*
*_ಚೇಯರ್ಮ್ಯಾನ್_*
ಬಹುಮಾನ್ಯ ಶಾಹುಲ್ ಹಮೀದ್ ಸಅದಿ ಝುಹ್ರಿ
*_ಕನ್ವೀನರ್_*
ಜನಾಬ್ ಮೂಸ ಪುತ್ತೂರು
*ಸಾಂತ್ವಾನ ವಿಭಾಗ*
*_ಚೇಯರ್ಮ್ಯಾನ್_* ಜನಾಬ್ ಶಾಹಿದ್ ಗಂಗೊಳ್ಳಿ
*_ಕನ್ವೀನರ್_*
ಜನಾಬ್ ಮುಸ್ತಾಕ್ ಮಂಗಳೂರು
*ಕಾರ್ಯಕಾರಿಣಿ ಸದಸ್ಯರು*
ಉಮರ್ ಝುಹ್ರಿ
ಹುಸೈನ್ ಎರ್ಮಾಡ್
ತೌಫೀಕ್ ಕಾರ್ಕಳ
ನಝೀರ್ ಕಡಂಜೆ
ಮುಸ್ತಫ ವಿಟ್ಲ
ಸಲೀಂ ಬಂಟ್ವಾಳ
ಉಸ್ಮಾನ್ ಕೋಡಿ
ಅಬ್ದುಲ್ ರೌಫ್ ಉಳ್ಳಾಲ
ನೌಷದ್ ಕೊಡಗು
ತೌಫೀಕ್ ಅಡ್ಡೂರ್
ರಫೀಕ್ ತಾಜ್
ಆಯ್ಕೆ ಯಾದರು.
ರಾಷ್ಟ್ರೀಯ ನಾಯಕರುಗಳು ಹಾಗೂ ಮಹಬುಲ ಸೆಕ್ಟರ್ ನ ಸಕ್ರಿಯ ಕಾರ್ಯಕರ್ತರು ಭಾಗವಹಿಸಿದ್ದರು
ಕೊನೆಯಲ್ಲಿ ಬಹುಮಾನ್ಯ ಫಾರೂಕ್ ಸಖಾಫಿ ಉಸ್ತಾದರ ದುವಾದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.
Comments
Post a Comment