ಪ್ರಗಲ್ಭ ವಿದ್ವಾಂಸ ಹಾಗೂ ವಾಗ್ಮಿ ಎನ್.ಅಬ್ದುಲತೀಫ್ ಸಅದಿ ಪಯಸ್ವಿ ಉಸ್ತಾದರ ಪರಲೋಕ ವಿಜಯಕ್ಕಾಗಿ ದುಆ ನಿರ್ವಹಿಸಲು ಗೌರವಾನ್ವಿತ ಉಳ್ಳಾಲ ಖಾಝಿ ಸಯ್ಯಿದ್ ಕೂರತ್ ತಂಗಲ್ ಮನವಿ
ಕೇರಳ ಮುಸ್ಲಿಂ ಜಮಾಅತ್ ಕಣ್ಣೂರು ಜಿಲ್ಲಾ ಉಪಾಧ್ಯಕ್ಷ, ಪ್ರಗಲ್ಭ ವಿದ್ವಾಂಸ ಹಾಗೂ ವಾಗ್ಮಿ ಎನ್.ಅಬ್ದುಲತೀಫ್ ಸಅದಿ ಪಯಸ್ವಿ ಉಸ್ತಾದರ ವಿಯೋಗ ಅತೀವ ದುಃಖಕರವಾಗಿದೆ. ಅವರ ಹೆಸರಿನಲ್ಲಿ ತಹ್ಲೀಲ್ ಹೇಳಿ, ಕುರಾನ್ ಓದಿ ಹದ್ಯಾ ಮಾಡಿ, ಅವರ ಖಬರ್ ಮತ್ತು ಪಾರತ್ರಿಕ ವಿಜಯಕ್ಕಾಗಿ ದುಆ ನಿರ್ವಹಿಸಲು ಮತ್ತು ಮಯ್ಯಿತ್ ನಮಾಝ್ ನಿರ್ವಹಿಸಲು ಗೌರವಾನ್ವಿತ ಉಳ್ಳಾಲ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಲ್ ಮನವಿ ಮಾಡಿದ್ದಾರೆ.
Comments
Post a Comment