ಬದ್ರುಸ್ಸಾದಾತ್ ಸಯ್ಯಿದ್ ಖಲೀಲುಲ್ ಬುಖಾರಿ ಕಡಲುಂಡಿ ತಂಗಲ್ ಮತ್ತು ಡಾ. ಚುಳ್ಳಿಕೋಡ್ ಉಸ್ತಾದ್ ಇಂದು (26-02-2022) ಉಳ್ಳಾಲ ಉರೂಸಿನಲ್ಲಿ
ಬದ್ರುಸ್ಸಾದಾತ್ ಸಯ್ಯಿದ್ ಖಲೀಲುಲ್ ಬುಖಾರಿ ಕಡಲುಂಡಿ ತಂಗಲ್ ಮತ್ತು ಡಾ. ಚುಳ್ಳಿಕೋಡ್ ಉಸ್ತಾದ್ ಇಂದು (26-02-2022) ಉಳ್ಳಾಲ ಉರೂಸಿನಲ್ಲಿ.
ಮಲಪ್ಪುರಂ ಮಅದಿನ್ ಸಂಸ್ಥೆಯ ಸಾರಥಿ, ಆಧ್ಯಾತ್ಮಿಕ ನಾಯಕ, ಸುನ್ನೀ ಮಕ್ಕಳ ಆವೇಶ ಬದ್ರುಸ್ಸಾದಾತ್ ಸಯ್ಯಿದ್ ಖಲೀಲುಲ್ ಬುಖಾರಿ ಕಡಲುಂಡಿ ತಂಗಲ್ ಇಂದು ಉಳ್ಳಾಲದಲ್ಲಿ ಮಗ್ರಿಬ್ ಬಳಿಕ ಪ್ರಭಾಷಣ ಮಾಡಲಿರುವರು.
ಮರ್ಕಝುಸ್ಸಖಾಫತಿಸ್ಸುನ್ನಿಯ್ಯಃ ಇದರ ವೈಸ್ ಚಾನ್ಸಲರ್ ಡಾ. ಚುಳ್ಳಿಕೋಡ್ ಉಸ್ತಾದ್ ಮುಖ್ಯ ಪ್ರಭಾಷಣ ಮಾಡಲಿರುವರು.
ಜನ ನಿಬಿಡವಾಗಲಿದೆ ಇಂದಿನ ಮತ ಪ್ರವಚನ ಕಾರ್ಯಕ್ರಮ.

Comments
Post a Comment