ಅಲ್ ಮದೀನತ್ತುಲ್ ಮುನವ್ವರ ಮೂಡಡ್ಕ ಬುರೈದಾ ಘಟಕ ಅಸ್ತಿತ್ವಕ್ಕೆ ಅಧ್ಯಕ್ಷರು ತಾಜುದ್ದೀನ್ ಕೆಮ್ಮಾರ,ಪ್ರ.ಕಾರ್ಯದರ್ಶಿಯಾಗಿ ಬಸೀರ್ ಸೂರಿಂಜೆ ಆಯ್ಕೆ
*ಅಲ್ ಮದೀನತ್ತುಲ್ ಮುನವ್ವರ ಮೂಡಡ್ಕ ಬುರೈದಾ ಘಟಕ ಅಸ್ತಿತ್ವಕ್ಕೆ ಅಧ್ಯಕ್ಷರು ತಾಜುದ್ದೀನ್ ಕೆಮ್ಮಾರ,ಪ್ರ.ಕಾರ್ಯದರ್ಶಿಯಾಗಿ ಬಸೀರ್ ಸೂರಿಂಜೆ ಆಯ್ಕೆ*
ಅಲ್ ಮದೀನತುಲ್ ಮುನವ್ವರ ವಿದ್ಯಾಸಂಸ್ಥೆ ಮೂಡಡ್ಕ ಇದರ ಸೌದಿ ಅರೇಬಿಯಾ ಪರ್ಯಟನೆ ಭಾಗವಾಗಿ ಮ್ಯಾನೇಜರ್ ಬಹು ಅಶ್ರಫ್ ಸಖಾಫಿ ಮಾಡಾವು ರವರ ಉಪಸ್ಥಿಯಲ್ಲಿ ಬುರೈದಾ ದಲ್ಲಿ ನೂತನ ಸಮಿತಿಯನ್ನು ರಚನೆ ಮಾಡಲಾಯಿತು
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಖಾಫಿಯವರು ಮರ್ಹೂಮ್ ಟಿ.ಎಚ್ ಉಸ್ತಾದರು ಬೆಳ್ತಂಗಡಿ ತಾಲೂಕಿನಲ್ಲಿ ಮೊಟ್ಟ ಮೊದಲು
ಸ್ಥಾಪಿಸಿದ ಸಂಸ್ಥೆ, ಅವರ ಮರಣದ ನಂತರ ಸಾದಾತುಗಳ ಹಾಗೂ ಉಲಮಾಗಳ ನೇತ್ರತ್ವ ದಲ್ಲಿ ಬಹಳ ಅಭಿವರ್ದಿಯತ್ತ ಮುಂದು ವರಿಯುತ್ತಾ 7 ವಿದ್ಯಾರ್ಥಿಗಳಿಂದ ಆರಂಭಗೊಂಡಂತಹಾ ಸ್ಧಾಪನೆ ಈಗಾಗಲೇ 650 ಕ್ಕೂ ಮಿಕ್ಕ ವಿದ್ಯಾರ್ಥಿಗಳು ಧಾರ್ಮಿಕ ಮತ್ತು ಭೌತಿಕವಾಗಿ
ವಿದ್ಯೆ ಪಡೆಯುತ್ತಿದ್ದಾರೆ,
ಇದರ ಉನ್ನತಿಗೆ ಬೇಕಾಗಿ ಇನ್ನಷ್ಟು ಶ್ರಮಿಸಬೇಕು ಎಂದರು.
*ನೂತನ ಪದಾಧಿಕಾರಿಗಳು*
ಅಧ್ಯಕ್ಷರು- ತಾಜದ್ದೀನ್ ಕೆಮ್ಮಾರ
ಪ್ರ.ಕಾರ್ಯದರ್ಶಿ-ಬಶೀರ್ ಸೂರಿಂಜೆ
ಕೋಶಾಧಿಕಾರಿ- ಸಲೀಂ ಕೆಮ್ಮಾರ
ಉಪಾಧ್ಯಕ್ಷರುಗಳು
ಇಬ್ರಾಹಿಂ ಅತೂರು ಕ್ಯೂಲಾ
ಝಕರಿಯ್ಯ ಹಾಸನ
ಜೊತೆ ಕಾರ್ಯದರ್ಶಿಗಳು
ಇಬ್ರಾಹಿಂ ಸರಳಿಕಟ್ಟೆ
ಪ್ಯೊಲಾ
ಸಲಹೆಗಾರರು- ಅಬ್ದುಲ್ಲ ಕಂಬಳಬೆಟ್ಟು ಕೋಲ್ಫ್
ಸಂಘಟನಾ ಕರ್ಯದರ್ಶಿ ಇರ್ಶಾದ್ ಸಚ್ಚಾರಿಪೇಟೆ
ಕಾರ್ಯಕಾರಿ ಸಮಿತಿ ಸದಸ್ಯರಾಗಿ
ಇಶ್ಹಾಕ್ ಬಾಅಸನಿ ಉಜಿರೆಬೆಟ್ಟು
ಅನ್ಸಾರ್ ಉರ್ಲಡ್ಕ ಸರಳಿಕಟ್ಟೆ
ಹನೀಫ್ ಸಚ್ಚಾರಿಪೇಟೆ
ರಫೀಖ್ ಬೈತಡ್ಕ
ಇಬ್ರಾಹೀಂ ಉಳ್ಳಾಲ
ಪಿ.ಯಸ್ ಹಮೀದ್ ಸರಳಿಕಟ್ಟೆ
ಶರೀಫ್ ನಾರ್ಶಾ
ವೇದಿಕೆಯಲ್ಲಿ ಅಲ್ ಮದೀನತುಲ್ ಮುನವ್ವರ ಉನೈಸ ಪ್ರದಾನಕಾರ್ಯದರ್ಶಿ TK ಇಸ್ಮಾಯಿಲ್ ಮುಸ್ಲಿಯಾರ್ ನೀರಕಟ್ಟೆ ಮತ್ತು ಜೊತೆಕಾರ್ಯದರ್ಶಿ ಹೈದರ್ ಇನೋಲಿ ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ಸಂಸ್ಥೆಯ ಆರ್ಗಾನೈಝರ್ ಅಬ್ದುಲ್ ಕರೀಂ ಲತೀಫಿ ಬೇಂಗಿಲ ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ಬಶೀರ್ ಸೂರಿಂಜೆ ಕೃತಜ್ಞತೆ ಸಲ್ಲಿಸಿದರು

Comments
Post a Comment