Skip to main content

ಇಸ್ಲಾಂ ಮತ್ತು ವಹ್ಹಾಬಿಸಂ ತಾರತಮ್ಯ

ಇಸ್ಲಾಂ ಮತ್ತು ವಹ್ಹಾಬಿಸಂ ತಾರತಮ್ಯ

♻♻♻

✅ ಇಸ್ಲಾಂ - ಮಕ್ಕಾದಲ್ಲಿ ಜನಿಸಿದ ಮುಹಮ್ಮದ್ (ಸ) ರ ಮೂಲಕ ಪ್ರಬೋಧನೆ
❌ವಹ್ಹಾಬಿಸಂ - ನಜ್ದ್ ನಲ್ಲಿ ಜನಿಸಿದ ಮುಹಮ್ಮದ್ ಬಿನ್ ಅಬ್ದುಲ್ ವಹ್ಹಾಬ್ ಸ್ಥಾಪಿಸಿದ್ದು.
👉 ನಜ್ದ್ ನಿಂದ ಪಿಶಾಚಿಯ ಕೊಂಬು ಪ್ರತ್ಯೇಕವಾಗುತ್ತದೆ. - ಹದೀಸ್.❗

✅ ಇಸ್ಲಾಂ - ಶಾಂತಿ ಸಮಾಧಾನದೊಂದಿಗೆ ಪ್ರಚಾರವಾದದ್ದು.

❌ವಹ್ಹಾಬಿಸಂ - ಅಕ್ರಮ, ಅನೀತಿ, ಕೊಲೆ, ಕೊಳ್ಳೆ ಯ ಮೂಲಕ ಪ್ರಚಾರವಾದದ್ದು.
👉 ಕೃಪೆ - ಮೊಯ್ದು ಮೌಲವಿಯ ಬರಹ ಸಮಾಹಾರ

🔹ಇಸ್ಲಾಂ ಭಾರತದಲ್ಲಿ / ಕೇರಳದಲ್ಲಿ

✅ ಇಸ್ಲಾಂ- ಸ್ವಹಾಬಿವರ್ಯ ಮಾಲೀಕರು ದೀನಾರ್ (ರ) ಪ್ರಚುರಪಡಿಸಿದರು
❌ವಹ್ಹಾಬಿಸಂ - ಮಿಸ್ರ್ ನಿಂದ ಬಂದ ಜಮಾಲುದ್ದೀನ್ ಅಫ್ಘಾನೀ ಕೊಂಡುಬಂದರು

 ✅ ಇಸ್ಲಾಂ ,- ಅಲ್ಲಾಹನು ಸ್ಥಳ - ಕಾಲಕ್ಕೆ ಅತೀತ.
❌ವಹ್ಹಾಬಿಸಂ - ಅಲ್ಲಾಹನಿಗೆ ಕೈಯಿದೆ, ಎರಡೂ ಕೈಗಳು ಬಲಭಾಗದಲ್ಲೇ. ಕುಳಿತುಕೊಳ್ಳುತ್ತಾನೆ, ನಿಲ್ಲುತ್ತಾನೆ,  ಉಳಿಯುತ್ತಾನೆ, ಹತ್ತುತ್ತಾನೆ.....!!

✅ ಇಸ್ಲಾಂ ಸಹಾಯಗಳು ಅಲ್ಲಾಹನಿಂದಲೇ..
❌ವಹ್ಹಾಬಿಸಂ - ಅಲ್ಲಾಹನ ಸಹಾಯಕ್ಕೆ
ವ್ಯಾಪ್ತಿ ಇಟ್ಟರು.
ಭೌತಿಕ / ಭೌತಿಕ.❗

✅ ಇಸ್ಲಾಂ - ಸ್ವಹಾಬಿಗಳು ನಕ್ಷತ್ರ ಸಮಾನರು. ಅವರನ್ನು ಅನುಸರಿಸಿದರೆ ನೀವು ಸತ್ಯಪಥದಲ್ಲೇ ಇರುವಿರಿ - ಹದೀಸ್.
❌ವಹ್ಹಾಬಿಸಂ - ಸ್ವಹಾಬಿಗಳ ಪೃವೃತ್ತಿ ಧರ್ಮದಲ್ಲಿ ಪುರಾವೆಯಲ್ಲ.
👉 ಸ್ತ್ರೀ ಜುಮುಅ ಜಮಾಅತ್, ತರಾವೀಹ್ ನ ರಕ್ಅತ್ ಗಳ ಸಂಖ್ಯೆ, ಜುಮುಅದ ಎರಡನೇ ಬಾಂಗ್. ಇತ್ಯಾದಿ 

✅ ಇಸ್ಲಾಂ - ಸುಳ್ಳು ಹೇಳುವುದನ್ನು ವಿರೋಧಿಸಿತು.ಸುಳ್ಳು ಹೇಳುವುದು ಅಪರಾಧ.
❌ವಹ್ಹಾಬಿಸಂ - ಸುಳ್ಳು ಹೇಳಲು ಅನುಮತಿ ನೀಡಿದರು.ಮಾತ್ರವಲ್ಲ, ಸುಳ್ಳು ಹೇಳುವ ಸ್ಪರ್ಧೆ ನಡೆಸಿ ನಂಬರ್ ಒನ್ ಸುಳ್ಳು ಹೇಳಿದವರಿಗೆ ಬಹುಮಾನವಾಗಿ Rexona ಸೋಪ್ ನೀಡಿದರು.❗
👉 ವೆಳಿಪ್ಪೆಡುತ್ತಲ್ / ಅಬ್ದುಲ್ಲತೀಫ್ ಮೌಲವಿ

✅ ಇಸ್ಲಾಂ - ಬಡ್ಡಿಯನ್ನು ಹರಾಂ ಮಾಡಿದೆ.
❌ವಹ್ಹಾಬಿಸಂ - ಬಡ್ಡಿಯನ್ನು ಹಲಾಲ್ ಮಾಡಿತು.ವಹ್ಹಾಬಿಗಳು ಝಕಾತ್ ಹಣವನ್ನು ಸಂಗ್ರಹಿಸಿ ವಿತರಿಸದೆ ಬ್ಯಾಂಕ್ ಗೆ ಹಾಕಿ ಬಡ್ಡಿ ಹಣವನ್ನು ತಿಂದರು.❗
👉 ಕಾರಪ್ಪರಂಬ್ ಶಾಖಾ ಮುಜಾಹಿದ್ ಝಕಾತ್ ಸೆಲ್,2004_05

✅ ಇಸ್ಲಾಂ -ಸಂಗೀತ ಹಾಗೂ ಸಂಗೀತೋಪಕರಣಗಳನ್ನು ಹರಾಂ ಮಾಡಿತು.
🎶🎹🎻🎺🎷🎸🎤

❌ವಹ್ಹಾಬಿಸಂ - ಗಾನಮೇಳ ಹಾಗೂ  ಸಂಗೀತೋಪಕರಣಗಳನ್ನು ಬಳಸಿ ನಾಯಕರ ನೇತೃತ್ವದಲ್ಲೇ ರಸಮಂಜರಿ ಕಾರ್ಯಕ್ರಮ ನಡೆಸಲಾಯಿತು.❗
👉 ಉದಾಹರಣೆ -- ಸಲಫಿ ಪೆಸ್ಟ್

✅ ಇಸ್ಲಾಂ - ಸ್ವಹೀಹುಲ್ ಬುಖಾರಿ ಇಸ್ಲಾಮಿನ ಮೂಲಭೂತ ಪುರಾವೆಗಳಲ್ಲಿ ಒಳಪಟ್ಟದ್ದಾಗಿದೆ.
❌ವಹ್ಹಾಬಿಸಂ - 'ಸ್ವಹೀಹುಲ್ ಬುಖಾರಿ' ಸಂಪೂರ್ಣವಾಗಿ ವಿಶ್ವಾಸಯೋಗ್ಯವೆಂದು ಹೇಳಲು ಸಾಧ್ಯವಿಲ್ಲ.❗
👉 ಝಕರಿಯ್ಯ ಸ್ವಲಾಹಿ /ಅಬ್ದುಸ್ಸಲಾಂ ಸುಲ್ಲಮಿ

ವಹ್ಹಾಬೀ ಧರ್ಮ 1924 ರಿಂದ  1950 ತನಕ

👇👇 1⃣9⃣2⃣4⃣ 👇👇

👉 ನಮಾಝಿನ ಫರ್ಳ್ ಗಳು14.
👉ನಿಯ್ಯತ್ ಅನಿವಾರ್ಯ
👉ತರಾವೀಹ್ 20 ರಕ್ ಅತ್
👉ಮೌಲಿದ್ ಪಾರಾಯಣ ಮಾಡಬಹುದು 👉ಸ್ತ್ರೀಗಳು ಮಸೀದಿಗೆ ಹೋಗುವಂತಿಲ್ಲ
👉 ಖುನೂತ್ ಓದಬಹುದು
👉ಕೈ ಎದೆಯ ಕೆಳಗಡೆ ಕಟ್ಟಬೇಕು
👉ತಲೆಗೆ ಟೊಪ್ಪಿ,ಮುಂಡಾಸು ಧರಿಸಬೇಕು
👉ಕರಾಮತ್ ಗಳು ಸಾಬೀತಾದದ್ದೇ.
👉ಅಲ್ಲಾಹನಿಗೆ ಅಂಗಾಂಗಗಳಿದೆಯೆಂದು ವಿಶ್ವಾಸವಿರಿಸುವುದು ಕುಫ್ರ್
👉ಮಕ್ಕಾ ಮುಶ್ರಿಕರು ಅಲ್ಲಾಹನಲ್ಲಿ ವಿಶ್ವಾಸವಿರಿಸಿಲ್ಲ

♻♻♻

ವಹ್ಹಾಬಿ ಧರ್ಮ 1950-1999 ರ ನಡುವೆ

👇👇 1⃣9⃣5⃣0⃣ 👇👇

👉 ನಮಾಝಿನ ಫರ್ಳ್ ಗಳು10
👉ನಿಯ್ಯತ್ ಅನಿವಾರ್ಯವಿಲ್ಲ
👉ತರಾವೀಹ್ 8 ರಕ್ ಅತ್
👉ಮೌಲಿದ್ ಪಾರಾಯಣ ಬಿದ್ಅತ್/ ಶಿರ್ಕ್
👉ಸ್ತ್ರೀಗಳು ಮಸೀದಿಗೆ ಹೋಗಬೇಕು
👉 ಖುನೂತ್ ಕ್ಯಾನ್ಸಲ್
👉ಕೈ ಎದೆಯ ಮೇಲೇ ಕಟ್ಟಬೇಕು
👉ತಲೆಗೆ ಟೊಪ್ಪಿ,ಮುಂಡಾಸು ಧರಿಸುವುದು ಪೌರೋಹಿತ್ಯದ ಕುರುಹು
👉ಅಲ್ಲಾಹನಿಗೆ ಅಂಗಾಂಗಗಳಿವೆ
👉ಸಿಹ್ರ್ ಫಲಿಸಲ್ಲ
👉ಕಣ್ಣು ದೃಷ್ಟಿ ಬಿದ್ಅತ್ / ಬಾಧಿಸಲ್ಲ
👉ಮಂತ್ರ ಬಿದ್ಅತ್ / ಫಲಿಸಲ್
👉ಜಿನ್ನ್ ಗೆ ಯಾವ ಶಕ್ತಿಯೂ ಇಲ್ಲ
👉ಮಾನವ ಶಕ್ತಿಗೆ ಅತೀತವಾದದ್ದು ಶಿರ್ಕ್
👉ಸ್ವಲಾತುನ್ನಾರಿಯ ಶಿರ್ಕ್
😳😳😳😳😳😳😳😳😳

👇2000 ರ ನಂತರ ವಹ್ಹಾಬೀ ಧರ್ಮ👇

👉 ಜಿನ್ನ್ ಗೆ ಸಾಮರ್ಥ್ಯವಿದೆ, ಕರೆದರೆ ಕೇಳುತ್ತದೆ, ಸಹಾಯ ಮಾಡುತ್ತದೆ 
👉ಸಿಹ್ರ್ ಫಲಿಸುತ್ತದೆ,ಆದರೆ ಮಾಡುವಂತಿಲ್ಲ
👉ಕಣ್ಣ ದೃಷ್ಟಿ ಸತ್ಯ
👉ಮಂತ್ರಿಸಬಹುದು/ ಫಲ ನೀಡುತ್ತದೆ
👉 👉ಮಕ್ಕಾ ಮುಶ್ರಿಕರು ಅಲ್ಲಾಹನಲ್ಲಿ ವಿಶ್ವಾಸವಿರಿಸಿದ್ದರು
👉ಸ್ವಲಾತುನ್ನಾರಿಯ ಶಿರ್ಕ್ ಅಲ್ಲ

♻♻♻

 1950 ಕ್ಕಿಂತ ಮೊದಲು  ....

"ಮುಹ್ಯಿದ್ದೀನ್ ಶೈಖ್ ರವರ ಕರಾಮತ್ ಸಾಬೀತಾಗಿದೆಯೆಂದು ಇಬ್ನು ತೈಮಿಯ್ಯ ಹೇಳಿದ್ದಾರೆ." - ಕೆ.ಎ.ಮೌಲವಿ (ಅಲ್ ವಿಲಾಯತು ವಲ್ ಕರಾಮಃ - kju published)

 ♻♻♻

1950 ರ ನಂತರ ...

"ಯಾದೊನ್ನು ಕಾಣುವದು ನಾರಾಯಣ ಪ್ರತಿಮ, ಯಾದೊನ್ನು ಕೇಳ್ಕುವದು ನಾರಾಯಣ ಶ್ರುತಿಮ, ಯಾದೊನ್ನು ಚೊಲ್ಲುವದು ನಾರಾಯಣ ನಮಃ" ಎಂಬ ಶ್ರೀ ಶಂಕರಾಚಾರ್ಯರ ತತ್ವ ಸ್ವೀಕರಿಸಿದವರಾಗಿದ್ದಾರೆ ಮುಹ್ಹಿದ್ದೀನ್ ಶೈಖ್(  📝 ಅಲ್ ಮನಾರ್1980)

♻♻♻

 ಆ ಕಾಗದದ ಸಂಘಟನೆ ಕೊನೆಗೂ ಇತಿಹಾಸದ ಕಸದ ಬುಟ್ಟಿ ಸೇರಿತು. 

ಆಗಾಗ ಬದಲಾಗುವ ತೌಹೀದ್ ನಿಂದ ವಹ್ಹಾಬಿಸಂ ಗಾಜಿನಂತೆ ಒಡೆದು ಚೂರಾಯಿತು

👉K n m ( ಅಬ್ದುರ್ರಹ್ಮಾನ್ ಸಲಫಿ, ಅನಸ್ ಮೌಲವಿ, ಹನೀಫ ಕಾಯಕ್ಕೋಡಿ)
👇k n m  ನಿಂದ ಭಿನ್ನರಾಗ ಹೊಂದಿದವರು 👇
👉ಚೇಗನ್ನೂರ್ ಮೌಲವಿ (ಚೇಗನ್ನೂರಿಸಂ)
👉ಹುಸೈನ್ ಮಡವೂರ್ (ಮಡವೂರಿಸಂ)
👉ಅಬ್ದುಲ್ ಕಾದಿರ್ (ಮೌಲವಿ ವಿಭಾಗ) 
👉ಅಬ್ದುರ್ರಹ್ಮಾನ್ (ಇರುವೇಟ್ಟಿ ವಿಭಾಗ) I
👉 ಝಕರಿಯ್ಯ ಸ್ವಲಾಹಿ (ಜಿನ್ನ್ ವಿಭಾಗ  1)
👉ಲಬ್ಬ ದಾರಿಮಿ( ಜಿನ್ನ್ ವಿಭಾಗ 2)
👉ಜಬ್ಬಾರ್ ದಾರಿಮಿ (ಜಿನ್ನ್ ವಿಭಾಗ 3)
👉ಮುಜಾಹಿದ್ ಬಾಲುಶ್ಶೇರಿ(ಜಿನ್ನ್ ವಿಭಾಗ 4)
👉ಫೈಸಲ್ ಮಾಸ್ಟರ್ (ಜಿನ್ನ್ ವಿಭಾಗ 5)

ಚಿಂತಿಸಿ,ಇನ್ನೂ ಕೂಡಾ ಅವರ ಜತೆ ಸಾಗಬೇಕೇ??

🔴 ತೌಸೀಫ್ ಸಅದಿ ಹರೇಕಳ 🔵

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.