ತಾಜುಲ್ ಉಲಮಾ ಉಳ್ಳಾಲ ತಂಗಲ್ ಖದ್ದಸಲ್ಲಾಹು ಸಿರ್ರಹುಲ್ ಅಝೀಝ್ ರವರ 9 ನೇ ಉರೂಸ್ ಮುಬಾರಕ್ ಇದರ ಉರೂಸ್ ಸ್ವಾಗತ ಸಮಿತಿ ಕರ್ನಾಟಕ ಇಧರ ರಚನಾ ಸಭೆ
ತಾಜುಲ್ ಉಲಮಾ ಉಳ್ಳಾಲ ತಂಗಲ್ ಖದ್ದಸಲ್ಲಾಹು ಸಿರ್ರಹುಲ್ ಅಝೀಝ್ ರವರ 9 ನೇ ಉರೂಸ್ ಮುಬಾರಕ್ ಇದರ ಉರೂಸ್ ಸ್ವಾಗತ ಸಮಿತಿ ಕರ್ನಾಟಕ ಇಧರ ರಚನಾ ಸಭೆ ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಲ್ ರವರ ಅಧ್ಯಕ್ಷತೆಯಲ್ಲಿ ಮಂಜನಾಡಿ ಅಲ್ ಮದೀನಾ ಆಡಿಟೋರಿಯಂ ನಲ್ಲಿ ಇತ್ತೀಚೆಗೆ ಜರುಗಿತು.
ಸಭೆಯನ್ನು ಉಜಿರೆ ಇಸ್ಮಾಯಿಲ್ ತಂಗಲ್ ಉದ್ಘಾಟಿಸಿದರು. ಅಶ್ ಅರಿಯ್ಯಃ ಮುಹಮ್ಮದ್ ಅಲಿ ಸಖಾಫಿ ವಿಷಯ ಮಂಡಿಸಿದರು. ಪಲ್ಲಂಗೋಡ್ ಅಬ್ದುಲ್ ಖಾದರ್ ಸಖಾಫಿ, ಉಮರ್ ಸಖಾಫಿ ತಲಕ್ಕಿ, ಮಲ್ಲೂರು ಅಶ್ರಫ್ ಸಅದಿ, ಡಾ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಅಬ್ದುಲ್ ಖಾದರ್ ಸಖಾಫಿ ಮಂಜನಾಡಿ ಪ್ರಾಸ್ತಾವಿಕ ಭಾಷಣ ಮಾಡಿದರು.
ಬಳಿಕ ತಾಜುಲ್ ಉಲಮ ಉಳ್ಳಾಲ ತಂಙ್ಞಳ್ ರವರ 9ನೇ ಉರೂಸ್ ಸಮಾರಂಭದ ಉರೂಸ್ ಸ್ವಾಗತ ಸಮಿತಿ ಕರ್ನಾಟಕ ಇದರ ರಚನಾ ಪ್ರಕ್ರಿಯೆ ನಡೆಯಿತು.
ಚೇರ್ ಮೆನ್ ಆಗಿ ಸೈಯದ್ ಇಸ್ಮಾಯಿಲ್ ಅಲ್ ಹಾದಿ ತಂಙಳ್ ಮದನಿ ಉಜಿರೆ, ವೈಸ್ ಚೇರ್ಮೆನ್ ಗಳಾಗಿ ಉಮರ್ ಸಖಾಫಿ ತಲಕ್ಕಿ ಡಾ: ಅಬ್ದುರ್ರಶೀದ್ ಝೈನಿ ಅಲ್ ಕಾಮಿಲ್ ತಲಪಾಡಿ, MPM ಅಶ್ರಫ್ ಸಅದಿ ಮಲ್ಲೂರು, ಅಬ್ದುಲ್ ಖಾದಿರ್ ಸಖಾಫಿ ಅಲ್ ಮದೀನ, BM ಯೂಸುಫ್ ಕುಂದಾಪುರ, ಮುಹಮ್ಮದ್ ಅಲಿ ಸಖಾಫಿ ಅಶ್ ಅರಿಯ್ಯ, ಏಷ್ಯನ್ ಬಾವ ಹಾಜಿ, PM ಅಬ್ದುಲ್ ಜಲೀಲ್ ಮೋಂಟುಗೋಳಿ, ಹನೀಫ್ ಹಾಜಿ ಉಳ್ಳಾಲ, ಅಬೂಬಕ್ಕರ್ ಹಾಜಿ ಕೂರತ್, ಅಶ್ರಫ್ ಕಿನಾರ, ಸಾಮಣಿಗೆ ಮದನಿ, MS ಸುಲೈಮಾನ್ ಮೋಂಟುಗೋಳಿ, KH ಇಸ್ಮಾಯಿಲ್ ಸಅದಿ ಕಿನ್ಯ, ಜನರಲ್ ಕನ್ವೀನರ್ ಆಗಿ ಖಾಲಿದ್ ಹಾಜಿ ಭಟ್ಕಳ, ಕನ್ವೀನರ್ ಗಳಾಗಿ ಹೈದರಲಿ ಹಿಮಮಿ ಮಲಾರ್, SK ಜಮಾಲುದ್ದೀನ್ ಮುಸ್ಲಿಯಾರ್ ಉಳ್ಳಾಲ, ಅಬ್ಬಾಸ್ ಮದನಿ ಬಂಡಾಡಿ, ಇಸ್ಮಾಯಿಲ್ ಸಆದಿ ಉರುಮಣೆ, ಅಬ್ದುರ್ರಹ್ಮಾನ್ ರಝ್ವಿ ಉಡುಪಿ, ಮಹಮ್ಮದ್ (ಮೋನು)ಕಲ್ಕಟ, MKM ಇಸ್ಮಾಯಿಲ್ ಕಿನ್ಯ, ಕೋಶಾಧಿಕಾರಿಯಾಗಿ ಫಾರೂಖ್ ಅಬ್ಬಾಸ್ ಹಾಜಿ ಉಳ್ಳಾಲ ಇವರುಗಳನ್ನು ಆರಿಸಲಾಯಿತು.
ಪ್ರಚಾರ ಸಮಿತಿ ಚೇರ್ ಮೆನ್ ಆಗಿ MB ಸಖಾಫಿ ಬಾಳೆಪುಣಿ, ವೈಸ್ ಚೇರ್ ಮೆನ್ ಗಳಾಗಿ ಖುಬೈಬ್ ತಂಙಳ್ ಉಳ್ಳಾಲ, ಕುಂಙ್ಞಿ ಬಾವ ಹಾಜಿ ಕಲ್ಕಟ, ಸಿದ್ದೀಖ್ ಮದನಿ ನಾಟೆಕಲ್, ಅಬ್ದುಲತೀಫ್ ಮದನಿ ವಳಾಲ್, ಬಶೀರ್ ಹಾಜಿ ಮುಡಿಪು, ಸಿದ್ದೀಖ್ ಸಅದಿ ಮಿತ್ತೂರು, ಯೂಸುಫ್ ಪಾನೇಲ, ಕನ್ವೀನರ್ ಆಗಿ ಎಂ.ಎಂ.ಕೆ ಮುಡಿಪು, ವೈಸ್ ಕನ್ವೀನರ್ ಗಳಾಗಿ ಇಕ್ಬಾಲ್ ಮರ್ಝೂಕಿ ಸಖಾಫಿ ಅಲ್ ಮದೀನ, ನವಾಝ್ ಸಖಾಫಿ ಉಳ್ಳಾಲ, ಇಬ್ರಾಹಿಂ ಸಖಾಫಿ ಸೆರ್ಕಳ, ಶಂಸುದ್ದೀನ್ ಮುದುಂಗಾರ್, ಹುಸೈನ್ ಮುಸ್ಲಿಯಾರ್ ಉದ್ಯಾವರ, ಹಸನ್ ಸಅದಿ ಅಸೈ, ಇಕ್ಬಾಲ್ DG ಕಟ್ಟೆ ಕೈರಂಗಳ, ಸಿದ್ದೀಖ್ ಹಿಮಮಿ ಬಾಳೆಪುಣಿ, ಲತೀಫ್ ಬೊಳಿಯಾರ್, ಅಬ್ದುಲ್ ಹಮೀದ್ ಹಳೆಕೋಟೆ ಇವರುಗಳನ್ನು ಆಯ್ಕೆ ಮಾಡಲಾಯಿತು.
ಪೈನಾನ್ಸಿಯಲ್ ಸಮಿತಿ ಚೇರ್ ಮೆನ್ ಆಗಿ ಎಸ್.ಎಸ್ ಮೂಸ ಹಾಜಿ ಸಾಂಬರತೋಟ, ವೈಸ್ ಚೇರ್ ಮೆನ್ ಗಳಾಗಿ ಅಬ್ಬುಚ್ಚ ಮದ್ಯನಡ್ಕ, ಖಾಲಿದ್ ಹಾಜಿ ನ್ಯೂಪಡ್ಪು, ಅಲಿ ಕುಂಙ್ಞಿ ಹಾಜಿ ಪಾರೆ, ಹಸನ್ ಹಾಜಿ ಸಾಂಬಾರತೋಟ, ಅಬ್ದುರ್ರಹ್ಮಾನ್ ಅಕ್ಕರೆಕೆರೆ ಉಳ್ಳಾಲ, ಮುಹಮ್ಮದ್ ಶಾಲಿಮಾರ್ ಮುಡಿಫು, ಕನ್ವೀನರ್ ಆಗಿ ಹನೀಫ್ ಸಅದಿ ಅಸೈ, ವೈಸ್ ಕನ್ವೀನರ್ ಗಳಾಗಿ ಸುಲೈಮಾನ್ ಹಾಜಿ ಸಾಮಣಿಗೆ, ಅಲಿ ಕುಂಙ್ಞಿ ಮರಿಕ್ಕಳ, ಅಬ್ದುಲತೀಫ್ ಸಖಾಫಿ ಕೋಡಿ ಕುಂದಾಪುರ, ಅಬೂಬಕ್ಕರ್ ಮದನಿ ಪಡಿಕ್ಕಲ್, ಹನೀಫ್ ಬೊಟ್ಟು ಉಳ್ಳಾಲ, ಮುನೀರ್ ಅಹ್ಮದ್ ಸಖಾಫಿ ಉಳ್ಳಾಲ, ಮುಸ್ತಫಾ ಬದ್ರಿಯಾ ಮುಡಿಪು, ಸಮೀರ್ ದೇರಳಕಟ್ಟೆ, ಪಝಲ್ ಮುಡಿಪು ಇವರುಗಳನ್ನು ಆರಿಸಲಾಯಿತು.
ಫುಡ್ ವಿಭಾಗಕ್ಕೆ ಹಬೀಬುರ್ರಹ್ಮಾನ್ ಸಂಪಿಲ, ಅಬ್ದುಲ್ ಹಮೀದ್ ಪಟ್ಟೋರಿ, ಅಬ್ದುರವೂಫ್ ಇರಾ, ಮುಹಮ್ಮದ್ ಪಡ್ಪು, ಕಬೀರ್ H ಕಲ್ಲು, ಮುಹಮ್ಮದ್ ಪರಪ್ಪು, ಸ್ವಯಂ ಸೇವಕ ವಿಭಾಗಕ್ಕೆ ಅಬ್ದುಲ್ ಅಝೀಝ್ H ಕಲ್ಲು, ಮುಝಾಫರ್ ಉಳ್ಳಾಲ, ಮುದಸ್ಸಿರ್ ಮೊಂಟೆಪದವು ಇವರುಗಳನ್ನು ಆಯ್ಕೆ ಮಾಡಲಾಯಿತು.
ಬಳಿಕ ಸಯ್ಯಿದ್ ಕೂರತ್ ತಂಗಲ್ ಮಾತನಾಡಿ ದುಆ ನೆರವೇರಿಸಿದರು. ಎಸ್.ಕೆ ಜಮಾಲುದ್ದೀನ್ ಮುಸ್ಲಿಯಾರ್ ಸ್ವಾಗತಿಸಿ, ಧನ್ಯವಾದ ಮಾಡಿದರು.
Comments
Post a Comment