ಕೊಳಕೇರಿ ಮಖಾಂ ಉರೂಸ್ 2017 ಏಪ್ರಿಲ್ 7 - 11
ಹಲವಾರು ಕಷ್ಫ್ ಕರಾಮಾತುಗಳಿಂದ ಬಡವರ ನಿರ್ಗತಿಕರ ಅಸಾಯಕರ ಪಾಲಿಗೆ ಜೀವಧಾನಿಯಾಗಿ, ಸಮಸ್ಯೆಗಳ ಸುಳಿಯಲ್ಲಿ ಬೆಂದು ಬೇಯುತ್ತಿರುವವರಿಗೆ ಆಶಾಕಿರಣವಾಗಿ, ಮನಸ್ಸಿನಾಳದ ಮನಶ್ಚಿಂತೆಯಿಂದ ಮಾನಸಿಕವಾಗಿ, ಮನ ನೊಂದವರಿಗೆ ಮಧುರ ಮನೋಹರ ಮಾರ್ಗದರ್ಶಕರಾಗಿ ತನ್ನ ಕಷ್ಫ್ ಕರಾಮಾತುಗಳಿಂದ ಪರಿಹಾರವನ್ನೊದಗಿಸಿ ಜನಮನದಲ್ಲಿ ಅರಾಜ್ಯಮಾನರಾದ ಕೊಳಕೇರಿಯಲ್ಲಿ ಅಂತ್ಯವಿಶ್ರಮಗೊಳ್ಳುತ್ತಿರುವ ಔಲಿಯಾಗಳ ಹೆಸರಿನಲ್ಲಿ ನಡೆಸಿಬರುತ್ತಿರುವ ಉರೂಸ್ ನೇರ್ಚೆಯೂ ಇದೇ ಬರುವ *ಏಪ್ರಿಲ್ 7 ರಿಂದ 11* ರ ವರೆಗೆ ಅತೀ ವಿಜೃಂಭಣೆ ಸಡಗರ ಸಂಭ್ರಮದಲ್ಲಿ ನಡೆಯುವಾಗ ಈ ಪುಣ್ಯ ಕಾರ್ಯಕ್ರಮದಲ್ಲಿ ನೇತ್ರಸಾಕ್ಷಿಗಳಾಗಲೂ ತಮಗಿದು ಹಾರ್ದವ ಹ್ರದಯಂಗಮಾ ಸುಸ್ವಾಗತ.
ಕಾರ್ಯಕ್ರಮದ ಮೊದಲನೆಯ ದಿವಸವಾದ *ಏಪ್ರಿಲ್ 7ರಂದು* ಜುಮುಅ ನಮಾಝಿನ ನಂತರ ಕೊಳಕೇರಿ ಖತೀಬರಾದ *ಮುಸ್ತಾಫಾ ಸಖಾಫಿ* ಉಸ್ತಾದರ ನೇತೃತ್ವದಲ್ಲಿ ಪ್ರಾರ್ಥನೆಯ ಬಳಿಕ ಕೊಳಕೇರಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ *ಟಿ ಹೆಚ್ ಮೊಯಿದೀನ್ ಕುಟ್ಟಿ ಹಾಜಿಯವರು* ಧ್ವಜಾರೋಹಣ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ
ಕಾರ್ಯಕ್ರಮದ ಮೊದಲನೆಯ ದಿವಾಸವಾದ *ಏಪ್ರಿಲ್ 7 ಶುಕ್ರವಾರ ರಾತ್ರಿ 8:30ಕ್ಕೆ* ಸರಿಯಾಗಿ ಅಹ್ಲ್ ಬೈತಿನ ಧನ್ಯ ಕುಟುಂಬ ಸರದಿಯಲ್ಲಿ ಉದಯಿಸಿ ಬಂದ ಆಥ್ಯಾತ್ಮಿಕ ನೇತಾರ *ಅಸ್ಸಯ್ಯಿದ್ ಜಅಫರ್ ಸ್ವಾದಿಖ್ ತಂಗಳ್ ಕುಂಬೋಳ್* ಇವರ ಮಹನೀಯ ನೇತೃತ್ವದಲ್ಲಿ ಆತ್ಮೀಯ ಜಲಾಲಿಯ್ಯ ರಾತೀಬ್ ನಡೆಯಲಿದೆ.
ಕಾರ್ಯಕ್ರಮದ ಎರಡನೇ ದಿವಾಸವಾದ *ಏಪ್ರಿಲ್ 8 ರಂದು* ಧಾರ್ಮಿಕ ಮತ ಪ್ರವಚನ.
ಉಜ್ವಲ ಮಾತುಗಳಿಂದ ಉಜ್ವಲಿಸಿ ಉದಾತ ವಿಚರ್ಣ ಸಂಕೀರ್ಣಗಳನ್ನು ಉದಾಹರಣೆಯ ಮೂಲಕ ಉಗ್ಗೂಸಿಸಿ ಪಾಂಡಿತ್ಯವನ್ನು ಉಸಿರನ್ನಾಗಿಸಿ ಉಪಯೋಗವಾಗುವ ಉತ್ತಮ ಉಪದೇಶದಿಂದ ನವ ಬಾಷಣಕ್ಕೆ ಉದಯಕೊಟ್ಟ ವಿದ್ವಾಂಸ *ಝುಬೈರ್ ಅಲ್ ಅಜ್ಹರಿ ಕೊಲ್ಲಂ* ಮುಖ್ಯ ಪ್ರಬಾಷಣಗಯ್ಯಲಿದ್ದಾರೆ
ಕಾರ್ಯಕ್ರಮದ 3 ನೇ ದಿವಾಸವಾದ *ಏಪ್ರಿಲ್ 9 ರಂದು* ರಾತ್ರಿ 8:30 ಕ್ಕೆ ಸರಿಯಾಗಿ ಖತಂ ದುಆ ಹಾಗೂ ಬದ್ರಿಯ ಮಜ್ಲಿಸ್.
ಸಯ್ಯಿದ್ ಕುಟುಂಬದ ರೋಮಾಂಚಕ ನಾಯಕರುಗಳಾಗಿ ಜಗತ್ಜಾಯಿರ ಗೊಂಡ *ಅಲ್ ಹಾಫಿಳ್ ಹದ್ದಾದ್ ತಂಗಳ್ ಕಾಸರಗೋಡ್* ಇವರ ಮಹನೀಯ ನೇತೃತ್ವದಲ್ಲಿ ನಡೆಯಲಿದೆ
ಕಾರ್ಯಕ್ರಮದ *4ನೇ ದಿವಾಸವಾದ ಸೋಮವಾರ* ಬೆಳಿಗ್ಗೆ 10 ಗಂಟೆಗೆ. ಆತ್ಮೀಯ ದುಆ ಮಜ್ಲಿಸ್.
ಅಹ್ಲುಸುನ್ನ ಆತ್ಮೀಯ ನೇತೃತ್ವ ಹಾಗೂ ಮರ್ಹೂಮ್ ತಾಜುಲ್ ಉಲಮಾ(ಖ.ಸಿ) ರವರ ಪುತ್ರ. *ಅಸ್ಸಯ್ಯಿದ್ ಫಝಲ್ ಕೋಯಮ್ಮ ಕೂರ ತಂಗಳ್* ನೇತೃತ್ವ ವಹಿಸಲಿದ್ದಾರೆ
*ಹಾಗೂ ಬುರ್ದಾ ಮಜ್ಲಿಸ್.*
ಇಂಪಾದ ಶಬ್ದಗಳಿಂದ ಸುನ್ನಿ ಮಕ್ಕಳ ಮನಸೆಳೆದ ಯುವ ಪಂಡಿತ ಬಶೀರ್ ಮಿಸ್ಬಾಹಿ ಟಿ ಯು, ಖಮರುದ್ದೀನ್ ಮುಸ್ಲಿಯಾರ್, ಫೈಝಲ್ ಮುಸ್ಲಿಯಾರ್ ಎ ಹೆಚ್ ರಹೀಮ್, ಫಾರೂಖ್, ಮುಂತಾದವರ ನೇತೃತ್ವದಲ್ಲಿ ಆತ್ಮೀಯ ಬುರ್ದಾ ಆಲಾಪನ ನಡಯುವಾಗ ತಮಗಿದು ಹಾರ್ದವ ಹ್ರದಯಾಂಗಮಾ ಸುಸ್ವಾಗತ.
*ಸೋಮವಾರ ಮದ್ಯಾಹ್ನ 2 ಗಂಟೆಗೆ* ಪ್ರಮುಖ ಸಾದಾತುಗಳು. ಉಲಮಾಗಳೂ ಧಾರ್ಮಿಕ ಮುಖಂಡರು, ರಾಜಕೀಯ ನಾಯಕರು ಬಾಗವಹಿಸಲಿದ್ದಾರೆ.
ಕೊಡಗು ಜಿಲ್ಲಾ ನಾಯಿಬ್ ಖಾಝಿ *ಮಹಮೂದ್ ಮುಸ್ಲಿಯಾರ್ ಎಡಪ್ಪಲಂ* ರವರು ದುಆಗೆ ನೇತೃತ್ವ ವಹಿಸಲಿದ್ದಾರೆ.
ಕ್ಷಿಪಣಿಯಂತೆ ಹಾರಿ ಬರುವ ಮಾತಿನ ಸರ ಮಾಲೆಯ ಮೂಲಕ ಮಹತ್ತರವಾಗಿ ಉಚ್ಚರಿಸಲ್ಪಡುವ ಧ್ವನಿ ಶಬ್ದಗಳಿಂದ ಮಹತ್ವ ತುಂಬಿದ ವಿಷಯಗಳೊಂದಿಗೆ ಮಹನೀಯ ಶೈಲಿಯ ಮೂಲಕ ಮಹಲ್ ಪರಿವರ್ತನೆಯ ಅಲೆಗಳನ್ನೇ ಎಸೆದ ಕನ್ನಡ ಪ್ರಭಾಷಣ ಪೀಠದ ದಿವ್ಯ ಸುಲ್ತಾನ್ ಹಾಗೂ ಯುವ ಲೇಖಕ *ಕೆ ಎಂ ಅಬೂಬಕ್ಕರ್ ಸಿದ್ದೀಕ್ ಮುಂಟುಗೋಳಿ ಮುಖ್ಯ ಪ್ರಬಾಷಣ ಗಯ್ಯಲಿದ್ದಾರೆ.*
*ಏಪ್ರಿಲ್ 10 ರಂದು ರಾತ್ರಿ 8:30ಕ್ಕೆ* ಸರಿಯಾಗಿ ಧಾರ್ಮಿಕ ಅತ್ಯುಜ್ವಲ ಮತ ಪ್ರವಚನ.
ಜನ ಮನಸ್ಸು ಚೆಂಜಲಗೊಳ್ಳದ ರೀತಿಯ ಅಚಂಜಲ ಶೈಲಿಯ ಪ್ರಚಂಡ ಪ್ರಭಾಷಣದಲ್ಲಿ ಪ್ರಕಾಶ ಪ್ರಕೀರ್ಣ ಪ್ರಭಯನ್ನೇ ಹರಡಿಸಿದ ಪ್ರೌಡೋಜ್ವಲ ಪ್ರಖ್ಯಾತ ಪ್ರಗಲ್ಬ ವಾಗ್ಮಿ *ಡಾಕ್ಟರ್ ಅಬ್ದುಸ್ಸಲಾಂ ಮುಸ್ಲಿಯಾರ್ ದೇವರ್ಶೋಲ* ಮುಖ್ಯ ಪ್ರಬಾಷಣಗಯ್ಯಲಿದ್ದಾರೆ.
ಕಾರ್ಯಕ್ರಮದ ಕೊನೆಯ ದಿವಾಸವಾದ *ಏಪ್ರಿಲ್ 11 ರಂದು* ರಾತ್ರಿ 8 ಗಂಟೆಗೆ ಸಮಾರೋಪ ಸಮಾರಂಭ.
*ಅಸ್ಸಯ್ಯಿದ್ ಖಾತಿಮ್ ತಂಗಳ್*
ಎರುಮಾಡ್ ರವರು ದುಆ ನಡೆಸಲಿದ್ದಾರೆ.
ಕೊಳಕೇರಿ ಮುದರ್ರಿಸ್ ಹಾಗೂ ಎಸ್ ವೈ ಎಸ್ ಕೊಡಗು ಜಿಲ್ಲಾ ಕಾರ್ಯದರ್ಶಿ *ಮುಸ್ತಫಾ ಸಖಾಫಿ* ಮುಖ್ಯ ಪ್ರಬಾಷಣ ಗಯ್ಯಲಿದ್ದಾರೆ.
✍🏼 *ಶಿಹಾಬ್ ಅಲ್ ವಫಾ ಕೊಳಕೇರಿ*
Comments
Post a Comment